Subscribe to Updates

    Get the latest creative news from FooBar about art, design and business.

    What's Hot

    ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) – ಕಲಾವಿದರಿಂದ ಅರ್ಜಿ ಆಹ್ವಾನ | ಜುಲೈ 01

    June 24, 2025

    ಮನಶುದ್ದಿ ಮತ್ತು ಆತ್ಮ ಶುದ್ಧಿಗಾಗಿ ಸಂಗೀತ – ಖ್ಯಾತ ಛಾಯಾಚಿತ್ರ ಗ್ರಾಹಕ ಗಣೇಶ್ ಶೆಣೈ ಕುಂಬಳೆ

    June 24, 2025

    ಹಿರಿಯ ಸಾಹಿತಿ ಪ್ರಭಾ ಮಟಮಾರಿ ನಿಧನ

    June 24, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬೆಂಗಳೂರಿನ ಅನೂರ್ ಸಭಾಂಗಣದಲ್ಲಿ ‘ಯುವ ಸಂಗೀತೋತ್ಸವ’ | ಜೂನ್ 29
    Music

    ಬೆಂಗಳೂರಿನ ಅನೂರ್ ಸಭಾಂಗಣದಲ್ಲಿ ‘ಯುವ ಸಂಗೀತೋತ್ಸವ’ | ಜೂನ್ 29

    June 24, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಅನೂರ್ ಅನಂತಕೃಷ್ಣ ಶರ್ಮಾ ಫೌಂಡೇಷನ್ ಫಾರ್ ಮ್ಯೂಜಿಕ್ (ರಿ.) ಮತ್ತು ಶ್ರೀ ಕೃಷ್ಣಾ ಸಂಗೀತ ಸಭಾ ಜಂಟಿಯಾಗಿ ಪ್ರಸ್ತುತ ಪಡಿಸುವ ‘ಯುವ ಸಂಗೀತೋತ್ಸವ’ ಕಾರ್ಯಕ್ರಮವನ್ನು ದಿನಾಂಕ 29 ಜೂನ್ 2025ರಂದು ಬೆಳಗ್ಗೆ 10-00 ಗಂಟೆಗೆ ಬೆಂಗಳೂರು ಮಾರುತಿ ಲೇ ಔಟ್ ನಲ್ಲಿರುವ ಅನೂರ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

    ಕೇಶವ ಚಂದ್ರ ಇವರ ಕೊಳಲು ವಾದನಕ್ಕೆ ಕುಮಾರಿ ತನ್ಮಯೀ ಉಪ್ಪಂಗಳ ಇವರು ವಯೋಲಿನ್, ವಿಷ್ಣುವರ್ಧನ್ ಕೆ. ಇವರು ಮೃದಂಗ ಮತ್ತು ಅನಿಲ್ ಪರಾಶರ ಕಾಂಜೀರ ಸಾಥ್ ನೀಡಲಿದ್ದಾರೆ. 12-00 ಗಂಟೆಗೆ ಶ್ರೀಮತಿ ಅನಘ ಭಟ್ ಇವರ ಹಿಂದೂಸ್ತಾನಿ ಹಾಡುಗಾರಿಕೆಗೆ ಕೇದಾರನಾಥ ಹವಾಲ್ದಾರ್ ಇವರು ತಬಲಾ ಮತ್ತು ತೇಜಸ್ ಕತೋಟಿ ಇವರು ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ. 4-00 ಗಂಟೆಗೆ ನಾಗೇಂದ್ರ ಪ್ರಸಾದ್ ಎಸ್.ಪಿ. ಇವರು ಮೃದಂಗ ಮತ್ತು ತಿರುಮಲೆ ಗೋಪಿ ಶ್ರವಣ್ ಇವರು ಮೊರ್ಚಿಂಗ್ ಲಯವಿನ್ಯಾಸ ಪ್ರಸ್ತುತ ಪಡಿಸಲಿದ್ದಾರೆ. 5-30 ಗಂಟೆಗೆ ಕರ್ಣಾಟಿಕ್ ಗಾಯನ ಕಛೇರಿಯಲ್ಲಿ ಶ್ರೀಮತಿ ಅರ್ಚನಾ ಎಲ್. ರಾವ್ ಇವರ ಹಾಡುಗಾರಿಕೆಗೆ ಅನಿರುದ್ಧ ಭಾರದ್ವಾಜ್ ಇವರು ವಯೋಲಿನ್, ಸುನಾಧ ಕೃಷ್ಣ ಅಮೈ ಇವರು ಮೃದಂಗ ಮತ್ತು ಶರತ್ ಕೌಶಿಕ್ ಇವರು ಘಟಂನಲ್ಲಿ ಸಹಕರಿಸಲಿದ್ದಾರೆ.

    baikady Music roovari
    Share. Facebook Twitter Pinterest LinkedIn Tumblr WhatsApp Email
    Previous Articleಶಕ್ತಿ ರೆಸಿಡೆನ್ಸಿಯಲ್ ಶಾಲೆಯಲ್ಲಿ ವಿಶ್ವ ಸಂಗೀತ ದಿನಾಚರಣೆ
    Next Article ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದಲ್ಲಿ ‘ಕನ್ನಡ ಕಾರ್ಯಕರ್ತರಿಗೆ ಸಾಹಿತ್ಯ ಶಿಬಿರ’ | ಜೂನ್ 27, 28 ಮತ್ತು 29
    roovari

    Add Comment Cancel Reply


    Related Posts

    ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) – ಕಲಾವಿದರಿಂದ ಅರ್ಜಿ ಆಹ್ವಾನ | ಜುಲೈ 01

    June 24, 2025

    ಮನಶುದ್ದಿ ಮತ್ತು ಆತ್ಮ ಶುದ್ಧಿಗಾಗಿ ಸಂಗೀತ – ಖ್ಯಾತ ಛಾಯಾಚಿತ್ರ ಗ್ರಾಹಕ ಗಣೇಶ್ ಶೆಣೈ ಕುಂಬಳೆ

    June 24, 2025

    ಹಿರಿಯ ಸಾಹಿತಿ ಪ್ರಭಾ ಮಟಮಾರಿ ನಿಧನ

    June 24, 2025

    ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದಲ್ಲಿ ‘ಕನ್ನಡ ಕಾರ್ಯಕರ್ತರಿಗೆ ಸಾಹಿತ್ಯ ಶಿಬಿರ’ | ಜೂನ್ 27, 28 ಮತ್ತು 29

    June 24, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.