Subscribe to Updates

    Get the latest creative news from FooBar about art, design and business.

    What's Hot

    ಸೋಮವಾರಪೇಟೆಯಲ್ಲಿ ಕೃತಿಗಳ ಲೋಕಾರ್ಪಣೆ

    October 29, 2025

    ಕೋಲಾರದ ಪತ್ರಕರ್ತರ ಭವನದಲ್ಲಿ ‘ನುಡಿ ಸಂಭ್ರಮ -2025’ | ನವೆಂಬರ್ 02

    October 29, 2025

    ಕೀರಿಕ್ಕಾಡಿನಲ್ಲಿ ಲೋಕರ್ಪಣೆಗೊಂಡ ‘ಕನ್ನಡಿಯಲ್ಲಿ ಕನ್ನಡಿಗ’ ಕೃತಿಯ ಐದನೇ ಸಂಚಿಕೆ

    October 29, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮೈಸೂರಿನಲ್ಲಿ ಕೊಡವ ಸಂಸ್ಕೃತಿ ಪ್ರದರ್ಶಿಸಿದ ಒತ್ತೋರ್ಮೇರ ಕೊಡವ ಕೂಟ
    Cultural

    ಮೈಸೂರಿನಲ್ಲಿ ಕೊಡವ ಸಂಸ್ಕೃತಿ ಪ್ರದರ್ಶಿಸಿದ ಒತ್ತೋರ್ಮೇರ ಕೊಡವ ಕೂಟ

    October 6, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮೈಸೂರು : ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ಮೈಸೂರಿನ ಅರಮನೆ ಆವರಣದಲ್ಲಿ ದಿನಾಂಕ 02 ಅಕ್ಟೋಬರ್ 2025ರಂದು ನಡೆದ ಜಾಥಾ ಕಾರ್ಯಕ್ರಮದಲ್ಲಿ ಒತ್ತೋರ್ಮೇರ ಕೊಡವ ಕೂಟದ ಸದಸ್ಯರು ಕೊಡಗಿನ ಸಾಂಪ್ರದಾಯವನ್ನು ಪ್ರದರ್ಶಿಸುವ ಮೂಲಕ ಜನ ಮೆಚ್ಚುಗೆಗೆ ಪಾತ್ರರಾದರು.
    ಅರಮನೆ ಮೈದಾನದಿಂದ ಬನ್ನಿ ಮಂಟಪದವರೆಗೆ ನಡೆದ ಮೆರವಣಿಗೆಯಲ್ಲಿ ಕೊಡವರ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ತಳಿಯತಕ್ಕಿ ದೀಪ ಹಿಡಿದು, ದುಡಿ ಕೊಟ್ಸ್ ದಾಟ್ ಜೊತೆಗೆ ಕೊಡವ ಸಂಸ್ಕೃತಿಯ ಅಂಗವಾದ ಒಡಿಕತ್ತಿ, ಬಿಲ್ಲು ಬಾಣ, ಬರ್ಜಿ ಹಿಡಿದು ವಾಟಕಪಾಟ್ ನೃತ್ಯ ಮಾಡುವ ಮೂಲಕ ಜಾಥಾ ನಡೆಸಲಾಯಿತು. ಕೊಡಗಿನ ವಾಲಗ ತಂಡದ ಪ್ರಾಯೋಜಕತ್ವವನ್ನು ಮುಖ್ಯಮಂತ್ರಿಗಳ ಕಾನೂರು ಸಲಹೆಗಾರರು ಹಾಗು ವಿರಾಜಬೇಟೆ ಕ್ಷೇತ್ರದ ಶಾಸಕ ಅಜ್ಜಿಕುಟೀರ ಪೊನ್ನಣ್ಣ ಅವರು ನೀಡಿದರು. ಕಾರ್ಯಕ್ರಮದಲ್ಲಿ ಒತ್ತೋರ್ಮೆರ ಕೊಡವ ಕೂಟದ ಸ್ಥಾಪಕ ಚೆಟ್ಟೋಳಿರ ಶರತ್ ಸೋಮಣ್ಣ, ಕಾರ್ಯಕ್ರಮ ಸಂಚಾಲಕ ಕಾಳಮಂಡ ಬಾಬಿನ್ ಅಚ್ಚಮ್ಮ,ಕಾರ್ಯಕ್ರಮ ಸಂಚಾಲಕ ಮಾಚಿಂಗ ಸಚಿನ್ ತಿಮ್ಮಯ್ಯ ಹಾಗೂ ಕಾಯಪಂಡ ಇಶಾನ್ ಪೂಣಚ್ಚ, ಪೊನ್ನೋಲತಂಡ ಶರಣು ತಮ್ಮಯ್ಯ, ಕೇಳಪ್ಪಂಡ ಲಿಂಕಿತ್ ತಿಮ್ಮಯ್ಯ, ಕಾಯಪಂದ ತ್ರಿಷ ಮುತ್ತಮ್ಮ, ಮಾತಂದ ಕುಶಿ ಉನ್ನತಿ, ಮಾಳೇಟಿರ ಯಶ್ಮ ಭೋಜಮ್ಮ, ಜೋಡುಮಾಡ ಪೂಜಾ ಪೊನ್ನಮ್ಮ, ಬಾರಮಾಡ ದೇಚಮ್ಮ, ಕರ್ನಂಡ ಧನುಶ್ರೀ, ಮಲ್ಲಮಾಡ ಸೋಮಣ್ಣ, ಪೊಕೋಂಡ ಶಾನ್ ನಾಣಯ್ಯ, ಮಾಚ೦ಗದ ಭೂಮಿಕಾ, ಚಪ್ಪಂಡ ಪೂರ್ವಿಕ್ ಬೆನ್ನಣ್ಣ, ಮುಕ್ಕಾಟರ ಧ್ಯಾನಿಕ ದೇಚಮ್ಮ, ನಡಿಕೇರಿಯಂಡ ದಿಯ ದೇಶಮ್ಮ, ನಡಿಕೇರಿಯಂಡ ಜೀಯಾ ಬೋಜಮ್ಮ, ಮಂಡೇಪಂಡ ಡೆನ್ ಕಾರ್ಯಪ್ಪ, ಕೊಟ್ಟಂಗಡ ಬಿಪಿನ್ ಬಿದ್ದಪ್ಪ, ಬಲ್ಯಾಂಡಮಾದ ನಿತಿಹ ನೀಲಮ್ಮ, ಕಾಯಪಂಡ ಸೋನಿಕ ದೇಶಮ್ಮ, ಮಾಚಂಗದ ಮಿಧುನ್ ಮುತ್ತಣ್ಣ ಮತ್ತು ತುಚಿಮಕೇರಿ ವಾಲಗೆ ತಂಡದ ಉದಯ, ಶ್ರೀಕಾಂತ್, ಮಂಜುನಾಥ, ವಿನೋಲ್, ಮೇಗನ್ ಭಾಗವಹಿಸಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous ArticleBook release program by Upasana at Bangalore
    Next Article ಉಡುಪಿಯಲ್ಲಿ ‘ಮಾರ್ಗ 2025’ ಭರತನಾಟ್ಯ ನೃತ್ಯ ಉತ್ಸವ | ಅಕ್ಟೋಬರ್ 10
    roovari

    Add Comment Cancel Reply


    Related Posts

    ಕೋಲಾರದ ಪತ್ರಕರ್ತರ ಭವನದಲ್ಲಿ ‘ನುಡಿ ಸಂಭ್ರಮ -2025’ | ನವೆಂಬರ್ 02

    October 29, 2025

    ಮಂಗಳೂರಿನಲ್ಲಿ ಕಥಾಬಿಂದು ಪ್ರಕಾಶನದ ವಾರ್ಷಿಕ ಸಂಭ್ರಮಾಚರಣೆಯ ಸಾಹಿತ್ಯೋತ್ಸವ

    October 29, 2025

    ರಾಷ್ಟ್ರೋತ್ಥಾನ ಸಾಹಿತ್ಯದ ‘ಕನ್ನಡ ಪುಸ್ತಕ ಹಬ್ಬ’ ಸಾಹಿತ್ಯ-ಸಂಸ್ಕೃತಿ ಉತ್ಸವ | ನವೆಂಬರ್ 01ರಿಂದ ಡಿಸೆಂಬರ್ 07

    October 28, 2025

    ಮಂಗಳೂರು ದೇರಳಕಟ್ಟೆಯಲ್ಲಿ ಕಥಾಬಿಂದು ಪ್ರಕಾಶನದ ‘ಸಾಹಿತ್ಯೋತ್ಸವ’ | ಅಕ್ಟೋಬರ್ 26

    October 25, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.