Subscribe to Updates

    Get the latest creative news from FooBar about art, design and business.

    What's Hot

    ಬದಿಯಡ್ಕ ಕಯ್ಯಾರ ಕಿಂಞಣ್ಣ ರೈ ಸ್ಮಾರಕ ಸಾರ್ವಜನಿಕ ಗ್ರಂಥಾಲಯದಲ್ಲಿ ಕವಿ ನಮನ ಕಾರ್ಯಕ್ರಮ

    June 10, 2025

    ನೃತ್ಯ ಶಂಕರ ಸರಣಿಯ ‘ಶತ ಸಂಭ್ರಮ’

    June 10, 2025

    ಕಥೆ – ‘ತೊರೆದು ಹೋಗುವ ಮುನ್ನ’

    June 10, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮೈಕೋ ಶಿವಣ್ಣ ನೆನಪಿನಲ್ಲಿ ರಂಗ ಗೌರವ, ಸಂಗೀತ, ನಾಟಕ, ಪುಸ್ತಕ ಲೋಕಾರ್ಪಣೆ | ಆಗಸ್ಟ್ 15
    Book Release

    ಮೈಕೋ ಶಿವಣ್ಣ ನೆನಪಿನಲ್ಲಿ ರಂಗ ಗೌರವ, ಸಂಗೀತ, ನಾಟಕ, ಪುಸ್ತಕ ಲೋಕಾರ್ಪಣೆ | ಆಗಸ್ಟ್ 15

    August 10, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಲಯನ್ಸ್ ಇಂಟರ್‌ನ್ಯಾಷನಲ್, ಕನ್ನಡ ಮತ್ತು ಸಂಸ್ಕೃತಿ ತಂಡ ಜಿಲ್ಲೆ 317F ಮತ್ತು ರಂಗಚಂದಿರ ಟ್ರಸ್ಟ್ ಸಹಯೋಗದಲ್ಲಿ “ಕಾರ್ಮಿಕ, ರಂಗ ನಿರ್ದೇಶಕ ಮೈಕೋ ಶಿವಣ್ಣ ನೆನಪು” ನಿಮಿತ್ತ ರಂಗಸಂಗೀತ, ರಂಗಗೌರವ, ಪುಸ್ತಕ ಬಿಡುಗಡೆ ಹಾಗೂ ನಾಟಕ ಪ್ರದರ್ಶನ ಕಾರ್ಯಕ್ರಮಗಳನ್ನು ಬೆಂಗಳೂರಿನ ಎನ್.ಆರ್.ಕಾಲೋನಿಯ ಡಾ. ಸಿ.ಅಶ್ವತ್ಥ್ ಕಲಾಭವನದಲ್ಲಿ ದಿನಾಂಕ 15 ಆಗಸ್ಟ್ 2024ರಂದು ಸಂಜೆ 5-00 ಗಂಟೆಗೆ ಹಮ್ಮಿಕೊಳ್ಳಲಾಗಿದೆ.

    ರಂಗಭೂಮಿ ಕಲಾವಿದರಾದ ಶ್ರೀ ಚಂದ್ರಶೇಖರ್ ಎಸ್.ಎಸ್. ಹಾಗೂ ಸಮನ್ವಯ ಸೋಮಶೇಖರ್ ಇವರುಗಳಿಗೆ ರಂಗಗೌರವ ಸಲ್ಲಿಸಲಾಗುತ್ತದೆ. ಡಾ. ಬೇಲೂರು ರಘುನಂದನ್ ಇವರ ನಿರ್ದೇಶನದ ಪದ್ಮಶ್ರೀ ಸಾಲುಮರದ ತಿಮ್ಮಕ್ಕನವರ ಜೀವನಾಧಾರಿತ ನಾಟಕ “ಸಾಲುಮರಗಳ ತಾಯಿ ತಿಮ್ಮಕ್ಕ” ಪ್ರದರ್ಶನಗೊಳ್ಳಲಿದೆ. ಅಂಕುರ ಮಂಜುನಾಥ್ ಅವರಿಂದ ರಂಗಸಂಗೀತ ಇರುತ್ತದೆ. ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ ಎನ್.ಆರ್. ಹೆಗಡೆ ವಹಿಸಲಿದ್ದು, ಲಯನ್ ಸಿ.ಎಂ. ನಾರಾಯಣ ಸ್ವಾಮಿ, ಶ್ರೀ ಮಾಲತೇಶ್ ಎನ್. ಕೊಡ್ಲಿಯಾರ್, ರಂಗಚಂದಿರ ಗೌರವಾಧ್ಯಕ್ಷ ಆರ್.ಕೆ. ಹೆಗಡೆ, ಅಧ್ಯಕ್ಷೆ ಡಾ. ಪದ್ಮ, ಆರ್. ನರೇಂದ್ರ ಬಾಬು, ಬೈಯ್ಯಪ್ಪನಹಳ್ಳಿ ನಾಗರಾಜು ಹಾಗೂ ಅನೇಕರು ಭಾಗವಹಿಸುವರು. ಇದೇ ಸಂದರ್ಭದಲ್ಲಿ ರವಿ ಅಂಬೋಜಿ ವಿರಚಿತ “ಮಾರ್ಗದಾಳು” ಕಾದಂಬರಿಯನ್ನು ಖ್ಯಾತ ಸಾಹಿತಿ ಪ್ರೊ. ಎಸ್.ಜಿ.ಸಿದ್ದರಾಮಯ್ಯ ಇವರು ಲೋಕಾರ್ಪಣೆ ಮಾಡಲಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಕೊಂಕಣಿ ಮಾನ್ಯತಾ ದಿನಾಚರಣೆ 2024 | ಆಗಸ್ಟ್ 20 
    Next Article ಮೂಡುಬಿದಿರೆಯ ಕನ್ನಡ ಭವನದಲ್ಲಿ ತುಳು ನಾಟಕದ ಪ್ರಥಮ ಪ್ರದರ್ಶನ
    roovari

    Comments are closed.

    Related Posts

    ಬದಿಯಡ್ಕ ಕಯ್ಯಾರ ಕಿಂಞಣ್ಣ ರೈ ಸ್ಮಾರಕ ಸಾರ್ವಜನಿಕ ಗ್ರಂಥಾಲಯದಲ್ಲಿ ಕವಿ ನಮನ ಕಾರ್ಯಕ್ರಮ

    June 10, 2025

    ಬೆಂಗಳೂರಿನ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ‘ಅಶ್ವತ್ಥಾಮ’ | ಜೂನ್ 12

    June 10, 2025

    ಕಾಸರಗೋಡಿನ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯಿಂದ ‘ಶತ ಸಂಭ್ರಮ’ ಮತ್ತು ‘ನುಡಿ ನಮನ’

    June 10, 2025

    ಪ್ರವರ ಮತ್ತು ಅಶ್ವಘೋಷ ಥಿಯೇಟರ್ ವತಿಯಿಂದ ‘ಬೆಂಗಳೂರು ಕಿರುನಾಟಕೋತ್ಸವ’ | ಕೊನೆಯ ದಿನಾಂಕ ಜೂನ್ 27

    June 10, 2025

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.

    Notifications