Subscribe to Updates

    Get the latest creative news from FooBar about art, design and business.

    What's Hot

    ಕರ್ನಾಟಕ ನಾಟಕ ಅಕಾಡೆಮಿಯಿಂದ ತಿಂಗಳ ನಾಟಕ ಸಂಭ್ರಮ

    May 21, 2025

    ರವೀಂದ್ರ ಕಲಾಕ್ಷೇತ್ರದಲ್ಲಿ ದಿಗ್ಗಜ ಕಲಾವಿದರಿಂದ ‘ತಾಳಮದ್ದಳೆ’ | ಮೇ 25

    May 21, 2025

    ಹಾಸನದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಮುದಾಯ ಭವನದಲ್ಲಿ ‘ಚಿಣ್ಣರ ಪ್ರತಿಭಾ ಕಲರವ’ ಶಿಬಿರ

    May 21, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಜನಮನ ರಂಜಿಸಿದ ‘ನೃತ್ಯೋತ್ಕರ್ಷ- 2025’
    Bharathanatya

    ಜನಮನ ರಂಜಿಸಿದ ‘ನೃತ್ಯೋತ್ಕರ್ಷ- 2025’

    April 30, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಗುರು ವಿದುಷಿ ಶ್ರೀಮತಿ ಸೌಮ್ಯ ಸುಧೀಂದ್ರ ರಾವ್ ಇವರ ನೃತ್ಯ ಸುಧಾ ಸಂಸ್ಥೆಯ ‘ನೃತ್ಯೋತ್ಕರ್ಷ- 2025’ ಕಾರ್ಯಕ್ರಮವು ದಿನಾಂಕ 20 ಏಪ್ರಿಲ್ 2025ರಂದು ಮಂಗಳೂರಿನ ಕುದ್ಮಲ್ ರಂಗರಾವ್ ಸಭಾಭವನದಲ್ಲಿ ನಡೆಯಿತು

    ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ವಿಧಾನ ಪರಿಷತ್ ನ ಸದಸ್ಯರಾದ ಶ್ರೀ ಪ್ರತಾಪ್ ಸಿಂಹ ನಾಯಕ್, ಮೃದಂಗ ವಿದ್ವಾನ್ ಶ್ರೀ ಹೆಚ್. ರವಿ ಕುಮಾರ್, ವಿದ್ವಾನ್ ಚಂದ್ರಶೇಖರ ನಾವಾಡ, ಗುರು ವಿದುಷಿ ಸುಮಂಗಲ ರತ್ನಾಕರ್ ರಾವ್ ಹಾಗೂ ಸಂಸ್ಥೆಯ ನಿರ್ದೇಶಕ ಡಾ ಸುಧೀಂದ್ರ ರಾವ್ ಪಾಲ್ಗೊಂಡರು .
    ಸಂಸ್ಥೆಯ ಐದು ವಿದುಷಿಯರಾದ ಹರ್ಷಿತಾ ಸಾಲ್ಯಾನ್, ಸಹನಾ ಹತ್ವಾರ್, ವಿಜೇತ ಮೊಂತೆರೋ, ಸರ್ವಮಂಗಲ ಹಾಗೂ ಸ್ನೇಹ ಆಚಾರ್ಯ ಇವರಿಗೆ ‘ನೃತ್ಯ ಸುಧಾ ಕುಸುಮ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಳಿಕ ಸಂಸ್ಥೆಯ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಿತು. ವಿದುಷಿ ಭಾಗೀರತಿ ಎಮ್ ಸ್ವಾಗತಿಸಿ, ವಿದುಷಿ ರಚನ ಶೆಟ್ಟಿ ಹಾಗೂ ವಿದುಷಿ ವೆನೆಸ್ಸಾ ಮೊಂತೆರೊ ಕಾರ್ಯಕ್ರಮ ನಿರೂಪಿಸಿ, ವಿದುಷಿ ನಿಧಿ ಡಿ. ಶೆಟ್ಟಿ ವಂದನಾರ್ಪಣೆಗೈದರು.

    ವಿದುಷಿಯರಾದ ಸಿಂಚನ ಎಸ್., ದೀಪ್ತಿ ದೇವಾಡಿಗ, ಡಾ. ಶ್ರೀರಕ್ಷ ರಾವ್ ಹಾಗೂ ಕುಮಾರಿಯರಾದ ಶ್ರೀಪೂರ್ಣ ರಾವ್, ಯಜ್ಞಾ ಶೆಟ್ಟಿ, ಶ್ರವ್ಯಶ್ರೀ ಬಲ್ಲಾಳ್, ದಿಶಾ ರಾವ್ ‘ನೃತ್ಯ ನಿರೂಪಣೆ’ ಮಾಡಿದರು.

    baikady bharatanatyam dance roovari
    Share. Facebook Twitter Pinterest LinkedIn Tumblr WhatsApp Email
    Previous Articleಕ.ಸಾ.ಪ. ಕೇರಳ ಗಡಿನಾಡ ಘಟಕದಿಂದ ಸಾಹಿತಿ, ಅಂಕಣಕಾರ ಹರೀಶ ಪೆರ್ಲ ಇವರಿಗೆ ಅಭಿನಂದನೆ
    Next Article ವಿಟ್ಲ ಗಾರ್ಡನ್ ಆಡಿಟೋರಿಯಂ ನಲ್ಲಿ ರಂಗಪ್ರವೇಶಗೈದ ಸಿಂಚನ ಲಕ್ಷ್ಮೀ ಕೋಡಂದೂರು
    roovari

    Add Comment Cancel Reply


    Related Posts

    ಕರ್ನಾಟಕ ನಾಟಕ ಅಕಾಡೆಮಿಯಿಂದ ತಿಂಗಳ ನಾಟಕ ಸಂಭ್ರಮ

    May 21, 2025

    ರವೀಂದ್ರ ಕಲಾಕ್ಷೇತ್ರದಲ್ಲಿ ದಿಗ್ಗಜ ಕಲಾವಿದರಿಂದ ‘ತಾಳಮದ್ದಳೆ’ | ಮೇ 25

    May 21, 2025

    ಹಾಸನದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಮುದಾಯ ಭವನದಲ್ಲಿ ‘ಚಿಣ್ಣರ ಪ್ರತಿಭಾ ಕಲರವ’ ಶಿಬಿರ

    May 21, 2025

    ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಹಲಸು ಹಣ್ಣುಗಳ ‘ಕವಿಗೋಷ್ಠಿ’ | ಜೂನ್ 06 

    May 21, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.