Subscribe to Updates

    Get the latest creative news from FooBar about art, design and business.

    What's Hot

    ʻಬುಕ್‌ ಬ್ರಹ್ಮ ಸಾಹಿತ್ಯ ಉತ್ಸವ-2025ʼ- 2ನೇ ದಿನದ ವಿಚಾರಗೋಷ್ಠಿ

    August 12, 2025

    ಡಾ.ಎಸ್.ರಾಮಲಿಂಗೇಶ್ವರ ಇವರು ಬಿ. ಎಂ. ಶ್ರೀ. ಪ್ರತಿಷ್ಠಾನದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆ

    August 12, 2025

    ಬುಕ್‌ ಬ್ರಹ್ಮ ಕಥಾ ಸ್ಪರ್ಧೆ 2025 – ʻಪೆರೇಡ್ ಪೊಡಿಮೋನುʼ ವಿಜೇತ ಕಥೆ

    August 12, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ತುಳು ಪಾಡ್ದನ ಕಲಿಕಾ ಕಮ್ಮಟ
    News

    ತುಳು ಪಾಡ್ದನ ಕಲಿಕಾ ಕಮ್ಮಟ

    January 31, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಳ್ಳಾಲ – ಕೋಟೆಕಾರ್ ಸುತ್ತಮುತ್ತಲಿನ ಜನರಿಗೆ ಇದೊಂದು ಸುವರ್ಣಾವಕಾಶ

    ಎಳೆಯರು ಮತ್ತು ಯುವಸಮುದಾಯದಲ್ಲಿ ಸಂಸ್ಕೃತಿ ಸಂಸ್ಕಾರ ಪ್ರಜ್ಞೆ ಮೂಡಿಸುವ ಸಲುವಾಗಿ ಕಳೆದ ಮೂರು ವರ್ಷಗಳಿಂದ ಸೋಮೇಶ್ವರ ಗ್ರಾಮದ ಕೊಲ್ಯದಲ್ಲಿ 120 ವಿದ್ಯಾರ್ಥಿಗಳೊಂದಿಗೆ ಉಚಿತವಾಗಿ ನಡೆಯುತ್ತಿರುವ ಬ್ರಹ್ಮಶ್ರೀ ನಾರಾಯಣ ಗುರು ಧರ್ಮಶಿಕ್ಷಣ ಕೇಂದ್ರದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ‘ಮೂಲಸಂಸ್ಕೃತಿ’ ಯೋಜನೆಯಡಿಯಲ್ಲಿ ಯುವಜನಾಂಗದಿಂದ ಕಣ್ಮರೆಯಾಗುತ್ತಿರುವ ಅಪೂರ್ವ ತುಳು ಪಾಡ್ದನಗಳ ಕಲಿಕಾ ಕಮ್ಮಟ.

    ಇಪ್ಪತ್ತು ದಿನಗಳ ತರಬೇತಿಯನ್ನು ನುರಿತ ಕಲಾವಿದರಿಂದ ಸಂಪೂರ್ಣ ಉಚಿತವಾಗಿ ಆಯೋಜಿಸಲಾಗಿದೆ. ಇಂದು 30-1-2023 ನೇ ಸೋಮವಾರ ಸಂಜೆ ಗಂಟೆ 7 ಗಂಟೆಗೆ ಕ್ಲಪ್ತ ಸಮಯದಲ್ಲಿ ತರಗತಿ ಉದ್ಘಾಟನೆಗೊಂಡು ಪ್ರತಿದಿನ ಇದೇ ಸಮಯಕ್ಕೆ ರಾತ್ರಿ 7 ರಿಂದ 8 ರ ವರೆಗೆ ನಡೆಯಲಿದೆ. 9 ನೇ ತರಗತಿ ಮೇಲ್ಪಟ್ಟು 70 ವರ್ಷದ ವರೆಗಿನವರು ಯಾವುದೇ ಸಮುದಾಯದ ಆಸಕ್ತರು ಒಂದು ನೋಟು ಪುಸ್ತಕ ಮತ್ತು ಪೆನ್‌ನೊಂದಿಗೆ ತರಗತಿಗೆ ಹಾಜರಾಗಬಹುದು.

    ಸ್ಥಳ – ಬ್ರಹ್ಮಶ್ರೀ ನಾರಾಯಣ ಗುರು ಧರ್ಮಶಿಕ್ಷಣ ಕೇಂದ್ರ,
    ಬ್ರಹ್ಮಶ್ರೀ ನಾರಾಯಣ ಗುರು ಧ್ಯಾನ ಮಂದಿರ, ಕೊಲ್ಯ ಸೋಮೇಶ್ವರ, ಕೋಟೆಕಾರ್
    ಹೆಚ್ಚಿನ ಮಾಹಿತಿಗಾಗಿ – 9449633652

    Share. Facebook Twitter Pinterest LinkedIn Tumblr WhatsApp Email
    Previous Articleಭಾವನಾ ಫೌಂಡೇಶನ್, ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಆಯೋಜಿಸಿದ ಜನಪದ ದೇಶೀಯ ಕಲೆಗಳ ಸರಣಿ ಕಾರ್ಯಾಗಾರ
    Next Article ತನ್ನಾತ್ಮ ತನ್ನನ್ನು ತೊರೆಯುವ ಮುನ್ನ ಎಲ್ಲವನ್ನೂ ತೊರೆದು ಬದುಕಿದ ಭುವನದ ಭಾಗ್ಯ “ಬೇಂದ್ರೆ”
    roovari

    Add Comment Cancel Reply


    Related Posts

    ಯುವ ನಾಟಕಕಾರ ನಾರಾಯಣ ಕೊಯಿಲ ನಿಧನ

    August 11, 2025

    ತುಳು ಸಾಹಿತ್ಯ ಅಕಾಡೆಮಿಯಲ್ಲಿ ‘ಬಲೆ ತುಳು ಓದುಗ’ 7ನೇ ಕಾರ್ಯಕ್ರಮ | 09 ಆಗಸ್ಟ್

    August 8, 2025

    ಲೇಖನ – ಸದ್ದುಗದ್ದಲವಿಲ್ಲದೆ ಪ್ರದರ್ಶನಗೊಂಡ ನಾಟಕ ‘ಪಗಪು’

    August 1, 2025

    ತುಳುವ ಮಹಾಸಭೆ – ಹೆಬ್ರಿ ತಾಲೂಕು ಸಂಚಾಲಕರಾಗಿ ಡಾ. ಶರತ್ ಕುಮಾರ್ ಶೆಟ್ಟಿ ನೇಮಕ

    July 31, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.