Subscribe to Updates

    Get the latest creative news from FooBar about art, design and business.

    What's Hot

    ಸ್ವರ, ತಾಳ, ಲಯಗಳ ಮಿಲನವೇ ಸಂಗೀತ – ನಿವೃತ್ತ ಡಿವೈಎಸ್ಪಿ ಟಿ.ಪಿ. ರಂಜಿತ್

    November 27, 2025

    ನೃತ್ಯಾಂತರಂಗದಲ್ಲಿ ಅಮೇರಿಕಾದ ಕಲಾವಿದೆಯಿಂದ ಅದ್ಭುತ ಕೂಚಿಪುಡಿ ನೃತ್ಯ

    November 27, 2025

    ತುಳುಪರ್ಬ ಸಂಭ್ರಮೊ ವಿಚಾರಗೋಷ್ಠಿ ಬೊಕ್ಕ ಕವಿ ಗೋಷ್ಠಿ | 5 ಡಿಸೆಂಬರ್ 2025

    November 27, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬೇಕಲ್ ಗೋಕುಲಂ ಗೋಶಾಲೆಯಿಂದ ಸಂಗೀತಜ್ಞರಿಗೆ ಪ್ರಶಸ್ತಿ ಪ್ರದಾನ | ನವೆಂಬರ್ 01
    Awards

    ಬೇಕಲ್ ಗೋಕುಲಂ ಗೋಶಾಲೆಯಿಂದ ಸಂಗೀತಜ್ಞರಿಗೆ ಪ್ರಶಸ್ತಿ ಪ್ರದಾನ | ನವೆಂಬರ್ 01

    October 18, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಪೆರಿಯ : ಬೇಕಲ್ ಗೋಕುಲಂ ಗೋಶಾಲೆಯು ಈ ವರ್ಷದ ಪರಂಪರಾ ಪ್ರಶಸ್ತಿಗಳನ್ನು ಘೋಷಿಸಿದೆ. ಪ್ರಸಿದ್ಧ ಸಂಗೀತಜ್ಞರು ಮತ್ತು ವಯೋಲಿನ್, ಮೃದಂಗ ವಿದ್ವಾಂಸರಾದ ಟಿ.ವಿ. ಗೋಪಾಲಕೃಷ್ಣನ್ (ಟಿ.ವಿ.ಜಿ. ಎಂದು ಪ್ರಸಿದ್ಧ) ಇವರಿಗೆ ‘ಪರಂಪರಾ ವಿಭೂಷಣ ಪ್ರಶಸ್ತಿ’ ನೀಡಲಾಗುತ್ತಿದ್ದು ಈ ಪ್ರಶಸ್ತಿಯು ರೂ.61,000/- ನಗದು ಬಹುಮಾನ ಮತ್ತು ತಾಮ್ರ ಫಲಕವನ್ನು ಒಳಗೊಂಡಿದೆ.

    ‘ಪರಂಪರಾ ಶ್ರೀ ಪ್ರಶಸ್ತಿ’ಯನ್ನು ಪ್ರಸಿದ್ಧ ಡ್ರಮ್ ಮಾಂತ್ರಿಕ ಶಿವಮಣಿ ಇವರಿಗೆ ನೀಡಲಾಗುತ್ತಿದ್ದು, ಪ್ರಶಸ್ತಿಯು ರೂ.51,000/- ನಗದು ಮತ್ತು ತಾಮ್ರ ಫಲಕವನ್ನು ಒಳಗೊಂಡಿದೆ.

    ಈ ವರ್ಷದ ‘ಗುರುರತ್ನ ಪ್ರಶಸ್ತಿ’ ಕೇರಳದ ಹೆಮ್ಮೆ, ವೀಣೆ ವಿದ್ವಾಂಸ ತ್ರಿಶೂರ್ ಅನಂತ ಪದ್ಮನಾಭನ್ ಇವರಿಗೆ ದೊರಕಿದೆ. ಪ್ರಶಸ್ತಿಯು ರೂ.30,000/- ನಗದು ಮತ್ತು ತಾಮ್ರಪತ್ರ ನೀಡಲಾಗುತ್ತದೆ.

    ‘ಯುವ ಪ್ರತಿಭಾ ಪ್ರಶಸ್ತಿ’ ಪ್ರಸಿದ್ಧ ಯುವ ಸಂಗೀತಜ್ಞೆ ಮತ್ತು ತೇಜಸ್ವಿ ಸೂರ್ಯ ಇವರ ಪತ್ನಿ ಶಿವಶ್ರೀ ಸ್ಕಂದ ಪ್ರಸಾದ್ ಇವರಿಗೆ ನೀಡಲಾಗುತ್ತದೆ. ಪ್ರಶಸ್ತಿಯಲ್ಲಿ ರೂ.25,000/- ನಗದು ಮತ್ತು ತಾಮ್ರಪತ್ರವಿದೆ.

    ಮ್ಯಾಂಡೋಲಿನ್ ವಾದನದಲ್ಲಿ ಅದ್ಭುತ ತೋರಿಸಿರುವ ಸಿಂಗಪುರದ ರಾಗವ ಕೃಷ್ಣ ಇವರಿಗೆ ‘ಬಾಲ ಪ್ರತಿಭಾ ಪ್ರಶಸ್ತಿ’ ನೀಡಲಾಗುತ್ತದೆ. ಪ್ರಶಸ್ತಿಯು ರೂ.20,000/- ನಗದು ಮತ್ತು ತಾಮ್ರ ಫಲಕ ಒಳಗೊಂಡಿದೆ.

    ಎಲ್ಲ ಪ್ರಶಸ್ತಿಗಳನ್ನು ದಿನಾಂಕ 01 ನವೆಂಬರ್ 2025ರಂದು ದೀಪಾವಳಿ ಸಂಗೀತೋತ್ಸವದ ಸಮಾಪನ ದಿನ ಪ್ರದಾನ ಮಾಡಲಾಗುತ್ತದೆ.

    award baikady felicitation Music roovari
    Share. Facebook Twitter Pinterest LinkedIn Tumblr WhatsApp Email
    Previous Articleಸಂಗೀತ ವಿಮರ್ಶೆ | ಕರಾವಳಿಯ ಭರವಸೆಯ ಕಲಾವಿದರು ಧನಶ್ರೀ ಶಬರಾಯ ಮತ್ತು ಪೂಜಾ ಉಡುಪ
    Next Article ಕವನ | ತೊರೆದು ಜೀವಿಸಬಹುದೇ ?
    roovari

    Add Comment Cancel Reply


    Related Posts

    ಸ್ವರ, ತಾಳ, ಲಯಗಳ ಮಿಲನವೇ ಸಂಗೀತ – ನಿವೃತ್ತ ಡಿವೈಎಸ್ಪಿ ಟಿ.ಪಿ. ರಂಜಿತ್

    November 27, 2025

    ವಿಶೇಷ ಲೇಖನ | ಜಾನಪದ ತಜ್ಞ ನಟ ಗಾಯಕ ಡಾ. ನಲ್ಲೂರು ಪ್ರಸಾದ್ ಆರ್.ಕೆ.

    November 25, 2025

    ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಕವನ ಆಹ್ವಾನ | ಕೊನೆಯ ದಿನಾಂಕ ಡಿಸೆಂಬರ್ 02

    November 25, 2025

    ಮಂಗಳೂರಿನ ರಾಮಕೃಷ್ಣ ಮಠದಲ್ಲಿ ‘ಮಂಗಳೂರು ಸಂಗೀತೋತ್ಸವ’ | ನವೆಂಬರ್ 28, 29 ಮತ್ತು 30

    November 25, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.