Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನಲ್ಲಿ ಕ್ಲೇ ಮಾಡೆಲಿಂಗ್ ಪ್ರದರ್ಶನ | ಮೇ 24

    May 21, 2025

    ಬಾನು ಮುಷ್ತಾಕ್‌ ಕೃತಿಗೆ ಪ್ರತಿಷ್ಠಿತ ಅಂತರರಾಷ್ಚ್ರೀಯ ‘ಬೂಕರ್ ಪ್ರಶಸ್ತಿ’

    May 21, 2025

    ಹರಿಹರಪುರದಲ್ಲಿ ‘ಭಾಗವತರ ಸಂಸ್ಮರಣೆ ಗಾನಾರಾಧನೆ’ | ಮೇ 25

    May 21, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕಲಾ ವಿಮರ್ಶೆ | ಬೆಂಗಳೂರು ಆರ್ಟ್ಮಾ ಆರ್ಟ್ ಗ್ಯಾಲರಿಯಲ್ಲಿ ಆರ್ಟ್ ಎಕ್ಸಟ್ರಾವಗಝಾ
    Review

    ಕಲಾ ವಿಮರ್ಶೆ | ಬೆಂಗಳೂರು ಆರ್ಟ್ಮಾ ಆರ್ಟ್ ಗ್ಯಾಲರಿಯಲ್ಲಿ ಆರ್ಟ್ ಎಕ್ಸಟ್ರಾವಗಝಾ

    September 20, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು: ಒಂದು ಆದರ್ಶಕ್ಕೆ, ಒಂದು ವಿಷಯಕ್ಕೆ ನಮ್ಮನ್ನು ಸಮರ್ಪಿಸಿಕೊಂಡರೆ ಅವೇ ನಮ್ಮ ದಿನನಿತ್ಯದ ಹೆಚ್ಚಿನ ಭಾಗವಾಗಿರುತ್ತದೆ.ಅದರಲ್ಲೂ ಸಂಘಟನೆಗೆ ಸಮರ್ಪಿಸಿಕೊಂಡರಂತೂ ನಮ್ಮ ವೈಯಕ್ತಿಕ ಬೆಳವಣಿಯು ಅರ್ಧ ಕುಂಠಿತವಾದಂತೆ. ಕಲಾವಿದರಾಗಿ ನಾವು ಇಂತಹ ಹುಚ್ಚು ಪ್ರಯಾಸಗಳಲ್ಲಿ ಇಳಿದಿರುತ್ತೇವೆ. ಕಲೆಯನ್ನು ಪಂಚಮವೇದ ಅಂತಲೇ ಪರಿಗಣಿಸಿದ್ದಾರೆ. ಹಾಗಾಗಿ ಸಾಂಸ್ಕೃತಿಕ ಕ್ಷೇತ್ರಕ್ಕೆ ಮಾಡುವ ಕೊಡುಗೆ ಕೂಡ ಅತ್ಯಂತ ಶ್ರೇಷ್ಠವಾದದ್ದು ಅಂತ ತಿಳಿದು ನಮಗೆ ನಾವೇ ಸಮಾಧಾನಮಾಡಿಕೊಂಡು ಕೆಲಸ ಮಾಡಬೇಕು.


    ಇಂತಹ ಸಾಹಸ ಯಾತ್ರೆಯಲ್ಲಿ ಸ್ನೇಹಿತರಾದ ಧನನ್ಜೋಯ್ ದಾಸ್ ಅವರು ಬ್ರಿಗೇಡ್ ರೋಡ್ ನಲ್ಲಿಯ ‘ಆರ್ಟ್ಮಾ ಆರ್ಟ್ ಗ್ಯಾಲರಿ’ಯಲ್ಲಿ ‘ಆರ್ಟ್ ಎಕ್ಸಟ್ರಾವಗಝ’ ಹೆಸರಿನಲ್ಲಿ ಸಮೂಹ ಕಲಾ ಪ್ರದರ್ಶನ ಆಯೋಜನೆ ಮಾಡಿದ್ದರು. ದಿನಾಂಕ 16-9-23ರ ಶನಿವಾರ ಸಂಜೆ ಹಿರಿಯ ಕಲಾವಿದರಾದ ಶ್ರೀ ಚಿ.ಸು.ಕೃಷ್ಣ ಸೆಟ್ಟಿ ಸಿ.ಎಸ್, ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ಶುಭಾ ಸುರೇಶ್, ಕಲಾವಿದರಾದ ಶ್ರೀ ಗಣಪತಿ ಎಸ್.ಹೆಗಡೆಯವರಿಂದ ಉದ್ಘಾಟನೆಗೊಂಡಿತು. ಬೇರೆ ಬೇರೆ ಕ್ಷೇತ್ರದಿಂದ, ಬೇರೆ ಬೇರೆ ನೆಲೆಯಿಂದ ಬಂದ ಎಂಟು ಕಲಾವಿದರು ಈ ಕಲಾಪ್ರದರ್ಶನದಲ್ಲಿ ಭಾಗವಹಿಸಿದ್ದರು.ಇದನ್ನ UXDD (ಯೂಸರ್ ಎಕ್ಸ್ ಪೀರಿಯನ್ಸ್ ಡಿಸೈನ್ ಡೆವಲಪ್ ಮೆಂಟ್) ಗುಂಪು ಪ್ರಾಯೋಜನೆ ಮಾಡಿತ್ತು.


    ಕಲಾವಿದರು ಹೆಚ್ಚಾಗಿ ತಮ್ಮ ಸುತ್ತಮುತ್ತಲಿನ ಪ್ರಕೃತಿಯಲ್ಲಿ ಕಾಣುವ ಪ್ರತಿಯೊಂದು ವಿಚಾರಗಳ ಬಗ್ಗೆ ಕುತೂಹಲ ತೋರುತ್ತಾ, ತಮ್ಮ ಅನುಭವವನ್ನು ಮತ್ತೊಬ್ಬರಿಗೆ ತಿಳಿಸುವಲ್ಲಿ ಸದಾ ಪ್ರಯೋಗಶೀಲರಾಗಿರುತ್ತಾರೆ. ಹುಡುಕಾಟದ ಮತ್ತು ಸಂಶೋದಕ ಮನಸ್ಸು ಅವರದಾಗಿರುತ್ತದೆ. ಹಾಗಾಗಿ ಕಲಾಕೃತಿಗಳನ್ನು ನೋಡುವ, ಕಲಾವಿದರ ಕುರಿತು ತಿಳಿದುಕೊಳ್ಳುವ ಪ್ರಜ್ಞಾಶೀಲ ಮನಸ್ಸು ನಮ್ಮದಾಗಬೇಕು ನಮ್ಮೆಲ್ಲ ಇತರ ಯೋಚನೆಗಳನ್ನು ಬದಿಗಿರಿಸಿ ಕಲಾಕೃತಿಗಳನ್ನು ನೋಡಬೇಕು. ಕಲೆಯ ಜೊತೆ ಸ್ವಲ್ಪ ಸಮಯವನ್ನು ಕಳೆಯಬೇಕು. ಅಲ್ಲಿಯ ಸಂವೇದನೆಗಳು ತಂದುಕೊಡುವ ಅನುಭವ ಮುಖ್ಯವಾಗುತ್ತದೆ . ಕಲೆಯನ್ನು ಮೆಚ್ಚುವುದು ಬಿಡುವುದು ಅದು ವ್ಯಕ್ತಿಗತ ತೀರ್ಮಾನ. ಕಲೆಯ ಬಗ್ಗೆ ಅಭಿರುಚಿ ಅಭಿಮಾನ ಬೆಳೆಸಿಕೊಂಡರೆ ಸಾಕು. ಅದೇ ಕಲೆಗೆ ನಾವು ಸಲ್ಲಿಸುವ ಅಮೂಲ್ಯ ಸೇವೆ

    ಚಿತ್ರ ಬರಹ : ಗಣಪತಿ ಎಸ್ ಹೆಗಡೆ

    Share. Facebook Twitter Pinterest LinkedIn Tumblr WhatsApp Email
    Previous Articleಪ್ರತಿಷ್ಟಿತ ರೇವಾ ಯುನಿವರ್ಸಿಟಿಯಲ್ಲಿ ‘ಭರತನಾಟ್ಯದಲ್ಲಿ ತಾಳಾವಧಾನ’ ಸರ್ಟಿಫಿಕೇಟ್ ಕೋರ್ಸ್
    Next Article ಮಂಗಳೂರು ಗೋವಿಂದದಾಸ ಕಾಲೇಜಿನಲ್ಲಿ ರೀ ಲೈಸನ್ಸಿಂಗ್, ಡಿಜಿಟಲೈಸೇಷನ್ ಮತ್ತು ಅಪ್‍ಲೋಡಿಂಗ್ ಆನ್ ವಿಕೀಮೀಡಿಯಾ ಕಾರ್ಯಕ್ರಮ
    roovari

    Add Comment Cancel Reply


    Related Posts

    ಪುಸ್ತಕ ವಿಮರ್ಶೆ | ವಿಜಯಲಕ್ಷ್ಮಿ ಶಾನುಭೋಗ್ ಇವರ ‘ವ್ಯೂಹ’ (ಕಥಾಸಂಕಲನ)

    May 15, 2025

    ಪುಸ್ತಕ ವಿಮರ್ಶೆ | ‘ನೀಲು ಮಾತು ಮೀರಿದ ಮಿಂಚು’ ಲಂಕೇಶ್ ಕಾವ್ಯದ ರೂಹುಗಳು

    May 14, 2025

    ಪುಸ್ತಕ ವಿಮರ್ಶೆ | ಸುನಂದಾ ಬೆಳಗಾಂವಕರ ಅವರ ಕಥಾಸಂಕಲನ ‘ಮೃದ್ಗಂಧ’

    May 13, 2025

    ನಾಟಕ ವಿಮರ್ಶೆ | ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ – ‘ಶರ್ಮಿಷ್ಠೆ’

    May 7, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.