Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ – ಶತಾಯುಷಿ, ಕನ್ನಡದ ಖ್ಯಾತ ಬರಹಗಾರ ಡಾ. ಎ. ಎನ್. ಮೂರ್ತಿರಾವ್

    June 16, 2025

    ಭರತಾಂಜಲಿಯಿಂದ ಕಣ್ಮನ ತಣಿಸಿದ ರಂಗಪ್ರವೇಶ…ಗುರು ನಮನ..

    June 16, 2025

    ಪುಸ್ತಕ ಬಹುಮಾನಕ್ಕಾಗಿ ಜಾನಪದ ಕೃತಿ ಆಹ್ವಾನ | ಕೊನೆಯ ದಿನಾಂಕ ಜೂನ್ 30

    June 16, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬೆಳ್ಳಂಪಳ್ಳಿಯ ನರಸಿಂಹ ಪ್ರತಿಷ್ಠಾನದಿಂದ ಉಚಿತ ‘ಮುಖವರ್ಣಿಕೆ ಕಾರ್ಯಾಗಾರ’ | ನವೆಂಬರ್ 1
    Yakshagana

    ಬೆಳ್ಳಂಪಳ್ಳಿಯ ನರಸಿಂಹ ಪ್ರತಿಷ್ಠಾನದಿಂದ ಉಚಿತ ‘ಮುಖವರ್ಣಿಕೆ ಕಾರ್ಯಾಗಾರ’ | ನವೆಂಬರ್ 1

    October 30, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ನರಸಿಂಹ ಪ್ರತಿಷ್ಠಾನ, ಬೆಳ್ಳಂಪಳ್ಳಿ ಇದರ ವತಿಯಿಂದ ಪೆರ್ಡೂರು ರೋಟರಿ ಕ್ಲಬ್ ಸಹಯೋಗದೊಂದಿಗೆ ನಡೆಯುವ ‘ವರ್ಣಾನನ’ ತೆಂಕುತಿಟ್ಟು ಯಕ್ಷಗಾನ ಮುಖವರ್ಣಿಕೆ ಕಾರ್ಯಾಗಾರವು ಉಚಿತವಾಗಿ ದಿನಾಂಕ 01-11-2023ರಂದು ಬೆಳಗ್ಗೆ 10ರಿಂದ 5ರವರೆಗೆ ಕುಕ್ಕಿಕಟ್ಟೆ ಬೆಳ್ಳಂಪಳ್ಳಿ, ಜೈ ಹಿಂದ್ ಶಾಲೆಯ ಎದುರು ಇರುವ ನರಸಿಂಹ ಪ್ರತಿಷ್ಠಾನದಲ್ಲಿ ನಡೆಯಲಿದೆ.

    ಪೃಥ್ವೀಶ್ ಮತ್ತು ಸಾತ್ವಿಕ್ ನೆಲ್ಲಿತೀರ್ಥ ಇವರುಗಳು ಈ ಕಾರ್ಯಾಗಾರದಲ್ಲಿ ಅಭ್ಯಾಗತರಾಗಿ ತಿದ್ದಿ ತೀಡುವವರು. ಆಸಕ್ತರು ಹೆಸರು ನೊಂದಾಯಿಸಿಕೊಳ್ಳಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸಿ 7353144990 8217054775

    ಅಗತ್ಯ ಸೂಚನೆಗಳು
    1. ಕನ್ನಡಿ, ಬಣ್ಣದ ಬಟ್ಟೆಯನ್ನು (ಬಣ್ಣವನ್ನು ಒರೆಸಿಕೊಳ್ಳಲು) ತರತಕ್ಕದ್ದು.
    2. ಕಣ್ಣಿಗೆ ಕಾಡಿಗೆ (eye liner), ತಲೆಗೆ ಎಣ್ಣೆ ಇತ್ಯಾದಿಗಳನ್ನು ಹಾಕಿಕೊಂಡು ಬರಬಾರದು.
    3. ಸಂಸ್ಥೆಯ ವತಿಯಿಂದ ಊಟ, ಉಪಹಾರದ ವ್ಯವಸ್ಥೆಗಳಿರುವುದಿಲ್ಲ. ನೀವು ಮನೆಯಿಂದ ತಂದುಕೊಳ್ಳಬಹುದು.
    4. ಸಮಯಕ್ಕೆ ಸರಿಯಾಗಿ ಬರತಕ್ಕದ್ದು. ಮಧ್ಯೆ ಮಧ್ಯೆ ಸೇರಿಕೊಳ್ಳುವಂತಿಲ್ಲ.
    5. ಬಣ್ಣ ಒರೆಸಿಕೊಳ್ಳಲು ಎಣ್ಣೆ, ಸಾಬೂನು ಇತ್ಯಾದಿ ಅಗತ್ಯ ಸಾಮಾಗ್ರಿಗಳನ್ನು ತರಬಹುದು.
    6. ಬರುವವರು ಹೆಸರು ನೋಂದಾಯಿಸ ತಕ್ಕದ್ದು, ವಾಟ್ಸ್ಅಪ್ ನಲ್ಲಿ ಭಾಗವಹಿಸುವವರ ಹೆಸರು ಮತ್ತು ವಿಳಾಸ ಕಳುಹಿಸಿಕೊಡಬೇಕು. ಆಸಕ್ತರು ಈ ಕಾರ್ಯಾಗಾರದ ಸದುಪಯೋಗಪಡಿಸಿಕೊಳ್ಳಬೇಕೆಂದು ಪ್ರತಿಷ್ಠಾನದಿಂದ ಈ ಮೂಲಕ ವಿನಂತಿಸಿಕೊಂಡಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಉಡುಪಿಯಲ್ಲಿ ‘ವಸಂತಲಕ್ಷ್ಮೀ ಸಂಸ್ಮರಣೆ’ | ನವೆಂಬರ್ 1ರಿಂದ 5ರವರೆಗೆ
    Next Article ಕಟೀಲಿನಲ್ಲಿ ಕಸಾಪ ‘ಕವನ ರಚನೆ ಕಾರ್ಯಾಗಾರ’
    roovari

    Add Comment Cancel Reply


    Related Posts

    ಡಾ.ತಲ್ಲೂರು ಶಿವರಾಮ ಶೆಟ್ಟರಿಗೆ ‘ಕರುನಾಡ ಸೇವಾ ಕಣ್ಮಣಿ’ ರಾಜ್ಯ ಪ್ರಶಸ್ತಿ

    June 16, 2025

    ಪ್ರಸಿದ್ಧ ಚಂಡೆ ವಾದಕರಾದ ಸೂರ್ಯ ದೇವಾಡಿಗ ನಿಧನ

    June 16, 2025

    ನಮ್ಮ್ ಮದ್ದಳೆ ರಾಘು ಹೆಗಡೆ ಯು. ಕೆ. ಗೆ (ಇಂಗ್ಲೆಂಡ್ ಗೆ)

    June 16, 2025

    ಯಕ್ಷಧ್ರುವ – ಯಕ್ಷಶಿಕ್ಷಣ ಯಕ್ಷಗಾನ ಶಿಕ್ಷಕರ ಸಮಾಲೋಚನಾ ಸಭೆ

    June 16, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.