Subscribe to Updates

    Get the latest creative news from FooBar about art, design and business.

    What's Hot

    ಲೋಕಾರ್ಪಣೆಗೊಂಡ “ಜೀವನಯಾನ” ಕವನ ಸಂಕಲನ

    June 20, 2025

    ತುಮಕೂರಿನ ಕನ್ನಡ ಭವನದಲ್ಲಿ ‘ಗುರುವಿನ ಜೋಳಿಗೆ’ ಪುಸ್ತಕ ಲೋಕಾರ್ಪಣೆ | ಜೂನ್ 22

    June 20, 2025

    ಬೆಂಗಳೂರಿನ ನಯನ ಸಭಾಂಗಣದಲ್ಲಿ ‘ಮಾಸದ ನೆನೆಪು’ ಸರಣಿ ಕಾರ್ಯಕ್ರಮದ ಉದ್ಘಾಟನೆ | ಜೂನ್ 27

    June 20, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮೈಸೂರು ದಸರಾ ಕವಿಗೋಷ್ಠಿಗೆ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಅಕ್ಟೋಬರ್ 7
    Literature

    ಮೈಸೂರು ದಸರಾ ಕವಿಗೋಷ್ಠಿಗೆ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಅಕ್ಟೋಬರ್ 7

    October 5, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮೈಸೂರು: ನಾಡಹಬ್ಬ ಮೈಸೂರು ದಸರಾ ಪ್ರಯಕ್ತ ದಿನಾಂಕ 17-10-2023 ರಿಂದ 21-10-2023ರ ವರೆಗೆ ವಿವಿಧ ವೇದಿಕೆಗಳಲ್ಲಿ ದಸರಾ ಕವಿಗೋಷ್ಠಿ ಪ್ರಯುಕ್ತ ಚಿಗುರು, ಯುವ, ಪ್ರಾದೇಶಿಕ ಕವಿಗೋಷ್ಠಿ ಮತ್ತು ಮಹಿಳಾ ಕವಿಗೋಷ್ಠಿಗಳನ್ನು ಆಯೋಜಿಸಲಾಗಿದೆ.

    ಕವಿಗೋಷ್ಠಿಯಲ್ಲಿ ಕವಿತೆಗಳನ್ನು ವಾಚಿಸಲು ಬಯಸುವ ಕವಿ-ಕವಯತ್ರಿಯರು ತಮ್ಮ ಸ್ವ-ರಚಿತ ಮೂರು ಕವಿತೆಗಳು ಮತ್ತು ಭಾವಚಿತ್ರವುಳ್ಳ ಸ್ವ-ವಿವರಗಳನ್ನು ಅಕ್ಟೋಬರ್ 7 ರೊಳಗೆ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು ಹಾಗೂ ದಸರಾ ಕವಿಗೋಷ್ಠಿ ಉಪ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರೊ.ವಿಜಯಕುಮಾರಿ ಎಸ್‌.ಕರಿಕಲ್ ಮೊ.ಸಂ.: 94487 97992 ಅಥವಾ ಇಮೇಲ್ [email protected] ಕಳುಹಿಸಿಕೊಡಬಹುದು.

    ಮಾಹಿತಿಗಾಗಿ ದಸರಾ ಕವಿಗೋಷ್ಠಿ ಉಪ ಸಮಿತಿಯ ಕಾರ್ಯದರ್ಶಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಗಿರಿಧರ್ ಮೊ.ಸಂ.:94808 73100 ಅನ್ನು ಸಂಪರ್ಕಿಸಬಹುದು ಎಂದು ದಸರಾ ಕವಿಗೋಷ್ಠಿ ಉಪ ಸಮಿತಿ ಉಪ ವಿಶೇಷಾಧಿಕಾರಿ ಡಾ.ಎಂ.ದಾಸೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleವಿಶ್ವಕರ್ಮ ಕಲಾ ಪರಿಷತ್ತಿನಿಂದ ಮಂಗಳೂರಿನಲ್ಲಿ ‘ವಿಶ್ವಕರ್ಮ ಕಲಾಸಿಂಚನ’ ಕಾರ್ಯಕ್ರಮ | ಅಕ್ಟೋಬರ್ 8ರಂದು  
    Next Article ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ‘ಬ್ಯಾರಿ ಭಾಷಾ ದಿನಾಚರಣೆ’
    roovari

    Add Comment Cancel Reply


    Related Posts

    ಲೋಕಾರ್ಪಣೆಗೊಂಡ “ಜೀವನಯಾನ” ಕವನ ಸಂಕಲನ

    June 20, 2025

    ತುಮಕೂರಿನ ಕನ್ನಡ ಭವನದಲ್ಲಿ ‘ಗುರುವಿನ ಜೋಳಿಗೆ’ ಪುಸ್ತಕ ಲೋಕಾರ್ಪಣೆ | ಜೂನ್ 22

    June 20, 2025

    ಲೇಖನ | ಹೊಸ ಕಾದಂಬರಿ ‘ಮಾರ್ಕೋಲು’

    June 20, 2025

    ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ದತ್ತಿ ಪುಸ್ತಕ ಪುರಸ್ಕಾರಗಳಿಗೆ ಕೃತಿ ಆಹ್ವಾನ |20 ಜುಲೈ ಕಡೆಯ ದಿನ

    June 19, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.