Subscribe to Updates

    Get the latest creative news from FooBar about art, design and business.

    What's Hot

    ಮೈಸೂರಿನ ಕಿರು ರಂಗಮಂದಿರದಲ್ಲಿ ಕೃತಿ ಬಿಡುಗಡೆ ಮತ್ತು ನಾಟಕ ಪ್ರದರ್ಶನ | ನವೆಂಬರ್ 20

    November 17, 2025

    ಕನಕ ಕೀರ್ತನ ಗಂಗೋತ್ರಿ ಗಾಯನ ಕಾರ್ಯಕ್ರಮದ ಫಲಿತಾಂಶ ಪ್ರಕಟ

    November 17, 2025

    ‘ವಚನ ದನಿ’ ವಿಶಿಷ್ಟ ಸಾಂಸ್ಕೃತಿಕ ಪ್ರಯೋಗ | ನವಂಬರ್‌ 18

    November 17, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ‘ವಚನ ದನಿ’ ವಿಶಿಷ್ಟ ಸಾಂಸ್ಕೃತಿಕ ಪ್ರಯೋಗ | ನವಂಬರ್‌ 18
    Music

    ‘ವಚನ ದನಿ’ ವಿಶಿಷ್ಟ ಸಾಂಸ್ಕೃತಿಕ ಪ್ರಯೋಗ | ನವಂಬರ್‌ 18

    November 17, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ಬಾಪು ಪದ್ಮನಾಭ ಹಲವು ಸಂಗೀತದ ಅನ್ವೇಷಣೆಗಳನ್ನು ಯಶಸ್ವಿಯಾಗಿ ಮಾಡಿದವರು. ಅವರ ಪ್ರಯೋಗಶೀಲ ಸಂಗೀತದ ಆಲ್ಭಂಗಳು ಜಾಗತಿಕ ಮನ್ನಣೆಯನ್ನು ಪಡೆದಿವೆ. ಪಂಡಿತ್‌ ಹರಿಪ್ರಸಾದ್‌ ಚೌರಾಸಿಯಾರವರ ನೇರ ಶಿಷ್ಯರಾದ ಇವರು ಸಾಹಿತ್ಯ ಮತ್ತು ಸಂಗೀತವನ್ನು ಬೆಸೆಯುವ ನೆಲೆಯಲ್ಲಿಯೂ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ವಚನಗಳನ್ನು ಅಂತರಂಗದ ಧ್ವನಿಯಾಗಿ ನೋಡುವ, ಅವುಗಳ ಸಾರ್ವಕಾಲಿಕ ನೆಲೆಗಳನ್ನು ಹಿಡಿಯುವ ಕೆಲಸವನ್ನು ಅವರು ನಿರಂತರವಾಗಿ ಮಾಡುತ್ತಲೇ ಬಂದಿದ್ದಾರೆ.

    ‘ವಚನ ದನಿ’ ಬಾಪು ಪದ್ಮನಾಭರವರ ವಿಶಿಷ್ಟ ಪ್ರಯತ್ನ. ವಚನಗಳ ಸ್ವರೂಪದ ಸೂಕ್ಷ್ಮಗಳನ್ನು ಸಂಗೀತದ ಮೂಲಕ ಅರಸುವ ಈ ವಿಶಿಷ್ಟ ಪ್ರಾತ್ಯಕ್ಷಿಕೆಯನ್ನು ಅಂತರ್ಧ್ವನಿ ಇವರ ವತಿಯಿಂದ ಇಂಡಿಯನ್‌ ಇನ್ಸಿಟ್ಯೂಟ್‌ ಆಫ್‌ ವಲ್ಡ್‌ ಕಲ್ಚರ್‌ ನಲ್ಲಿ ದಿನಾಂಕ 18 ನವಂಬರ್‌ 2025ರ ಮಂಗಳವಾರ ಸಂಜೆ ಗಂಟೆ 6-30ಕ್ಕೆ ಅಯೋಜಿತವಾಗಿದೆ. ಬಾಪು ಪದ್ಮನಾಭ ಇವರಿಗೆ ರಾಷ್ಟ್ರಪ್ರಶಸ್ತಿಯನ್ನು ತಂದು ಕೊಟ್ಟ ‘ಅಲ್ಲಮ’ ಚಿತ್ರದ ನಿರ್ದೇಶಕ ಡಾ. ಟಿ.ಎಸ್. ನಾಗಾಭರಣ ಇವರು ಇದಕ್ಕೆ ರಂಗರೂಪವನ್ನು ನೀಡಿದ್ದು, ಶ್ರೀಮತಿ ನಾಗಣಿ ಭರಣ ವಸ್ತ್ರವಿನ್ಯಾಸವನ್ನು ಮಾಡಿದ್ದಾರೆ. ಬೆನಕ ರಂಗತಂಡ ಇದರ ಪ್ರಯೋಗಕ್ಕೆ ಸಹಕಾರ ನೀಡಿದೆ.

    baikady Music roovari
    Share. Facebook Twitter Pinterest LinkedIn Tumblr WhatsApp Email
    Previous Articleಯಕ್ಷಾಂಗಣ ತಾಳಮದ್ದಳೆ ಸಪ್ತಾಹ ಆಮಂತ್ರಣ ಪತ್ರಿಕೆ ಬಿಡುಗಡೆ
    Next Article ಕನಕ ಕೀರ್ತನ ಗಂಗೋತ್ರಿ ಗಾಯನ ಕಾರ್ಯಕ್ರಮದ ಫಲಿತಾಂಶ ಪ್ರಕಟ
    roovari

    Add Comment Cancel Reply


    Related Posts

    ಮೈಸೂರಿನ ಕಿರು ರಂಗಮಂದಿರದಲ್ಲಿ ಕೃತಿ ಬಿಡುಗಡೆ ಮತ್ತು ನಾಟಕ ಪ್ರದರ್ಶನ | ನವೆಂಬರ್ 20

    November 17, 2025

    ಕನಕ ಕೀರ್ತನ ಗಂಗೋತ್ರಿ ಗಾಯನ ಕಾರ್ಯಕ್ರಮದ ಫಲಿತಾಂಶ ಪ್ರಕಟ

    November 17, 2025

    ಯಕ್ಷಾಂಗಣ ತಾಳಮದ್ದಳೆ ಸಪ್ತಾಹ ಆಮಂತ್ರಣ ಪತ್ರಿಕೆ ಬಿಡುಗಡೆ

    November 17, 2025

    ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಲೋಕಾರ್ಪಣೆಗೊಂಡ ‘ಕಾಡಸುರಗಿ’ ಕೃತಿ

    November 17, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.