ಬೆಂಗಳೂರು : ಈ ಕೆಳಕಂಡ ಕರುನಾಡಿನ ಹದಿನೈದು ವೀರ ವನಿತೆಯರ ಬಗ್ಗೆ ಕವನ/ಗೀತೆ/ಹಾಗೂ ಲಾವಣಿಗಳನ್ನು ತಮ್ಮಿಂದ ಆಹ್ವಾನಿಸಲಾಗಿದೆ. ಈ ಕೃತಿಯನ್ನು ದಿನಾಂಕ 15 ಆಗಸ್ಟ್ 2025ರಂದು ಲೋಕಾರ್ಪಣೆಗೊಳಿಸಲಾಗುವುದು.
ನಿಬಂಧನೆಗಳು :
1. ಯಾರು ಎಷ್ಟು ಬೇಕಾದರೂ ಕವನಗಳನ್ನು ರಚಿಸಿ ಕಳಿಸಬಹುದು.
2. ಸಾಲುಗಳ ಮಿತಿಯಿಲ್ಲ.
3. ರಚನೆಗಳು ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು.
4. ರಚನೆಗಳಿಗೆ ಆಕರ ಗ್ರಂಥ/ಪುಸ್ತಕ/ಕೃತಿಯ ಹೆಸರು ಮತ್ತು ಕೃತಿಕಾರ ಹೆಸರನ್ನು ತಮ್ಮ ಕಾವ್ಯದ ಕೊನೆಯಲ್ಲಿ ಕಡ್ಡಾಯವಾಗಿ ಬರೆದಿರಬೇಕು.
5. ತಮ್ಮ ರಚನೆಗಳನ್ನು ಈ ಕೆಳಕಂಡವರಿಗೆ ದಿನಾಂಕ 15 ಜುಲೈ 2025ರೊಳಗೆ ವಾಟ್ಸಪ್ ಗ್ರೂಪ್ಗೆ ಕಳುಹಿಸಲು ಕೋರಿದೆ.
1. ಶ್ರೀಮತಿ ರಾಧಾಮಣಿ ಎಮ್. ಕೋಲಾರ : 9972731056
2. ಶ್ರೀಮತಿ ಶ್ರೀಮತಿ ಕೆ.ಟಿ. : 9945225958
3. ಶ್ರೀಮತಿ ಮಾಯಾ ಬಾಲಚಂದ್ರ : 9449909494
4. ಶ್ರೀ ರಮೇಶ್ ಚನ್ನಪ್ಪ 9482874933
https://chat.whatsapp.com/K66GbtWu59mIkJrCagIE7P
ಕರುನಾಡಿನ ವೀರ ವನಿತೆಯರ ಪಟ್ಟಿ:
1. ಕಿತ್ತೂರು ರಾಣಿ ಚೆನ್ನಮ್ಮ, 2. ರಾಣಿ ಅಬ್ಬಕ್ಕ, 3. ಒನಕೆ ಓಬವ್ವ, 4. ರಾಣಿ ನಾಯಕಿ ದೇವಿ, 5. ಕೆಳದಿ ಚೆನ್ನಮ್ಮ, 6. ಬೆಳವಡಿ ಮಲ್ಲಮ್ಮ, 7. ರಾಣಿ ಚೆನ್ನಭೈರಾದೇವಿ, 8. ಬಳ್ಳಾರಿ ಸಿದ್ಧಮ್ಮ, 9. ಉಮಾಬಾಯಿ ಕುಂದಾಪುರ, 10. ಕಮಲಾದೇವಿ ಚಟ್ಟೋಪಾಧ್ಯಾಯ, 11. ಪದ್ಮಾವತಿ ಬಿದರಿ, 12. ಶಕುಂತಲಾ ಕುರ್ತುಕೋಟಿ, 13. ಯಶೋಧರ ದಾಸಪ್ಪ, 14. ಸರೋಜಿನಿ ಮಹೀಷಿ, 15. ಧಾರವಾಡದ ಭಾಗೀರಥೀ ಬಾಯಿ.
ಕೆ.ವಿ. ಲಕ್ಷ್ಮಣ ಮೂರ್ತಿ, ಬೆಂಗಳೂರು
ಮೊಬೈಲ್ ಸಂಖ್ಯೆ: 8762323985