Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಬೆಂಗಳೂರಿನ ಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಸುದರ್ಶನ ಗರ್ವಭಂಗ’ ಮತ್ತು ‘ಕುಶ ಲವ ಕಾಳಗ’ ಪ್ರದರ್ಶನ | ಮೇ 17

    May 10, 2025

    ಕಟೀಲಿನಲ್ಲಿ ‘ತುಳುನಾಡು ಮತ್ತು ಕಳರಿ’ ವಿಚಾರಗೋಷ್ಠಿ ಮತ್ತು ಚರ್ಚಾಗೋಷ್ಠಿ | ಮೇ 24

    May 10, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಂಗಳೂರಿನಲ್ಲಿ ಬೆಂಗಾಲಿ ಕ್ರಿಯೇಟಿವ್ ಡಾನ್ಸ್ ಕಾರ್ಯಾಗಾರ
    Dance

    ಮಂಗಳೂರಿನಲ್ಲಿ ಬೆಂಗಾಲಿ ಕ್ರಿಯೇಟಿವ್ ಡಾನ್ಸ್ ಕಾರ್ಯಾಗಾರ

    April 28, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ತನ್ನಿಸ್ತಾ ಬಾಗ್ಚಿ ಮತ್ತು ಸಾಂಸ್ಕೃತಿಕ ಸಂಘಟನೆ ಒಕ್ವೇವ್ ತಂಡದ ನೇತೃತ್ವದಲ್ಲಿ ‘ಬೆಂಗಾಲಿ ಕ್ರಿಯೇಟಿವ್ ಡ್ಯಾನ್ಸ್ ಕಾರ್ಯಾಗಾರ’ವು ಬೋಳೂರಿನಲ್ಲಿರುವ ಅಮೃತ ವಿದ್ಯಾಲಯದಲ್ಲಿ ಮೇ 3ರಿ೦ದ 12ರ ತನಕ ನಡೆಯಲಿದೆ.

    ಕಾರ್ಯಾಗಾರವು ಸಂಜೆ 5.30ರಿಂದ 7.30ರ ತನಕ ನಡೆಯಲಿದ್ದು, 9 ವರ್ಷ ಮೇಲ್ಪಟ್ಟ ಯಾರೂ ಕೂಡಾ ಈ ಡಾನ್ಸ್ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಬಹುದೆಂದು ನೃತ್ಯ ನಿರ್ದೇಶಕಿ ತನ್ನಿಸ್ತಾ ಬಾಗ್ಚಿ ತಿಳಿಸಿದರು.

    ಈ ಕಾರ್ಯಾಗಾರವು ನೃತ್ಯ ಮತ್ತು ಹಾಡಿನ ಮೂಲಕ ಬಂಗಾಳದ ರೋಮಾಂಚಕ ಸಂಸ್ಕೃತಿಯ ಅನುಭವ ನೀಡಲಿದೆ. ಕಾರ್ಯಾಗಾರದಲ್ಲಿ ಭಾಗವಹಿಸುವವರಿಗೆ “ಸ್ಟೈಲ್ ಆಫ್ ಉದಯ್ ಶಂಕರ್” ಅನ್ನು ಕೇಂದ್ರೀಕರಿಸಿ ಸೃಜನಶೀಲ ನೃತ್ಯದ ವಿವಿಧ ವ್ಯಾಯಾಮಗಳು ಮತ್ತು ತಂತ್ರಗಳನ್ನು ಕಲಿಯಲು ಅನನ್ಯ ಅವಕಾಶವಿದೆ. ಉದಯ್ ಶಂಕರ್ ಒಬ್ಬ ಭಾರತೀಯ ನರ್ತಕ ಮತ್ತು ನೃತ್ಯ ಸಂಯೋಜಕರಾಗಿದ್ದರು. ಅವರು ಭಾರತೀಯ ಶಾಸ್ತ್ರೀಯ ನೃತ್ಯಗಳನ್ನು ಸಂಯೋಜಿಸುವ ಭಾರತೀಯ ನೃತ್ಯದ ಹೊಸ ಶೈಲಿಯನ್ನು ಸೃಷ್ಟಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.

    ಕ್ರಿಯೇಟಿವ್ ಡ್ಯಾನ್ಸ್‌ ಕಾರ್ಯಾಗಾರದ ನೋಂದಣಿ ಸ್ಥಳದಲ್ಲಿ ಲಭ್ಯವಿದ್ದು, ಈ ಹತ್ತು ದಿನದ ಕಾರ್ಯಾಗಾರದ ಶುಲ್ಕವು ರೂ.1,500 ಆಗಿರುತ್ತದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ತನುಷಾ ಶೆಟ್ಟಿ ಮತ್ತು ಬಿಸ್ವಜೀತ್ ಗಂಗೂಲಿ ಅವರನ್ನು ಕ್ರಮವಾಗಿ 096635 33694 ಮತ್ತು 9263208552ಗೆ ಕರೆ ಮಾಡಿ ಸಂಪರ್ಕಿಸಬಹುದು.

    Share. Facebook Twitter Pinterest LinkedIn Tumblr WhatsApp Email
    Previous Articleಬೆಂಗಳೂರಿನ ಪೂರ್ಣಪ್ರಮತಿ ಪರಿಪೂರ್ಣ ಕಲಿಕಾ ತಾಣದಲ್ಲಿ ‘ಸಂಸ್ಕೃತ – ಸಂಸ್ಕೃತಿ ಶಿಬಿರ’
    Next Article ಉಡುಪಿಯಲ್ಲಿ ಉದ್ಘಾಟನೆಗೊಂಡ ‘ಜನಪದ’ ದೇಶೀಯ ಕಲೆಗಳ ಸರಣಿ ಕಾರ್ಯಾಗಾರ
    roovari

    Add Comment Cancel Reply


    Related Posts

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025

    ಉಡುಪಿಯ ಇನ್ಫೋಸಿಸ್ ಯಕ್ಷಗಾನ ಕಲಾರಂಗದಲ್ಲಿ ‘ಸುಮಂಜುಳ’ | ಮೇ 10

    May 6, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.