Subscribe to Updates

    Get the latest creative news from FooBar about art, design and business.

    What's Hot

    2023ರಿಂದ 2025ನೇ ಸಾಲಿನ ‘ಮಯೂರ ವರ್ಮ’ ಪ್ರಶಸ್ತಿಗೆ ಯುವ ಸಾಹಿತಿಗಳು ಆಯ್ಕೆ

    August 20, 2026

    ‘ಪಣಿಯಾಡಿ ಪ್ರಶಸ್ತಿ’ಗೆ ‘ದಧೂಟಿಬನ’ ಕಾದಂಬರಿ ಆಯ್ಕೆ

    August 20, 2026

    ತುಳು ಭವನದಲ್ಲಿ ಪುಸ್ತಕ ಬಿಡುಗಡೆ ಮತ್ತು ವಿಚಾರ ಕೂಟ ಕಾರ್ಯಕ್ರಮ | ಆಗಸ್ಟ್ 22

    August 20, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ತುಳು ಭವನದಲ್ಲಿ ಪುಸ್ತಕ ಬಿಡುಗಡೆ ಮತ್ತು ವಿಚಾರ ಕೂಟ ಕಾರ್ಯಕ್ರಮ | ಆಗಸ್ಟ್ 22
    Book Release

    ತುಳು ಭವನದಲ್ಲಿ ಪುಸ್ತಕ ಬಿಡುಗಡೆ ಮತ್ತು ವಿಚಾರ ಕೂಟ ಕಾರ್ಯಕ್ರಮ | ಆಗಸ್ಟ್ 22

    August 20, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ‘ಬೆನ್ನಿದ ಪನಿ ದೊಂಪ’ ವಿವೇಕ ರೈ ಇವರ ಪುಸ್ತಕ ಬಿಡುಗಡೆ ಹಾಗೂ ವಿಚಾರ ಕೂಟ ಕಾರ್ಯಕ್ರಮವನ್ನು ದಿನಾಂಕ 22 ಆಗಸ್ಟ್ 2026ರಂದು ಮಧ್ಯಾಹ್ನ 2-30 ಗಂಟೆಗೆ ಮಂಗಳೂರಿನ ತುಳು ಭವನದಲ್ಲಿ ಆಯೋಜಿಸಲಾಗಿದೆ.

    ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್ ಇವರ ಅಧ್ಯಕ್ಷತೆ ಯಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಪಿ.ಎಲ್. ಧರ್ಮ ಇವರು ಉದ್ಘಾಟನೆ ಮಾಡಲಿದ್ದಾರೆ. ವಿಚಾರ ಕೂಟದಲ್ಲಿ ಗೋಷ್ಠಿ 1ರಲ್ಲಿ ನಿವೃತ್ತ ಪ್ರಾಂಶುಪಾಲರಾದ ಗುಣಪಾಲ ಕಡಂಬ ಇವರು ‘ತುಳು ಅಕಾಡೆಮಿದ ಅಧ್ಯಕ್ಷೆರಾದ್ ವಿವೇಕ ರೈಕುಲು’ ಮತ್ತು ಗೋಷ್ಠಿ 2ರಲ್ಲಿ ಪ್ರಾಂಶುಪಾಲರಾದ ಡಾ. ನಿಕೇತನ ಇವರು ‘ವಿವೇಕ ರೈಕುಲೆನ ತುಳು ಸಾಹಿತ್ಯ ಸಂಶೋಧನೆ’ ಬಗ್ಗೆ ವಿಷಯ ಮಂಡನೆ ಮಾಡಲಿದ್ದಾರೆ. ಗೋಷ್ಠಿ 3ರಲ್ಲಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸಂಸ್ಥಾಪಕರಾದ ಡಾ. ತುಕಾರಾಮ ಪೂಜಾರಿ ಮತ್ತು ಪತ್ರಕರ್ತ ಕೋಡಿಬೆಟ್ಟು ರಾಜಲಕ್ಷ್ಮೀ ಇವರು ವಿವೇಕ ರೈ ಇವರೊಡನೆ ಮಾತುಕತೆ ನಡೆಸಲಿದ್ದಾರೆ.

    baikady Book release Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಕಿನ್ನಿಗೋಳಿಯಲ್ಲಿ ‘ಬಿಲ್ವ ನೃತ್ಯಾರ್ಪಣಮ್ -2026’ | ಆಗಸ್ಟ್ 30
    Next Article ‘ಪಣಿಯಾಡಿ ಪ್ರಶಸ್ತಿ’ಗೆ ‘ದಧೂಟಿಬನ’ ಕಾದಂಬರಿ ಆಯ್ಕೆ
    roovari

    Add Comment Cancel Reply


    Related Posts

    2023ರಿಂದ 2025ನೇ ಸಾಲಿನ ‘ಮಯೂರ ವರ್ಮ’ ಪ್ರಶಸ್ತಿಗೆ ಯುವ ಸಾಹಿತಿಗಳು ಆಯ್ಕೆ

    August 20, 2026

    ‘ಪಣಿಯಾಡಿ ಪ್ರಶಸ್ತಿ’ಗೆ ‘ದಧೂಟಿಬನ’ ಕಾದಂಬರಿ ಆಯ್ಕೆ

    August 20, 2026

    ಕಿನ್ನಿಗೋಳಿಯಲ್ಲಿ ‘ಬಿಲ್ವ ನೃತ್ಯಾರ್ಪಣಮ್ -2026’ | ಆಗಸ್ಟ್ 30

    August 20, 2026

    ಕೀರಿಕ್ಕಾಡಿನಲ್ಲಿ ಸಂಸ್ಮರಣೆ, ಪುರಸ್ಕಾರ ಪ್ರದಾನ ಮತ್ತು ತಾಳಮದ್ದಳೆ

    August 20, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.