ಮೈಸೂರು : ಸಾಹಿತಿ, ಕವಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯೋಗೀಶ್ ಕಾಂಚನ್ ಇವರು ಮೈಸೂರಿನಲ್ಲಿ ದಿನಾಂಕ 27 ಸೆಪ್ಟೆಂಬರ್ 2025ರಂದು ನಡೆಯಲಿರುವ ಈ ಬಾರಿಯ ದಸರಾ ಹಬ್ಬದ ಪ್ರಧಾನ ಕನ್ನಡ ಕವಿಗೋಷ್ಠಿಗೆ ಆಯ್ಕೆಯಾಗಿದ್ದಾರೆ. ಈ ಹಿಂದೆ ತುಳು ಕವಿಗೋಷ್ಠಿಗೆ ಆಯ್ಕೆಯಾಗುವ ಮೂಲಕ ಗೌರವ ಪಡೆದಿದ್ದರು.
Get the latest creative news from FooBar about art, design and business.
ಮೈಸೂರು : ಸಾಹಿತಿ, ಕವಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯೋಗೀಶ್ ಕಾಂಚನ್ ಇವರು ಮೈಸೂರಿನಲ್ಲಿ ದಿನಾಂಕ 27 ಸೆಪ್ಟೆಂಬರ್ 2025ರಂದು ನಡೆಯಲಿರುವ ಈ ಬಾರಿಯ ದಸರಾ ಹಬ್ಬದ ಪ್ರಧಾನ ಕನ್ನಡ ಕವಿಗೋಷ್ಠಿಗೆ ಆಯ್ಕೆಯಾಗಿದ್ದಾರೆ. ಈ ಹಿಂದೆ ತುಳು ಕವಿಗೋಷ್ಠಿಗೆ ಆಯ್ಕೆಯಾಗುವ ಮೂಲಕ ಗೌರವ ಪಡೆದಿದ್ದರು.
Login below or Register Now.
Already registered? Login.