Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ರಂಗಶಂಕರದಲ್ಲಿ ‘ರೊಶೊಮನ್’ ನಾಟಕ ಪ್ರದರ್ಶನ | ಮೇ 17

    May 13, 2025

    ಸಂವಾಹಿನಿ ಹಳೆ ವಿದ್ಯಾರ್ಥಿ ಸಂಘದ ಅಡಿಯಲ್ಲಿ ‘ಯಾದೇ’ ಸಂಭ್ರಮಾಚರಣೆ

    May 13, 2025

    ಸಂಪೆಕಟ್ಟೆಯಲ್ಲಿ ಯಶಸ್ವಿ ಕಲಾವೃಂದದ ಮಕ್ಕಳ ಮೇಳದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ

    May 13, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ರಾಜಾಜಿನಗರ, ಕುಮಾರವ್ಯಾಸ ಮಂಟಪದಲ್ಲಿ ‘ಚೈತ್ರೋತ್ಸವ’ | ಏಪ್ರಿಲ್ 10ರಿಂದ 18
    Bharathanatya

    ರಾಜಾಜಿನಗರ, ಕುಮಾರವ್ಯಾಸ ಮಂಟಪದಲ್ಲಿ ‘ಚೈತ್ರೋತ್ಸವ’ | ಏಪ್ರಿಲ್ 10ರಿಂದ 18

    April 8, 2024Updated:April 9, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಕನ್ನಡ ಸಹೃದಯರ ಪ್ರತಿಷ್ಠಾನ (ನೋಂ.) ಇದರ ವತಿಯಿಂದ ಬೆಂಗಳೂರಿನ ಶ್ರೀ ವಾಗ್ದೇವಿ ಗಮಕ ಕಲಾ ಪ್ರತಿಷ್ಠಾನದ ಸಹಯೋಗದಲ್ಲಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ‘ಚೈತ್ರೋತ್ಸವ’ವು ರಾಜಾಜಿನಗರ, ಕುಮಾರವ್ಯಾಸ ಮಂಟಪದಲ್ಲಿ ದಿನಾಂಕ 10-04-2024ರಿಂದ 18-04-2024ರವರೆಗೆ ನಡೆಯಲಿದೆ.

    ದಿನಾಂಕ 10-04-2024ರಂದು ಡಾ. ಸುಮನಾ ಮತ್ತು ಶ್ರೀ ಶಿವರಾಂ ಇವರಿಂದ ‘ವಾದ್ಯ ಸಂಗೀತ’, ದಿನಾಂಕ 11-04-2024ರಂದು ಶ್ರೀಮತಿ ಮೀನಾಕ್ಷಿ ಶ್ರೀಪಾದ ಮತ್ತು ತಂಡದವರಿಂದ ‘ಗಮಕ ರೂಪಕ’, ದಿನಾಂಕ 12-04-2024ರಂದು ವಿದುಷಿ ಗೌರಿ ವಿಶ್ವನಾಥ್ ಮತ್ತು ತಂಡ ಹಾಗೂ ಶ್ರೀಚಿತ್ರಾ ಭಜನಾ ಮಂಡಲಿಯವರಿಂದ ‘ಹನುಮದ್ವಿಲಾಸ’, ದಿನಾಂಕ 13-04-2024ರಂದು ಗಮಕಿ ಶ್ರೀಮತಿ ಸುಮಾ ಪ್ರಸಾದ್ ಮತ್ತು ತಂಡದವರಿಂದ ‘ಹನುಮದ್ವಿಲಾಸ’, ದಿನಾಂಕ 14-04-2024ರಂದು ವಿದುಷಿ ಸಂಪದಾ ಗುರುಪ್ರಸಾದ್ ಇವರಿಂದ ‘ಭರತನಾಟ್ಯ’, ದಿನಾಂಕ 15-04-2024ರಂದು ಶ್ರೀ ಶಾರದಾ ಭಜನಾ ಮಂಡಲಿ ಹಾಗೂ ಶ್ರೀಮತಿ ಇಂದು ಸುಂದರೇಶ್ ಮತ್ತು ತಂಡದವರಿಂದ ‘ಶ್ರೀರಾಮ ಭಜನೆ’, ದಿನಾಂಕ 16-04-2024ರಂದು ವಿದುಷಿ ರೇಖಾ ಪ್ರಸಾದ್ ಮತ್ತು ಶ್ರೀಮತಿ ಜ್ಯೋತಿ ಮಹೇಶ್ ಇವರಿಂದ ‘ಶ್ರೀರಾಮ ನಾಮ ಸಂಕೀರ್ತನೆ’, ದಿನಾಂಕ 17-04-2024ರಂದು ಶ್ರೀಮತಿ ಭಾಗ್ಯಲಕ್ಷ್ಮೀ ಮತ್ತು ತಂಡ ಹಾಗೂ ಶ್ರೀ ವಿಜಯ ವಿಠ್ಠಲ ಭಜನಾ ಮಂಡಲಿಯವರಿಂದ ‘ದಾಸರು ಕಂಡಂತೆ ಶ್ರೀರಾಮ’ ಮತ್ತು ದಿನಾಂಕ 18-04-2024ರಂದು ಶ್ರೀ ವಾಗ್ದೇವಿ ಗಮಕ ಕಲಾ ಪ್ರತಿಷ್ಠಾನದ ಸದಸ್ಯರಿಂದ ‘ಕಾವ್ಯಾಂತ್ಯಾಕ್ಷರಿ’ ಕಾರ್ಯಕ್ರಮಗಳು ನಡೆಯಲಿದೆ.

    Share. Facebook Twitter Pinterest LinkedIn Tumblr WhatsApp Email
    Previous Articleಬಿಲ್ಲವರ ಎಸೋಸಿಯೇಶನ್ ಮುಂಬಯಿ ವತಿಯಿಂದ ‘ಗುರು ನಾರಾಯಣ ಸಾಹಿತ್ಯ ಪ್ರಶಸ್ತಿ’ ಮತ್ತು ‘ಯಕ್ಷಗಾನ ಕಲಾ ಪ್ರಶಸ್ತಿ’ ಪ್ರದಾನ
    Next Article ಮುಂಬಯಿ ವಿಶ್ವವಿದ್ಯಾಲಯದ ವತಿಯಿಂದ ಉಪನ್ಯಾಸ ಹಾಗೂ ಕೃತಿಗಳ ಬಿಡುಗಡೆ ಕಾರ್ಯಕ್ರಮ | ಏಪ್ರಿಲ್ 13
    roovari

    Add Comment Cancel Reply


    Related Posts

    ಸಂವಾಹಿನಿ ಹಳೆ ವಿದ್ಯಾರ್ಥಿ ಸಂಘದ ಅಡಿಯಲ್ಲಿ ‘ಯಾದೇ’ ಸಂಭ್ರಮಾಚರಣೆ

    May 13, 2025

    ಸುರತ್ಕಲ್ಲಿನ ಅನುಪಲ್ಲವಿಯಲ್ಲಿ ‘ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ’ | ಮೇ 17

    May 13, 2025

    ಕೊಡಗು ಪತ್ರಿಕಾ ಭವನದಲ್ಲಿ ದಿ. ಬಿ.ಎಸ್. ಗೋಪಾಲಕೃಷ್ಣರವರ ಸ್ಮರಣಾರ್ಥ ದತ್ತಿನಿಧಿ ಪ್ರಶಸ್ತಿ ಪ್ರದಾನ | ಮೇ 15

    May 13, 2025

    ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ನಲ್ವತ್ತೈದನೇ ಉಪನ್ಯಾಸ

    May 13, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.