Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರು ವಿ.ವಿ. ಕಾಲೇಜಿನಲ್ಲಿ ಹಿರಿಯ ಲೇಖಕಿ ರೋಹಿಣಿಗೆ ಅಭಿನಂದನೆ

    February 23, 2026

    ಕಾಲೇಜಿನ ಸಾಂಸ್ಕೃತಿಕ ರಂಗ ತಂಡದಿಂದ ನಾಟಕ ಪ್ರದರ್ಶನ | ಫೆಬ್ರವರಿ 23

    February 23, 2026

    ಉಡುಪಿಯ ಭುಜಂಗ ಪಾರ್ಕ್‌ ಬಯಲು ರಂಗಮಂದಿರದಲ್ಲಿ ‘ರಂಗಹಬ್ಬ–14’ | ಫೆಬ್ರವರಿ 22ರಿಂದ 28

    February 23, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ‘ಮಹಾಶ್ವೇತಾದೇವಿ ಜನ್ಮ ಶತಮಾನೋತ್ಸವ ಪ್ರಶಸ್ತಿ’ಗೆ ಕಥಾಸಂಕಲನ ಆಹ್ವಾನ | ಕೊನೆಯ ದಿನಾಂಕ ಮಾರ್ಚ್ 25
    Competition

    ‘ಮಹಾಶ್ವೇತಾದೇವಿ ಜನ್ಮ ಶತಮಾನೋತ್ಸವ ಪ್ರಶಸ್ತಿ’ಗೆ ಕಥಾಸಂಕಲನ ಆಹ್ವಾನ | ಕೊನೆಯ ದಿನಾಂಕ ಮಾರ್ಚ್ 25

    February 23, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಧಾರವಾಡ : ಭಾರತದ ಮಹತ್ವದ ಸಾಹಿತಿಗಳಲ್ಲೊಬ್ಬರಾದ ದಿ. ಮಹಾಶ್ವೇತಾದೇವಿ (1926-2016) ಬಂಗಾಳಿ ಲೇಖಕಿಯಾದರೂ ಸಹ ತಮ್ಮ ಬರವಣಿಗೆ ಮತ್ತು ಹೋರಾಟದ ಮೂಲಕ ಅಖಿಲ ಭಾರತೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ. ಸಾಹಿತ್ಯ ಗಂಗಾ ಸಂಸ್ಥೆಯು ಅವರ ಜನ್ಮ ಶತಮಾನೋತ್ಸವದ ಪ್ರಯುಕ್ತ ಅವರ ಸಾಹಿತ್ಯದ ಕುರಿತು ಒಂದು ವಿಚಾರಗೋಷ್ಠಿ ಮತ್ತು ಅಪ್ರಕಟಿತ ಕಥಾಸಂಕಲನವೊಂದಕ್ಕೆ ಪ್ರಶಸ್ತಿಯನ್ನು ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಪ್ರಶಸ್ತಿ ಒಂದು ಸಾಂಕೇತಿಕ ಮೊತ್ತದ ನಗದು, ಪ್ರಶಸ್ತಿ ಫಲಕ ಮತ್ತು ಸನ್ಮಾನ ಒಳಗೊಂಡಿರುತ್ತದೆ.

    ಪ್ರಶಸ್ತಿ ಆಯ್ಕೆಯ ನಿಯಮಗಳು :
    * ಸ್ಪರ್ಧೆಗೆ ಮುಕ್ತ ಪ್ರವೇಶವಿದ್ದು, ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ.
    * ಲಿಂಗ, ವಯೋಮಿತಿ, ಜಾತಿ, ಪ್ರದೇಶ, ಸ್ವಹಿತಾಸಕ್ತಿ ಪೋಷಣೆ ಸೇರಿದಂತೆ ಯಾವುದೇ ಕೃತಕ ಮಾನದಂಡಗಳಿರುವುದಿಲ್ಲ.
    * ಕಥೆಗಳ ಗುಣಮಟ್ಟವೊಂದೇ ಆಯ್ಕೆಯ ಏಕೈಕ ಮಾನದಂಡ.
    * ಸ್ಪರ್ಧಿಗಳು 8ರಿಂದ 12 ಸಣ್ಣ ಕಥೆಗಳಿರುವ ಅಪ್ರಕಟಿತ ಕಥಾಸಂಕಲನದ ಎರಡು ಪ್ರತಿಗಳನ್ನು ಕಳುಹಿಸಬೇಕು.
    * ಸ್ವತಂತ್ರ ಕಥೆಗಳನ್ನು ಮಾತ್ರ ಕಳುಹಿಸಬೇಕು.
    * ಅನುವಾದ, ಅನುಸೃಷ್ಟಿ, ರೂಪಾಂತರ, ಪ್ರೇರಣೆ ಅಥವಾ ಸ್ಫೂರ್ತಿ ಪಡೆದ ಕಥೆಗಳಿಗೆ ಅವಕಾಶವಿಲ್ಲ.
    * ಬೇರಾವುದೇ ಸ್ಪರ್ಧೆಗೆ ಕಳುಹಿಸಿ ವಿಜೇತವಾದ ಅಥವಾ ಫಲಿತಾಂಶದ ನಿರೀಕ್ಷೆಯಲ್ಲಿರುವ ಹಸ್ತಪ್ರತಿಯನ್ನು ಈ ಪ್ರಶಸ್ತಿಗೆ ಕಳುಹಿಸುವಂತಿಲ್ಲ.
    * ತಪ್ಪಿಲ್ಲದಂತೆ ಟೈಪಿಸಿ, ಪ್ರಿಂಟೌಟ್ ತೆಗೆದು, ಬೈಂಡ್ ಮಾಡಿಸಿದ ಎರಡು ಹಾರ್ಡ್ ಕಾಪಿಗಳನ್ನು ನಮ್ಮ ವಿಳಾಸಕ್ಕೆ ಕಳುಹಿಸಬೇಕು.
    *ಲೇಖಕ/ಕಿಯ ಸಂಕ್ಷಿಪ್ತ ಪರಿಚಯ, ಪೂರ್ಣ ವಿಳಾಸ ಮತ್ತು ಕವರ್ ಲೆಟರನ್ನು ಪ್ರತ್ಯೇಕವಾಗಿ ಲಗತ್ತಿಸಿ ಕಳಿಸಬೇಕು.
    * ಸ್ಪರ್ಧಿಗಳು ದಿ ಮಹಾಶ್ವೇತಾದೇವಿ ಮತ್ತು ಸಾಹಿತ್ಯ ಗಂಗಾ ಸಂಸ್ಥೆಯ ಕುರಿತು ಪ್ರಾಥಮಿಕ ಮಾಹಿತಿಯನ್ನಾದರೂ ತಿಳಿದಿರುವುದು ಅಪೇಕ್ಷಣೀಯ.
    * ಹಸ್ತಪ್ರತಿ ಕಲಿಸಲು 25 ಮಾರ್ಚ್ 2026 ಕೊನೆಯ ದಿನ.
    * ಫಲಿತಾಂಶವನ್ನು ದಿನಾಂಕ 30 ಎಪ್ರಿಲ್ 2026ರಂದು ಪ್ರಕಟಿಸಲಾಗುವುದು.
    * ಆಯ್ಕೆಯಾದ ಲೇಖಕ/ಕಿ ಪ್ರಶಸ್ತಿ ಘೋಷಣೆಯಾದ 25 ದಿನಗಳಲ್ಲಿ ರಕ್ಷಾಪುಟ ಮತ್ತು ಮುಖಪುಟದಲ್ಲಿ ಪ್ರಶಸ್ತಿ ವಿಜೇತ ಕೃತಿ ಎಂದು ಕಡ್ಡಾಯವಾಗಿ ನಮೂದಿಸಿ, ಪುಸ್ತಕ ಪ್ರಕಟಿಸಬೇಕು.
    * ವಿಳಾಸ : ವಿಕಾಸ ಹೊಸಮನಿ, 2ನೇ ಕ್ರಾಸ್, 2ನೇ ಮೇನ್, ದಾನೇಶ್ವರಿ ನಗರ, ಹಾವೇರಿ – 581 110, ಹಾವೇರಿ ಜಿಲ್ಲೆ.
    * ಮೊಬೈಲ್ ನಂಬರ್ : 9110687473

    baikady competition Literature roovari story
    Share. Facebook Twitter Pinterest LinkedIn Tumblr WhatsApp Email
    Previous Articleಜೋಕ್ಲೆನ ಬಹುಭಾಷಾ ಕವಿಗೋಷ್ಠಿ ಬೊಕ ಕಬಿತೆ ಪುಟ್ಟುನ ಗುಟ್ಟೆಂಚಾ ಕಜ್ಜಕೊಟ್ಯ
    Next Article ಉಡುಪಿಯ ಭುಜಂಗ ಪಾರ್ಕ್‌ ಬಯಲು ರಂಗಮಂದಿರದಲ್ಲಿ ‘ರಂಗಹಬ್ಬ–14’ | ಫೆಬ್ರವರಿ 22ರಿಂದ 28
    roovari

    Add Comment Cancel Reply


    Related Posts

    ಮಂಗಳೂರು ವಿ.ವಿ. ಕಾಲೇಜಿನಲ್ಲಿ ಹಿರಿಯ ಲೇಖಕಿ ರೋಹಿಣಿಗೆ ಅಭಿನಂದನೆ

    February 23, 2026

    ಕಾಲೇಜಿನ ಸಾಂಸ್ಕೃತಿಕ ರಂಗ ತಂಡದಿಂದ ನಾಟಕ ಪ್ರದರ್ಶನ | ಫೆಬ್ರವರಿ 23

    February 23, 2026

    ಉಡುಪಿಯ ಭುಜಂಗ ಪಾರ್ಕ್‌ ಬಯಲು ರಂಗಮಂದಿರದಲ್ಲಿ ‘ರಂಗಹಬ್ಬ–14’ | ಫೆಬ್ರವರಿ 22ರಿಂದ 28

    February 23, 2026

    ಜೋಕ್ಲೆನ ಬಹುಭಾಷಾ ಕವಿಗೋಷ್ಠಿ ಬೊಕ ಕಬಿತೆ ಪುಟ್ಟುನ ಗುಟ್ಟೆಂಚಾ ಕಜ್ಜಕೊಟ್ಯ

    February 23, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.