Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ಕಲಾಗ್ರಾಮದಲ್ಲಿ ‘ಒ.ಬಿ.ಇ.’ ಹಾಸ್ಯ ನಾಟಕ ಪ್ರದರ್ಶನ | ಸೆಪ್ಟೆಂಬರ್ 04

    September 2, 2025

    ಬಿ. ದಾಮೋದರ ನಿಸರ್ಗ ಸಂಸ್ಮರಣೆ ಪ್ರಯುಕ್ತ ಪುನರೂರುರವರಿಗೆ ಪ್ರಶಸ್ತಿ ಪ್ರದಾನ

    September 2, 2025

    ವಿರಾಜಪೇಟೆಯ ಗಣೇಶೋತ್ಸವ ಸಮಿತಿಯ ವೇದಿಕೆಯಲ್ಲಿ ಕವಿಗೋಷ್ಠಿ

    September 2, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕರ್ನಾಟಕ ಲೇಖಕಿಯರ ಸಂಘದ 2024ನೇ ಸಾಲಿನ ವಿವಿಧ ದತ್ತಿನಿಧಿ ಪ್ರಶಸ್ತಿಗಳು ಪ್ರಕಟ
    Awards

    ಕರ್ನಾಟಕ ಲೇಖಕಿಯರ ಸಂಘದ 2024ನೇ ಸಾಲಿನ ವಿವಿಧ ದತ್ತಿನಿಧಿ ಪ್ರಶಸ್ತಿಗಳು ಪ್ರಕಟ

    September 2, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಕರ್ನಾಟಕ ಲೇಖಕಿಯರ ಸಂಘದ 2024ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿಗಳು ಪ್ರಕಟವಾಗಿವೆ. ನಿರ್ಮಲಾ ಶೆಟ್ಟ‌ರ್ ಇವರಿಗೆ ಕೆ.ಟಿ. ಬನಶಂಕರಮ್ಮ ಪ್ರಶಸ್ತಿ, ಪ್ರೇಮಾ ಭಟ್ ಮತ್ತು ಎ.ಎಸ್. ಭಟ್‌ ಪ್ರಕಾಶಕಿ ಪ್ರಶಸ್ತಿಗೆ ಸುಧಾ ಚಿದಾನಂದ ಗೌಡ ಅವರು ಆಯ್ಕೆಯಾಗಿದ್ದಾರೆ.

    ಭಾಗ್ಯ ನಂಜಪ್ಪ ವಿಜ್ಞಾನ ಸಾಹಿತ್ಯ ಪ್ರಶಸ್ತಿಗೆ ಕೆ.ಎಸ್. ಚೈತ್ರಾ ಅವರ ‘ದಂತ ಕಥೆಗಳು’, ಜಿ.ವಿ. ನಿರ್ಮಲ ಅನುವಾದ ಸಾಹಿತ್ಯ ಪ್ರಶಸ್ತಿಗೆ ವಿಜಯಾ ಶಂಕ‌ರ್ ಅವರ ‘ಮನೋಜ್ಞ’ ಕಾದಂಬರಿ, ಉಷಾ ಪಿ. ರೈ ಆತ್ಮಕಥನ ಪ್ರಶಸ್ತಿಗೆ ಎಚ್.ಆರ್ಿ. ಲೀಲಾವತಿ ಅವರ ‘ಹಾಡಾಗಿ ಹರಿದಾಳೆ’, ನಾಗರತ್ನ ಚಂದ್ರಶೇಖ‌ರ್ ಲಲಿತ ಪ್ರಬಂಧ ಪ್ರಶಸ್ತಿಗೆ ಸವಿತಾ ಮಾಧವ ಶಾಸ್ತ್ರಿ ಗುಂಡ್ಮಿ ಅವರ ‘ನೀರ್ ದೋಸೆ’ ಕೃತಿಗಳು ಆಯ್ಕೆಯಾಗಿವೆ.

    ಬಿ.ಸಿ. ಶೈಲಾ ನಾಗರಾಜ್ ಕಾವ್ಯ ಪ್ರಶಸ್ತಿಗೆ ಪಿ. ಭಾರತಿದೇವಿ ಅವರ ‘ಚಲಿಸುತ್ತಿವೆ ಚುಕ್ಕಿಗಳು’, ಬ್ಯಾಡಗಿ ಸಂಕಮ್ಮ ಕಾವ್ಯ ಪ್ರಶಸ್ತಿಗೆ ಗೀತಾ ವಸಂತ ಅವರ ‘ಪ್ರಾಣಪಕ್ಷಿಯ ರೆಕ್ಕೆ’, ಶ್ರೀಜಯ ಕಲಕೋಟಿ ಪ್ರಶಸ್ತಿಗೆ ಮೀನಾಕ್ಷಿ ಬಾಳಿ ಅವರ ‘ವಚನ ನಿಜದರ್ಶನ’, ಸುಶೀಲಾ ಸೋಮಶೇಖರ್ ಪ್ರಶಸ್ತಿಗೆ ಸುಶೀಲಾ ಸದಾಶಿವಯ್ಯ ಅವರ ‘ಜಗದ ಸದಾಶಿವಯ್ಯ’, ಲಕ್ಷ್ಮಿದೇವಮ್ಮ ಕಥಾ ಪ್ರಶಸ್ತಿಗೆ ವಿದ್ಯಾ ಭರತನಹಳ್ಳಿ ಅವರ ‘ಬೇಸೂರ್’, ನಿರುಪಮಾ ಕಥಾ ಪ್ರಶಸ್ತಿಗೆ ರಾಜಶ್ರೀ ಟಿ. ರೈ ಪೆರ್ಲ ಅವರ ‘ನೀ ಮಾಯೆಯೊಳಗೋ ನಿನ್ನೊಳು ಮಾಯೆಯೊ’. ಎಲ್. ಗಿರಿಜಾರಾಜ್ ಅವರ ‘ಪಾರೋತಿಯ ಶಿವ’ ಹೊತ್ತಗೆಗಳು ಆಯ್ಕೆಯಾಗಿವೆ.

    ತ್ರಿವೇಣಿ ದತ್ತಿನಿಧಿ ಪ್ರಶಸ್ತಿಗೆ ಸುಜಾತ ಛಲವಾದಿ ಅವರ ‘ಲಚಮವ್ವ’ (ಪ್ರಥಮ), ರೇಣುಕಾ ಕೋಡಗುಂಟಿ ಅವರ ‘ಚಿಗುರೊಡೆದ ಬೇರು’ (ದ್ವಿತೀಯ), ಸ್ಮಿತಾ ಅಮೃತರಾಜ್‌ ಸಂಪಾಜೆ ಅವರ ‘ಹಾಯ್ ಮೆಟಾಯ್’ (ತೃತೀಯ), ಕಾಕೋಳು ಸರೋಜಮ್ಮ ಕಾದಂಬರಿ ಪ್ರಶಸ್ತಿಗೆ ಬಿ.ಆರ್ಿ. ನಾಗರತ್ನ ಅವರ ‘ಕಾಲಗರ್ಭ’, ಕಮಲಾ ರಾಮಸ್ವಾಮಿ ಪ್ರವಾಸ ಸಾಹಿತ್ಯ ಪ್ರಶಸ್ತಿಗೆ ಕೆ.ವಿ. ರಾಜೇಶ್ವರಿ ಅವರ ‘ಕಿವಿ-ಕಾಂಗರೂಗಳ ನಡುವೆ’, ನುಗ್ಗೆಹಳ್ಳಿ ಪಂಕಜ ಹಾಸ್ಯ ಕೃತಿಗೆ ಶೃತಿ ಗದ್ದೆಗಲ ಅವರ ‘ಹಳದಿ ಕ್ಯಾಪ್ ಸುಂದರಿ’, ಗುಣಸಾಗರಿ ನಾಗರಾಜ್ ಮಕ್ಕಳ ಸಾಹಿತ್ಯ ಪ್ರಶಸ್ತಿಗೆ ಲಲಿತಾ ಕೆ. ಹೊಸಪ್ಯಾಟಿ ಅವರ ‘ನದಿ ನದಿ ಎಲ್ಲಿ ಹೋತು’, ಇಂದಿರಾ ವಾಣಿರಾವ್ ನಾಟಕ ಪ್ರಶಸ್ತಿಗೆ ಅಕ್ಷತಾ ರಾಜ್ ಪೆರ್ಲ ಅವರ ‘ನೆಲ ಉರುಳು’, ತ್ರಿವೇಣಿ ಸಾಹಿತ್ಯ ಪುರಸ್ಕಾರಕ್ಕೆ (ಸುಧಾಮೂರ್ತಿ ಪ್ರಾಯೋಜಿತ) ಎ.ಜಿ. ರತ್ನ ಕಾಳೇಗೌಡ ಅವರ ‘ಪಂಚಾಯಿತಿ ಅಧ್ಯಕ್ಷೆ ಪುಟ್ಟಕ್ಕ’ ಕಾದಂಬರಿ, ಶ್ರೀಲೇಖಾ ಕವಿತೆ ಪ್ರಶಸ್ತಿಗೆ ಪ್ರತಿಭಾ ಪಾಟೀಲ ಅವರ ‘ಸಿಂಬಿ’, ಜಯಮ್ಮ ಕರಿಯಣ್ಣ ಸಂಶೋಧನೆ ಪ್ರಶಸ್ತಿಗೆ ವಿದುಷಿ ಶ್ಯಾಮಲಾ ಪ್ರಕಾಶ್ ‘ಮಾತಿನೊಳಗಣ ಧಾತು’ ಕೃತಿಗಳು ಆಯ್ಕೆಯಾಗಿವೆ.

    award baikady Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಬದುಕಿನ ಆತ್ಮವೇ ಸಂಗೀತ – ಎ.ಕೆ. ವಿಜಯ್ (ಕೋಕಿಲಾ)
    Next Article ವಿರಾಜಪೇಟೆಯ ಗಣೇಶೋತ್ಸವ ಸಮಿತಿಯ ವೇದಿಕೆಯಲ್ಲಿ ಕವಿಗೋಷ್ಠಿ
    roovari

    Add Comment Cancel Reply


    Related Posts

    ಬೆಂಗಳೂರಿನ ಕಲಾಗ್ರಾಮದಲ್ಲಿ ‘ಒ.ಬಿ.ಇ.’ ಹಾಸ್ಯ ನಾಟಕ ಪ್ರದರ್ಶನ | ಸೆಪ್ಟೆಂಬರ್ 04

    September 2, 2025

    ಬಿ. ದಾಮೋದರ ನಿಸರ್ಗ ಸಂಸ್ಮರಣೆ ಪ್ರಯುಕ್ತ ಪುನರೂರುರವರಿಗೆ ಪ್ರಶಸ್ತಿ ಪ್ರದಾನ

    September 2, 2025

    ವಿರಾಜಪೇಟೆಯ ಗಣೇಶೋತ್ಸವ ಸಮಿತಿಯ ವೇದಿಕೆಯಲ್ಲಿ ಕವಿಗೋಷ್ಠಿ

    September 2, 2025

    ಬದುಕಿನ ಆತ್ಮವೇ ಸಂಗೀತ – ಎ.ಕೆ. ವಿಜಯ್ (ಕೋಕಿಲಾ)

    September 2, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.