Subscribe to Updates

    Get the latest creative news from FooBar about art, design and business.

    What's Hot

    ‘ದಾಸವಾಣಿ’ ಹವಲ್ದಾರ್ ತಂಡದವರಿಂದ ದಾಸರ ಕೃತಿಗಳ ಅಮೋಘ ಗಾಯನ ಕಾರ್ಯಕ್ರಮ | ಜೂನ್ 01

    May 31, 2025

    ನಟನ ರಂಗಶಾಲೆಯಲ್ಲಿ ಮಕ್ಕಳ ‘ಅಭಿನಯ ಮತ್ತು ರಂಗ ತರಬೇತಿ’ | ಜೂನ್ 08

    May 31, 2025

    ಶಿರಸಿಯ ರಂಗಧಾಮದಲ್ಲಿ ಸನ್ಮಾನ, ಪ್ರತಿಭಾ ಪುರಸ್ಕಾರ ಮತ್ತು ಯಕ್ಷಗಾನ ಪ್ರದರ್ಶನ | ಜೂನ್ 01

    May 31, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬೆಂಗಳೂರು ‘ಜನಪದರು’ ಸಾಂಸ್ಕೃತಿಕ ವೇದಿಕೆಯಲ್ಲಿ ‘ಮಾಯಾ ಬೇಟೆ’
    Drama

    ಬೆಂಗಳೂರು ‘ಜನಪದರು’ ಸಾಂಸ್ಕೃತಿಕ ವೇದಿಕೆಯಲ್ಲಿ ‘ಮಾಯಾ ಬೇಟೆ’

    April 10, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    10 ಏಪ್ರಿಲ್ 2023,ಬೆಂಗಳೂರು: ಪ್ರತಿ ತಿಂಗಳು ಹೊಸಕೋಟೆಯ “ಜನಪದರು “ಸಾಂಸ್ಕೃತಿಕ ವೇದಿಕೆ ಆಯೋಜಿಸುವ ತಿಂಗಳ ಎರಡನೇ ಶನಿವಾರ ದ ನಾಟಕ ಸರಣಿ ‘ ರಂಗಮಾಲೆ ‘ ಇದರ 69 ಕಾರ್ಯಕ್ರಮವು ತಾರೀಕು 08-04-2023 ನೇ ಶನಿವಾರ ದಂದು ನಿಂಬೆಕಾಯಿಪುರದ ಜನಪದರು ರಂಗಮಂದಿರದಲ್ಲಿ ನಡೆಯಿತು. ಈ ಬಾರಿ ಬೆಂಗಳೂರಿನ ದೃಶ್ಯ ಕಾವ್ಯ ತಂಡ ‘ಡಾII ಕೆ .ವೈ.ನಾರಾಯಣಸ್ವಾಮಿ ರಚನೆಯ ” ಮಾಯಾ ಬೇಟೆ ” ನಾಟಕವನ್ನು ನಂಜುಂಡೇಗೌಡರ ನಿದೇ೯ಶನದಲ್ಲಿ ಪ್ರದರ್ಶನ ನೀಡಿತು. ಕಾರ್ಯಕ್ರಮ ಉದ್ಧಾಟನೆ ಮಾಡಿ ಮಾತನಾಡಿದ ವೇದಿಕೆ ಅಧ್ಯಕ್ಷ ಕೆ.ವಿ ವೆಂಕಟರಮಣಪ್ಪ. (ಪಾಪಣ್ಣ ಕಾಟಂನಲ್ಲೂರು) ರಂಗಭೂಮಿ ಸಮಾಜದ ಓರೆ ಕೋರೆಗಳನ್ನು ಪ್ರತಿಬಿಂಬಿಸಿ, ಪರಿಣಾಮ ಮೂಡಿಸುವಲ್ಲಿ ಪ್ರಬಲ ಮಾಧ್ಯಮ ಎಂದರು. ಭಾರತೀಯ ಕೌಟುಂಬಿಕ ವ್ಯವಸ್ಥೆಯಲ್ಲಿ, ಸ್ತ್ರೀ ಶೋಷಣೆಯ ಒಳ ಮಜಲುಗಳ ನಾಟಕ ಪ್ರೇಕ್ಷಕರ ಅಂತರಂಗ ಕಲಕಿತು. ನಿರ್ದೇಶಕ ನಂಜುಂಡೇಗೌಡರನ್ನು ಸನ್ಮಾನಿಸಿ ಗೌರವಿಸಲಾಯಿತು. ಪದಾಧಿಕಾರಿಗಳಾದ ಜಗದೀಶ್ ಕೆಂಗನಾಳ್ ಸಿದ್ದೇಶ್ವರ ಚಲಪತಿ ಮುನಿರಾಜು ಹಾಜರಿದ್ದರು
    ಪ್ರತಿ ತಿಂಗಳು ಹೊಸಕೋಟೆಯ ಪ್ರತಿ ತಿಂಗಳು ಹೊಸಕೋಟೆಯ “ಜನಪದರು “ಸಾಂಸ್ಕೃತಿಕ ವೇದಿಕೆ ಆಯೋಜಿಸುವ ತಿಂಗಳ ಎರಡನೇ ಶನಿವಾರ ದ ನಾಟಕ ಸರಣಿಯ ರಂಗಮಾಲೆ – 69 ರಲ್ಲಿ ಈ ಬಾರಿ ಬೆಂಗಳೂರಿನ ದೃಶ್ಯ ಕಾವ್ಯ ತಂಡ ‘ಡಾII ಕೆ .ವೈ.ನಾರಾಯಣಸ್ವಾಮಿ ರಚನೆಯ ” ಮಾಯಾ ಬೇಟೆ ” ನಾಟಕವನ್ನು ನಂಜುಂಡೇಗೌಡರ ನಿದೇ೯ಶನದಲ್ಲಿ ಪ್ರದರ್ಶನ ನೀಡಿ ತು. ಕಾರ್ಯಕ್ರಮ ಉದ್ಧಾಟನೆ ಮಾಡಿ ಮಾತನಾಡಿದ ವೇದಿಕೆ ಅಧ್ಯಕ್ಷ ಕೆ.ವಿ ವೆಂಕಟರಮಣಪ್ಪ. (ಪಾಪಣ್ಣ ಕಾಟಂನಲ್ಲೂರು) ರಂಗಭೂಮಿ ಸಮಾಜದ ಓರೆ ಕೋರೆಗಳನ್ನು ಪ್ರತಿಬಿಂಬಿಸಿ, ಪರಿಣಾಮ ಮೂಡಿಸುವಲ್ಲಿ ಪ್ರಬಲ ಮಾಧ್ಯಮ ಎಂದರು. ಭಾರತೀಯ ಕೌಟುಂಬಿಕ ವ್ಯವಸ್ಥೆಯಲ್ಲಿ, ಸ್ತ್ರೀ ಶೋಷಣೆಯ ಒಳ ಮಜಲುಗಳ ನಾಟಕ ಪ್ರೇಕ್ಷಕರ ಅಂತರಂಗ ಕಲಕಿತು. ನಿರ್ದೇಶಕ ನಂಜುಂಡೇಗೌಡರನ್ನು ಸನ್ಮಾನಿಸಿ ಗೌರವಿಸಲಾಯಿತು. ಪದಾಧಿಕಾರಿಗಳಾದ ಜಗದೀಶ್ ಕೆಂಗನಾಳ್ ಸಿದ್ದೇಶ್ವರ ಚಲಪತಿ ಮುನಿರಾಜು ಹಾಜರಿದ್ದರು
    ಆಯೋಜಿಸುವ ತಿಂಗಳ ಎರಡನೇ ಶನಿವಾರ ದ ನಾಟಕ ಸರಣಿಯ ರಂಗಮಾಲೆ – 69 ರಲ್ಲಿ ಈ ಬಾರಿ ಬೆಂಗಳೂರಿನ ದೃಶ್ಯ ಕಾವ್ಯ ತಂಡ ‘ಡಾII ಕೆ .ವೈ.ನಾರಾಯಣಸ್ವಾಮಿ ರಚನೆಯ ” ಮಾಯಾ ಬೇಟೆ ” ನಾಟಕವನ್ನು ನಂಜುಂಡೇಗೌಡರ ನಿದೇ೯ಶನದಲ್ಲಿ ಪ್ರದರ್ಶನ ನೀಡಿ ತು. ಕಾರ್ಯಕ್ರಮ ಉದ್ಧಾಟನೆ ಮಾಡಿ ಮಾತನಾಡಿದ ವೇದಿಕೆ ಅಧ್ಯಕ್ಷ ಕೆ.ವಿ ವೆಂಕಟರಮಣಪ್ಪ. (ಪಾಪಣ್ಣ ಕಾಟಂನಲ್ಲೂರು) ರಂಗಭೂಮಿ ಸಮಾಜದ ಓರೆ ಕೋರೆಗಳನ್ನು ಪ್ರತಿಬಿಂಬಿಸಿ, ಪರಿಣಾಮ ಮೂಡಿಸುವಲ್ಲಿ ಪ್ರಬಲ ಮಾಧ್ಯಮ ಎಂದರು. ಭಾರತೀಯ ಕೌಟುಂಬಿಕ ವ್ಯವಸ್ಥೆಯಲ್ಲಿ, ಸ್ತ್ರೀ ಶೋಷಣೆಯ ಒಳ ಮಜಲುಗಳ ನಾಟಕ ಪ್ರೇಕ್ಷಕರ ಅಂತರಂಗ ಕಲಕಿತು. ನಿರ್ದೇಶಕ ನಂಜುಂಡೇಗೌಡರನ್ನು ಸನ್ಮಾನಿಸಿ ಗೌರವಿಸಲಾಯಿತು. ಪದಾಧಿಕಾರಿಗಳಾದ ಜಗದೀಶ್ ಕೆಂಗನಾಳ್ ಸಿದ್ದೇಶ್ವರ ಚಲಪತಿ ಮುನಿರಾಜು ಹಾಜರಿದ್ದರು

    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರಿನ ‘ಯಕ್ಷಯಾನ’ದಲ್ಲಿ ಅಗರಿ ಸಂಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ
    Next Article ಪುತ್ತೂರಿನಲ್ಲಿ ಮೂಕಾಂಬಿಕಾ ಕಲ್ಚರಲ್ ಆಕಾಡೆಮಿಯಿಂದ ‘ನೃತ್ಯಾಂತರಂಗ 96’
    roovari

    Add Comment Cancel Reply


    Related Posts

    ನಟನ ರಂಗಶಾಲೆಯಲ್ಲಿ ಮಕ್ಕಳ ‘ಅಭಿನಯ ಮತ್ತು ರಂಗ ತರಬೇತಿ’ | ಜೂನ್ 08

    May 31, 2025

    ವಿಜಯನಗರ ಬಿಂಬ ವತಿಯಿಂದ ‘ಶನಿವಾರದ ರಂಗ ಶಾಲೆ’ | ಜೂನ್ 07  

    May 31, 2025

    ಸಮಾರೋಪಗೊಂಡ ‘ವಸಂತ ಚಿಟ್ಟೆಗಳು – 2025’ ಮಕ್ಕಳ ಬೇಸಿಗೆ ಶಿಬಿರ

    May 30, 2025

    ಮೈಸೂರಿನ ನಟನ ರಂಗಶಾಲೆಯಲ್ಲಿ ‘#36 ಸತಿ ಸಾವಿತ್ರಿ ನಿವಾಸ’ ಕನ್ನಡ ನಾಟಕ ಪ್ರದರ್ಶನ | ಜೂನ್ 01

    May 30, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.