Subscribe to Updates

    Get the latest creative news from FooBar about art, design and business.

    What's Hot

    ಭರತಾಂಜಲಿಯಿಂದ ಕಣ್ಮನ ತಣಿಸಿದ ರಂಗಪ್ರವೇಶ…ಗುರು ನಮನ..

    June 16, 2025

    ಪುಸ್ತಕ ಬಹುಮಾನಕ್ಕಾಗಿ ಜಾನಪದ ಕೃತಿ ಆಹ್ವಾನ | ಕೊನೆಯ ದಿನಾಂಕ ಜೂನ್ 30

    June 16, 2025

    “ನುಡಿಮುತ್ತು” ಕೃತಿಲೋಕಾರ್ಪಣೆ | ಜೂನ್ 18

    June 16, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ‘ತುಳುನಾಡ ಬಲಿಯೇಂದ್ರ’ ಯಕ್ಷಗಾನ ತಾಳಮದ್ದಳೆ
    Yakshagana

    ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ‘ತುಳುನಾಡ ಬಲಿಯೇಂದ್ರ’ ಯಕ್ಷಗಾನ ತಾಳಮದ್ದಳೆ

    October 31, 20231 Comment1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕುಳಾಯಿ : ಕುಳಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಮಾಸಿಕ ಹುಣ್ಣಿಮೆಯ ಪ್ರಯುಕ್ತ ‘ತುಳುನಾಡ ಬಲಿಯೇಂದ್ರ’ ಎಂಬ ತುಳು ಯಕ್ಷಗಾನ ತಾಳಮದ್ದಳೆ ದಿನಾಂಕ 28-10-2023ರಂದು ಕುಳಾಯಿ ಶ್ರೀ ವಿಷ್ಣುಮೂತಿ೯ ಕೃಪಾಶ್ರಿತ ಸಂಚಾರಿ ತಿರುಗಾಟದ ಚಿಕ್ಕ ಮೇಳದ ಪ್ರಾಯೋಜಕತ್ವದಲ್ಲಿ ಜರಗಿತು.

    ಹಿಮ್ಮೇಳದಲ್ಲಿ ಬೋಂದೇಲ್ ಸತೀಶ್ ಶೆಟ್ಟಿ, ಅಡೂರು ಆನಂದ, ಮೋಹನ್ ಶೆಟ್ಟಿಗಾರ್, ಜಗದೀಶ್ ಶೆಟ್ಟಿಗಾರ್, ಭರತ್ ಶೆಟ್ಟಿಗಾರ್ ಮತ್ತು ಜನಾರ್ದನ ಖಾರ್ವಿ ಹಾಗೂ ಮುಮ್ಮೇಳದಲ್ಲಿ ಬಲಿ ಚಕ್ರವರ್ತಿ (2)- ಜಬ್ಬಾರ್ ಸಮೋ ಸಂಪಾಜೆ, ವಾಮನ – ಗಣೇಶ ಶೆಟ್ಟಿ ಕನ್ನಡಿಕಟ್ಟೆ, ಶುಕ್ರಾಚಾರ್ಯರು – ವಾದಿರಾಜ ಕಲ್ಲೂರಾಯ, ಕಲಿಪುರುಷ – ಕೃಷ್ಣ ಪ್ರಸಾದ್ ಕಾಟಿಪಳ್ಳ, ಬಲಿ ಚಕ್ರವರ್ತಿ (1) – ರವಿ ಮುಂಡಾಜೆ, ವಿಂದ್ಯಾವಳಿ – ರಾಜೇಶ್ ಬೆಳ್ಳಾರೆ ಸಹಕರಿಸಿದರು.

    ಕುಳಾಯಿ ಚಿಕ್ಕ ಮೇಳದ ಸಂಚಾಲಕರಾದ ಜನಾರ್ದನ ಖಾರ್ವಿ ಮತ್ತು ಭರತ್ ಶೆಟ್ಟಿಗಾರ್ ಭಾಗವಹಿಸಿದ ಎಲ್ಲಾ ಕಲಾವಿದರಿಗೆ ಶಾಲು ಹಾಕಿ ಗೌರವಿಸಿದರೆ, ಬಾಯಾರು ಎಸ್.ಎನ್. ಭಟ್ ಕಾರ್ಯಕ್ರಮದ ಸ್ವಾಗತ ಭಾಷಣ ಮತ್ತು ಪಾತ್ರ ಪರಿಚಯ ಮಾಡಿದರು. ಶ್ರೀ ದೇವಳದ ಆಡಳಿತ ಮಂಡಳಿ ಮತ್ತು ವಿಷ್ಣುಮೂರ್ತಿ ಯಕ್ಷಗಾನ ಮಂಡಳಿಯ ಸರ್ವ ಸದಸ್ಯ ಹಾಗೂ ಶ್ರೀ ದೇವಳದ ಮೇಲಾಧಿಕಾರಿಯಾದ ರಾಘವೇಂದ್ರ ಹೆಬ್ಬಾರ್ ಇವರ ಸಂಪೂರ್ಣ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ಜರಗಿತು.

    Share. Facebook Twitter Pinterest LinkedIn Tumblr WhatsApp Email
    Previous Article‘ಅರಿಷಡ್ವೈರಿಗಳ ಗೊಂದಲಾಪುರದಾಚೆ’ – ಚಿಂತನ ಸಂಕಲನದ ಲೋಕಾರ್ಪಣೆ | ನವೆಂಬರ್ 4ರಂದು 
    Next Article ದೀಪಾವಳಿ ಪ್ರಯುಕ್ತ ವಿವಿಧ ಸ್ಪರ್ಧೆಗಳು | ಕೊನೆಯ ದಿನಾಂಕ ನವೆಂಬರ್ 10
    roovari

    1 Comment

    1. SN bhat Bayar on October 31, 2023 2:34 pm

      ಉತ್ತಮ‌ ವರದಿ. ಶುಭಾಶಯಗಳು

      Reply

    Add Comment Cancel Reply


    Related Posts

    ಡಾ.ತಲ್ಲೂರು ಶಿವರಾಮ ಶೆಟ್ಟರಿಗೆ ‘ಕರುನಾಡ ಸೇವಾ ಕಣ್ಮಣಿ’ ರಾಜ್ಯ ಪ್ರಶಸ್ತಿ

    June 16, 2025

    ಪ್ರಸಿದ್ಧ ಚಂಡೆ ವಾದಕರಾದ ಸೂರ್ಯ ದೇವಾಡಿಗ ನಿಧನ

    June 16, 2025

    ನಮ್ಮ್ ಮದ್ದಳೆ ರಾಘು ಹೆಗಡೆ ಯು. ಕೆ. ಗೆ (ಇಂಗ್ಲೆಂಡ್ ಗೆ)

    June 16, 2025

    ಯಕ್ಷಧ್ರುವ – ಯಕ್ಷಶಿಕ್ಷಣ ಯಕ್ಷಗಾನ ಶಿಕ್ಷಕರ ಸಮಾಲೋಚನಾ ಸಭೆ

    June 16, 2025

    1 Comment

    1. SN bhat Bayar on October 31, 2023 2:34 pm

      ಉತ್ತಮ‌ ವರದಿ. ಶುಭಾಶಯಗಳು

      Reply

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.