Subscribe to Updates

    Get the latest creative news from FooBar about art, design and business.

    What's Hot

    ಕರ್ನಾಟಕ ಲೇಖಕಿಯರ ಸಂಘದ 2025ನೆಯ ಸಾಲಿನ ಪುಸ್ತಕ ಬಹುಮಾನಕ್ಕೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಫೆಬ್ರುವರಿ 10

    January 14, 2026

    ಮಂಗಳೂರಿನ ಪುರಭವನದಲ್ಲಿ ‘ಅನುಪಮ’ ಮಾಸಿಕದ ರಜತ ಮಹೋತ್ಸಹ ವರ್ಷಾಚರಣೆ | ಜನವರಿ 15

    January 14, 2026

    ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಶ್ರೀಮತಿ ಜಲಜಾ ಶೇಖರ್ ಆಯ್ಕೆ

    January 13, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬೆಂಗಳೂರಿನ ರಂಗ ಶಂಕರದಲ್ಲಿ ನಾಟಕದ ಎರಡು ಪ್ರದರ್ಶನಗಳು | ಫೆಬ್ರವರಿ 16
    Drama

    ಬೆಂಗಳೂರಿನ ರಂಗ ಶಂಕರದಲ್ಲಿ ನಾಟಕದ ಎರಡು ಪ್ರದರ್ಶನಗಳು | ಫೆಬ್ರವರಿ 16

    February 14, 2025Updated:February 15, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ರಂಗ ಶಂಕರ ಮತ್ತು ಸಮುದಾಯ ಬೆಂಗಳೂರು ಅರ್ಪಿಸುವ ಗೇಬ್ರಿಯಲ್ ಗಾರ್ಸಿಯಾ ಮಾಕ್ವೇಜ್ ಕಾದಂಬರಿ ಆಧರಿತ ‘ಕರ್ನಲ್ ಗೆ ಯಾರೂ ಬರೆಯೋದಿಲ್ಲ’ ನಾಟಕ ಪ್ರದರ್ಶನವನ್ನು ದಿನಾಂಕ 16 ಫೆಬ್ರವರಿ 2025ರಂದು ಮಧ್ಯಾಹ್ನ ಗಂಟೆ 3-30 ಮತ್ತು ಸಂಜೆ ಗಂಟೆ 7-30ಕ್ಕೆ ಬೆಂಗಳೂರಿನ ರಂಗ ಶಂಕರದಲ್ಲಿ ಹಮ್ಮಿಕೊಳ್ಳಲಾಗಿದೆ.

    ಶ್ರೀನಿವಾಸ ವೈದ್ಯ ಈ ನಾಟಕದ ಅನುವಾದ ಮಾಡಿದ್ದು, ಕೆ.ಪಿ. ಲಕ್ಷ್ಮಣ ಇವರು ಪಠ್ಯ ಮತ್ತು ನಿರ್ದೇಶನ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 8884929549 ಮತ್ತು 9901299228 ಸಂಖ್ಯೆಯನ್ನು ಸಂಪರ್ಕಿಸಿರಿ.

    ನೊಬೆಲ್ ಪ್ರಶಸ್ತಿ ವಿಜೇತ ಗೇಬ್ರಿಯೆಲ್ ಗಾರ್ಸಿಯ ಮಾರ್ಕ್ವೆಝ್ ರ ನೀಳ್ಗತೆ ‘No one writes to the colonel’ ನ ಕನ್ನಡ ರಂಗರೂಪ ಇಂದಿನ ನಾಟಕ ‘ಕರ್ನಲ್ ಗೆ ಯಾರೂ ಬರೆಯುವುದಿಲ್ಲ’. ರಂಗಶಂಕರದ ಸಹಯೋಗದೊಂದಿಗೆ ಸಮುದಾಯ, ಬೆಂಗಳೂರು ಪ್ರಸ್ತುತಿ ಪಡಿಸುವ ಈ ನಾಟಕದ ನಿರ್ದೇಶಕರು ಕೆ.ಪಿ. ಲಕ್ಷ್ಮಣ್. ಮಾರ್ಕ್ವೆಝ್ ರ ಈ ಕಥೆ ವಿಶ್ವಾದ್ಯಂತ ಅತ್ಯಂತ ಪ್ರಸಿದ್ಧಿ ಪಡೆದ ಕಥೆ‌. ಬಡತನದ ಬೇಗೆಯಲ್ಲಿ ಹೆಂಡತಿಯ ಜೊತೆ ದಿನ ತಳ್ಳುತ್ತಿರುವ ಕರ್ನಲ್ ಈ ಕಥೆಯ ಮುಖ್ಯ ಪಾತ್ರ. ರಾಜಕೀಯ ವ್ಯವಸ್ಥೆ, ಆರ್ಥಿಕ ಅಸಮಾನತೆ, ಆತ್ಮಗೌರವ ಇವೆಲ್ಲವನ್ನೂ ಮಾರ್ಕ್ವೆಝ್ ವಿಸ್ಮಯಕಾರಿಯಾಗಿ ಕಥೆಯಲ್ಲಿ ಅಡಕ ಮಾಡಿದ್ದಾರೆ ಮತ್ತು ಈ ಕಥೆಯನ್ನು ಅಷ್ಟೇ ಸಮರ್ಥವಾಗಿ ಕೆ.ಪಿ. ಲಕ್ಷ್ಮಣ್ ರಂಗದ ಮೇಲೆ ತಂದಿದ್ದಾರೆ.

    drama
    Share. Facebook Twitter Pinterest LinkedIn Tumblr WhatsApp Email
    Previous Articleಕವಿಗೋಷ್ಠಿ ವಿಮರ್ಶೆ | ಕೃಷ್ಣ ಪೈಗಳ ಮನೆಯ ಅಂಗಳದಲ್ಲಿ ಚಿನ್ನಾರಿಗಳು ಕವಿಗಳಾದರು
    Next Article ಮಂಗಳೂರು ಪುರಭವನದಲ್ಲಿ ಉದ್ಘಾಟನೆಗೊಂಡ ಪುಸ್ತಕ ಪ್ರೇಮಿಗಳ ದಿನಾಚರಣೆ
    roovari

    Add Comment Cancel Reply


    Related Posts

    ನಾಟಕ ವಿಮರ್ಶೆ | ಡಾ. ಚಂದ್ರಶೇಖರ ಕಂಬಾರರ ‘ಜೋಕುಮಾರ ಸ್ವಾಮಿ’ ನಾಟಕದ ಅದ್ಬುತ ಪ್ರದರ್ಶನ

    January 12, 2026

    ಮೈಸೂರಿನಲ್ಲಿ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ -2026’ | ಜನವರಿ 11ರಿಂದ 18

    January 9, 2026

    ಸಂಭ್ರಮದಿಂದ ಸಂಪನ್ನಗೊಂಡ ಮಂಗಳೂರು ತಾಲೂಕು ‘ಬ್ಯಾರಿ ಸಾಹಿತ್ಯ ಸಮ್ಮೇಳನ’

    January 7, 2026

    ಶಿವಮೊಗ್ಗ ಜಿಲ್ಲಾ ಇಪ್ಪತ್ತೊಂದನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ | ಜನವರಿ 08

    January 7, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.