Subscribe to Updates

    Get the latest creative news from FooBar about art, design and business.

    What's Hot

    ನಾಟಕ ವಿಮರ್ಶೆ | ತಿಳಿಹಾಸ್ಯದ ಮೂಲಕ ಬಿಂಬಿಸುವ ನಾಟಕ ‘ಅನೂಹ್ಯ’

    December 11, 2025

    ಕರ್ನಾಟಕ ಗಜಲ್ ಅಕಾಡೆಮಿಯಿಂದ ಕಮ್ಮಟ ಮತ್ತು ಗಜಲ್ ಗೋಷ್ಠಿ | ಡಿಸೆಂಬರ್ 28

    December 11, 2025

    ಕಡಬ ತಾಲೂಕು ಪ್ರಥಮ ತುಳು ಸಮ್ಮೇಳನ ಅಧ್ಯಕ್ಷರಾಗಿ ಸೇಸಪ್ಪ ರೈ ರಾಮಕುಂಜ ಆಯ್ಕೆ

    December 11, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕರ್ನಾಟಕ ಗಜಲ್ ಅಕಾಡೆಮಿಯಿಂದ ಕಮ್ಮಟ ಮತ್ತು ಗಜಲ್ ಗೋಷ್ಠಿ | ಡಿಸೆಂಬರ್ 28
    Literature

    ಕರ್ನಾಟಕ ಗಜಲ್ ಅಕಾಡೆಮಿಯಿಂದ ಕಮ್ಮಟ ಮತ್ತು ಗಜಲ್ ಗೋಷ್ಠಿ | ಡಿಸೆಂಬರ್ 28

    December 11, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಗಜಲ್ ಬರೆಯುತ್ತಿರುವ ಬರಹಗಾರರಿಗಾಗಿ ದಿನಾಂಕ 28 ಡಿಸೆಂಬರ್ 2025ರ ಭಾನುವಾರ ಬೆಳಿಗ್ಗೆ 10-00 ಗಂಟೆಯಿಂದ ಸಂಜೆ 4-30ರವರೆಗೆ ಒಂದು ದಿನದ ಕಮ್ಮಟ ಮತ್ತು ಗಜಲ್ ಗೋಷ್ಠಿಯನ್ನು ಕರ್ನಾಟಕ ಗಜಲ್ ಅಕಾಡೆಮಿಯು ಬೆಂಗಳೂರಿನಲ್ಲಿ ಹಮ್ಮಿಕೊಂಡಿರುತ್ತದೆ.

    ‘ಕಮ್ಮಟ’ಕ್ಕೆ ಎಂದು ನಮೂದಿಸಿ ನಿಮ್ಮಗಳ ಹೆಸರನ್ನು ದಿನಾಂಕ 15 ಡಿಸೆಂಬರ್ 25ರೊಳಗೆ ವಾಟ್ಸಾಪ್ ಗೆ ಕಳುಹಿಸಬೇಕು. ಕಮ್ಮಟದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಗುವುದು. ಇದಕ್ಕೆ 15ರಿಂದ 20 ಜನರಿಗೆ ಮಾತ್ರ ಅವಕಾಶವಿರುತ್ತದೆ. 10 ಜನ ‘ಗಜಲ್ ಗೋಷ್ಠಿ’ ಎಂದು ನಮೂದಿಸಿ ಕಳುಹಿಸಬೇಕು. ಮೊದಲು ನೋಂದಾಯಿಸಿಕೊಂಡವರಿಗೆ ಆಧ್ಯತೆ ನೀಡಲಾಗುವುದು.

    ಕಾರ್ಯಕ್ರಮ ನಡೆಯುವ ಸ್ಥಳ : ಶಾಸಕರ ಬಿ.ಬಿ.ಎಂ.ಪಿ. ಕಛೇರಿ, ವಿಜಯನಗರ, 3ನೇ ಮುಖ್ಯ ರಸ್ತೆ ಹೊಸಹಳ್ಳಿ ಮೆಟ್ರೋ ಸ್ಟೇಷನ್ ಹತ್ತಿರ. ಆದಿಚುಂಚನಗಿರಿ ಮಠದ ಹಿಂಭಾಗ, ಸಿದ್ದಗಂಗಾ ಪಬ್ಲಿಕ್ ಸ್ಕೂಲ್ ಪಕ್ಕ, ಬೆಂಗಳೂರು 40. ಗಜಲ್ ಕಮ್ಮಟದಲ್ಲಿ ಭಾಗವಹಿಸಲು ಆಸಕ್ತಿ ಉಳ್ಳವರು ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಲು ಕೋರಿಕೆ : 77601 82299.

    baikady Literature roovari workshop
    Share. Facebook Twitter Pinterest LinkedIn Tumblr WhatsApp Email
    Previous Articleಕಡಬ ತಾಲೂಕು ಪ್ರಥಮ ತುಳು ಸಮ್ಮೇಳನ ಅಧ್ಯಕ್ಷರಾಗಿ ಸೇಸಪ್ಪ ರೈ ರಾಮಕುಂಜ ಆಯ್ಕೆ
    Next Article ನಾಟಕ ವಿಮರ್ಶೆ | ತಿಳಿಹಾಸ್ಯದ ಮೂಲಕ ಬಿಂಬಿಸುವ ನಾಟಕ ‘ಅನೂಹ್ಯ’
    roovari

    Add Comment Cancel Reply


    Related Posts

    ನಾಟಕ ವಿಮರ್ಶೆ | ತಿಳಿಹಾಸ್ಯದ ಮೂಲಕ ಬಿಂಬಿಸುವ ನಾಟಕ ‘ಅನೂಹ್ಯ’

    December 11, 2025

    ಕಡಬ ತಾಲೂಕು ಪ್ರಥಮ ತುಳು ಸಮ್ಮೇಳನ ಅಧ್ಯಕ್ಷರಾಗಿ ಸೇಸಪ್ಪ ರೈ ರಾಮಕುಂಜ ಆಯ್ಕೆ

    December 11, 2025

    ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ತುಳು ಪರ್ಬ ಸಂಭ್ರಮ

    December 11, 2025

    ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನೃತ್ಯಾಭಿಮಾನಿಗಳನ್ನು ರಂಜಿಸಿದ ನೃತ್ಯೋತ್ಸವ

    December 11, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.