Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ಶ್ರೀ ಸಿ. ಅಶ್ವಥ್ ಕಲಾ ಭವನದಲ್ಲಿ ‘ಕಾವ್ಯ ಕಾಮಧೇನು ಎಚ್.ಎಸ್.ವಿ.’ | ಜೂನ್ 08

    June 3, 2025

    ಸಮಾರೋಪಗೊಂಡ ಯಕ್ಷಪಕ್ಷ – ರಜತ ಸರಯೂ ಕಾರ್ಯಕ್ರಮ

    June 3, 2025

    ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ‘ಶತ ಸಂಭ್ರಮ’ ಮತ್ತು ‘ನುಡಿ ನಮನ’ ಕಾರ್ಯಕ್ರಮ | ಜೂನ್ 08

    June 3, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ನೆಟ್ಟಿಗೆರೆ ಗ್ರಾಮದಲ್ಲಿ ವಿಜಯದಾಸರ ಆರಾಧನಾ ಮಹೋತ್ಸವ | ನವೆಂಬರ್ 26
    Music

    ನೆಟ್ಟಿಗೆರೆ ಗ್ರಾಮದಲ್ಲಿ ವಿಜಯದಾಸರ ಆರಾಧನಾ ಮಹೋತ್ಸವ | ನವೆಂಬರ್ 26

    November 17, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಶ್ರೀ ರಾಮ ಸೇವಾ ಮಂಡಲಿ ಟ್ರಸ್ಟ್ (ರಿ.) ವತಿಯಿಂದ ‘ವಿಜಯ ವೈಭವ’ ವಿಜಯದಾಸರ ಆರಾಧನಾ ಮಹೋತ್ಸವವು ದಿನಾಂಕ 26-11-2023 ಭಾನುವಾರ ಬೆಳಗ್ಗೆ ಗಂಟೆ 9ಕ್ಕೆ ಕನಕಪುರ ರಸ್ತೆ, ಸೋಮನಹಳ್ಳಿ, ನೆಟ್ಟಿಗೆರೆ ಗ್ರಾಮದ ‘ಎಸ್.ವಿ. ನಾರಾಯಣ ಸ್ವಾಮಿ ರಾವ್ ಮೊಮೋರಿಯಲ್ ಹಾಲ್’ನಲ್ಲಿ ನಡೆಯಲಿದೆ.

    ಇದೇ ಸಂದರ್ಭದಲ್ಲಿ ವಿಜಯದಾಸರ ವಂಶೀಕರಾದ ಶ್ರೀ ಚೀಕಲಪರ್ವಿ ಜಗನ್ನಾಥ ದಾಸರು ಹಾಗೂ ಕುಟುಂಬದವರಿಂದ ವಿಜಯದಾಸರ ವಿಶೇಷ ಸುಳಾದಿಗಳು, ವಿದ್ವಾನ್ ಮುದ್ದುಮೋಹನ್ ಮತ್ತು ತಂಡದವರಿಂದ ದಾಸವಾಣಿ, ವಿದುಷಿ ವೀಣಾ ಮೊರಬ್ ತಂಡದವರಿಂದ ‘ವಿಜಯ ವೈಭವ’ ನೃತ್ಯ ರೂಪಕ, ವಿದುಷಿ ಅದಿತಿ ಪ್ರಹ್ಲಾದ್ ತಂಡದವರಿಂದ ಹಾಡುಗಾರಿಕೆ, ವಿದ್ವಾನ್ ಬಿ.ಕೆ. ಅನಂತರಾಮ್ ಹಾಗೂ ತಂಡದವರಿಂದ ಕೊಳಲು ವಾದನ, ವಿದುಷಿ ಹಿರಣ್ಮಯಿ ಎಸ್. ಹಾಗೂ ವಿದ್ವಾನ್ ಸಮೀರ್ ವಿ. ಕುಲಕರ್ಣಿ ಇವರಿಂದ ದ್ವಂದ್ವ ಹಾಡುಗಾರಿಕೆ, ಸಂಜಯನಗರದ ಶ್ರೀ ವಿಜಯವಿಠ್ಠಲ ದಾಸ ವೃಂದದಿಂದ ನರಸಿಂಹ ಸುಳಾದಿ ನೃತ್ಯ ರೂಪಕ, ಚೀಕಲಪರ್ವಿ ಶ್ರೀ ಜಗನ್ನಾಥದಾಸರು ಹಾಗೂ ಕುಟುಂಬದವರಿಂದ ವಿಜಯದಾಸರ ಶಿಷ್ಯ ಪ್ರಶಿಷ್ಯರಿಂದ ರಚಿತವಾದ ಸ್ತೋತ್ರ ಪದಗಳ ಪಠಣ ನಡೆಯಲಿವೆ.

    Share. Facebook Twitter Pinterest LinkedIn Tumblr WhatsApp Email
    Previous Articleಮಕ್ಕಳ ಜಗಲಿ ನಡೆಸಿದ ರಾಜ್ಯಮಟ್ಟದ ‘ಕವನ ಮತ್ತು ಕಥಾ ಸ್ಪರ್ಧೆ’ಯ ಫಲಿತಾಂಶ
    Next Article ಕಸಾಪ ಸಾಹಿತ್ಯ ಸಂಭ್ರಮ – ತಾಲೂಕು ಮಟ್ಟದ ಕವಿಗೋಷ್ಠಿ ಮತ್ತು ವಿ.ಕೃ. ಗೋಕಾಕ್ ನೆನಪು
    roovari

    Add Comment Cancel Reply


    Related Posts

    ಬೆಂಗಳೂರಿನ ಶ್ರೀ ಸಿ. ಅಶ್ವಥ್ ಕಲಾ ಭವನದಲ್ಲಿ ‘ಕಾವ್ಯ ಕಾಮಧೇನು ಎಚ್.ಎಸ್.ವಿ.’ | ಜೂನ್ 08

    June 3, 2025

    ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ‘ಶತ ಸಂಭ್ರಮ’ ಮತ್ತು ‘ನುಡಿ ನಮನ’ ಕಾರ್ಯಕ್ರಮ | ಜೂನ್ 08

    June 3, 2025

    ಕಾಸರಗೋಡಿನಲ್ಲಿ ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ಜನ್ಮದಿನೋತ್ಸವ ಸಂಭ್ರಮ | ಜೂನ್ 08

    June 2, 2025

    ಯಶಸ್ವಿ ಕಲಾವೃಂದದಿಂದ ಗಾನ ಗಾರುಡಿಗ ದಿ. ಕಾಳಿಂಗ ನಾವಡರಿಗೆ ಗಾನ ನಮನ

    June 2, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.