Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಬೆಂಗಳೂರಿನ ಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಸುದರ್ಶನ ಗರ್ವಭಂಗ’ ಮತ್ತು ‘ಕುಶ ಲವ ಕಾಳಗ’ ಪ್ರದರ್ಶನ | ಮೇ 17

    May 10, 2025

    ಕಟೀಲಿನಲ್ಲಿ ‘ತುಳುನಾಡು ಮತ್ತು ಕಳರಿ’ ವಿಚಾರಗೋಷ್ಠಿ ಮತ್ತು ಚರ್ಚಾಗೋಷ್ಠಿ | ಮೇ 24

    May 10, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬೆಂಗಳೂರಿನ ಪ್ರವರ ಥಿಯೇಟರ್ ಇದರ ದಶಕದ ಸಂಭ್ರಮ | ಆಗಸ್ಟ್ 25, 26 ಮತ್ತು 27ರಂದು
    Drama

    ಬೆಂಗಳೂರಿನ ಪ್ರವರ ಥಿಯೇಟರ್ ಇದರ ದಶಕದ ಸಂಭ್ರಮ | ಆಗಸ್ಟ್ 25, 26 ಮತ್ತು 27ರಂದು

    August 24, 2023Updated:August 25, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಪ್ರವರ ಥಿಯೇಟರ್ ಬೆಂಗಳೂರು ಇದರ ದಶಕದ ಸಂಭ್ರಮದಲ್ಲಿ ನಾಟಕ, ರಂಗಗೀತೆ, ಸಂವಾದ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 25-08-2023, 26-08-2023 ಮತ್ತು 27-08-2023ರಂದು ಬೆಂಗಳೂರಿನ ಹನುಮಂತನಗರ, ಕೆ.ಹೆಚ್. ಕಲಾಸೌಧದಲ್ಲಿ ನಡೆಯಲಿದೆ.

    ದಿನಾಂಕ 25-08-2023ರಂದು ಸಂಜೆ 5:30ಕ್ಕೆ ದಶಕದ ಸಂಭ್ರಮದ ಉದ್ಘಾಟನೆ ಕಾರ್ಯಕ್ರಮ. ಅತಿಥಿಗಳಾಗಿ ಹಿರಿಯ ರಂಗಕರ್ಮಿಗಳಾದ ಶ್ರೀ ಗುಂಡಣ್ಣ ಸಿ.ಕೆ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ವಿಶ್ವನಾಥ್ ಹಿರೇಮಠ, ಕನ್ನಡ ಪ್ರಭದ ಜೋಗಿ ಬರಹಗಾರರು ಮತ್ತು ಪುರವಣಿ ಮುಖ್ಯಸ್ಥರು ಮತ್ತು ಪ್ರಾಧ್ಯಾಪಕರಾದ ಡಾ. ಅಜಯ್ ಪ್ರಕಾಶ್ ಬಿ.ವಿ. ಭಾಗವಹಿಸಲಿದ್ದಾರೆ. ಘಂಟೆ 6ರಿಂದ ಬೆಂಗಳೂರಿನ ರಂಗ ತಂಡಗಳಿಂದ ರಂಗ ಗೀತೆಗಳು ಹಾಗೂ 7.15ಕ್ಕೆ ಶ್ರೀರಂಗಪಟ್ಟಣದ ನಿರ್ದಿಗಂತ ಪ್ರಸ್ತುತ ಪಡಿಸುವ ನಾಟಕ ‘ಗಾಯಗಳು’. ಕಥೆ, ಕವನ, ಕಾದಂಬರಿ, ನಾಟಕ ಆಧಾರಿತ ರಂಗರೂಪಕ ಇದಾಗಿದೆ. ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನ ಡಾ. ಶ್ರೀಪಾದ ಭಟ್ ಇವರದ್ದು.

    ದಿನಾಂಕ 26-08-2023ರಂದು ಸಂಜೆ 5:30ಕ್ಕೆ ಸಂವಾದ ಕಾರ್ಯಕ್ರಮ ‘ಸಮಕಾಲೀನ ರಂಗಭೂಮಿಯ ಸವಾಲುಗಳು ಮತ್ತು ನಮ್ಮ ಪ್ರತಿಸ್ಪಂದನೆ’. ಚರ್ಚೆ ನಡೆಸಿಕೊಡುವವರು ರಂಗಕರ್ಮಿಯಾದ ಹನುರಾಮ ಸಂಜೀವ, ಸಂವಾದದಲ್ಲಿ ಪಾಲ್ಗೊಳ್ಳುವವರು ಪ್ರಜಾವಾಣಿ ಪುರವಣಿ ಮುಖ್ಯಸ್ಥರಾದ ವಿಶಾಖ ಎನ್., ನಾಟಕಕಾರರಾದ ಡಾ. ಬೇಲೂರು ರಘುನಂದನ್, ರಂಗಕರ್ಮಿಗಳಾದ ಶ್ರೀಮತಿ ಛಾಯಾ ಭಾರ್ಗವಿ, ಪಿ.ಡಿ. ಸತೀಶ್ಚಂದ್ರ ಮತ್ತು ಅಭಿಮನ್ಯು ಭೂಪತಿ. 6:30ಕ್ಕೆ ‘ಪ್ರವರ ಪ್ರಶಸ್ತಿ’ ಪ್ರದಾನ ಸಮಾರಂಭ ಪ್ರಶಸ್ತಿ ಪುರಸ್ಕೃತರು ಯುವ ರಂಗಕರ್ಮಿ ಗೌತಮ ಉಪಾಧ್ಯ ಎ. ಇವರು. ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಬನಶಂಕರಿ ವಿ. ಅಂಗಡಿಯವರು ಭಾಗವಹಿಸಲಿದ್ದಾರೆ. ಸಂಜೆ 7:15ಕ್ಕೆ ಮೈಸೂರಿನ ನಿರಂತರ ಫೌಂಡೇಶನ್ ಪ್ರಸ್ತುತ ಪಡಿಸುವ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕೃತಿಗಳ ಆಧಾರಿತ ನಾಟಕ ‘ಗೊರೂರು’ ಪ್ರದರ್ಶನಗೊಳ್ಳಲಿದೆ. ರಂಗಪಠ್ಯ, ರಂಗವಿನ್ಯಾಸ ಮತ್ತು ನಿರ್ದೇಶನ ಮಂಜುನಾಥ್ ಎಲ್. ಬಡಿಗೇರ ಇವರದ್ದು.

    ದಿನಾಂಕ 27-08-2023ರಂದು ಸಂಜೆ 6:15ಕ್ಕೆ ಪ್ರವರ ಥಿಯೇಟರ್ ದರ್ಶಕದ ಒಳನೋಟ ಸಮಾರೋಪ ಸಮಾರಂಭ ನಡೆಯಲಿದ್ದು, ಅತಿಥಿಗಳಾಗಿ ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್, ಖ್ಯಾತ ನಗೆ ಬರಹಗಾರರಾದ ಎಂ.ಎಸ್. ನರಸಿಂಹಮೂರ್ತಿ, ಹಿರಿಯ ರಂಗಕರ್ಮಿಯಾದ ಮಾಲತೇಶ್ ಬಡಿಗೇರ ಮತ್ತು ದಿಸ್ಕಿಲಾ ಫ್ಯಾಕ್ಟರಿಯ ಮುಖ್ಯಸ್ಥರಾದ ಜೇಕಬ್ ಸ್ವಾಮಿನಾಥನ್ ಭಾಗವಹಿಸಲಿದ್ದಾರೆ. 7:15ಕ್ಕೆ ಪ್ರವರ ಥಿಯೇಟರ್ ಪ್ರಸ್ತುತ ಪಡಿಸುವ ಜಯಂತ ಕಾಯ್ಕಿಣಿ ರಚನೆಯ ಹಾಗೂ ಹನು ರಾಮ ಸಂಜೀವ ವಿನ್ಯಾಸ ಮತ್ತು ನಿರ್ದೇಶನದ ನಾಟಕ ‘ಜತೆಗಿರುವನು ಚಂದಿರ’ ಪ್ರದರ್ಶನಗೊಳ್ಳಲಿದೆ.

    ಸರ್ವರಿಗೂ ಸ್ವಾಗತ | ಪ್ರವೇಶ ದರ : ನಿಮಗೆ ಇಷ್ಟವಾದಷ್ಟು. ಹೆಚ್ಚಿನ ವಿವರಗಳಿಗಾಗಿ : +91 9686869676

    Share. Facebook Twitter Pinterest LinkedIn Tumblr WhatsApp Email
    Previous Articleಯಕ್ಷ ಮೌಕ್ತಿಕ ಮಹಿಳಾ ಕೂಟದಿಂದ ‘ಚಂದ್ರಹಾಸ ಚರಿತ್ರೆ’ | ಆಗಸ್ಟ್ 26ರಂದು
    Next Article ತೆಕ್ಕಟ್ಟೆ ಹಯಗ್ರೀವದಲ್ಲಿ ‘ಅರ್ಥಾಂಕುರ’ ಸರಣಿ ತಾಳಮದ್ದಳೆ ಉದ್ಘಾಟನೆ
    roovari

    Add Comment Cancel Reply


    Related Posts

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಕಲಾಕುಲ್ ಕೊಂಕಣಿ ನಾಟಕ ರೆಪರ್ಟರಿಗೆ ಅರ್ಜಿ ಆಹ್ವಾನ

    May 10, 2025

    ‘ಗೌರಿ ಸುಂದರ್ ವಾರ್ಷಿಕ ಪ್ರಶಸ್ತಿ’ ಪ್ರದಾನ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭ | ಮೇ 11

    May 8, 2025

    ನಾಟಕ ವಿಮರ್ಶೆ | ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ – ‘ಶರ್ಮಿಷ್ಠೆ’

    May 7, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.