Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ | ಖ್ಯಾತ ರಂಗಭೂಮಿ ತಜ್ಞ ಉತ್ತಮ ಸಂಘಟಕ ಮಂಡ್ಯ ರಮೇಶ್

    July 14, 2026

    ವಿದ್ವಾನ್ ಮಂಜುನಾಥ್ ಎನ್. ಪುತ್ತೂರು ಇವರ ‘ಜಗದ್ಗುರು’ ತಾಳ ಲೋಕಾರ್ಪಣೆ

    July 14, 2026

    ತುಂಬೆ ಪದವಿಪೂರ್ವ ಕಾಲೇಜಿನಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ

    July 14, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    2024ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟ
    Awards

    2024ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟ

    February 13, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ನವದೆಹಲಿ : ಕೇಂದ್ರ ಸರಕಾರದ ವತಿಯಿಂದ ಗಣ ರಾಜ್ಯೋತ್ಸವ ಸಂದರ್ಭದಲ್ಲಿ ನೀಡಲಾಗುವ 132 ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಇದರಲ್ಲಿ ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಪದ್ಮಭೂಷಣ ಪ್ರಶಸ್ತಿ ಪಡೆದವರು ಮಹಾರಾಷ್ಟ್ರದ ಹೊರ್ ಮುಸ್ ಜೀ ಎನ್. ಕಾಮಾ – ಶಿಕ್ಷಣ, ಪ್ರತಿಕೋದ್ಯಮ, ದತ್ತಾತ್ರೇಯ ಅಂಬಾ ದಾಸ್ ಮಾಯಾಲೂ – ಕಲೆ, ಪ್ಯಾರೆಲಾಲ್ ಶರ್ಮಾ – ಕಲೆ, ಕುಂದನ್ ವ್ಯಾಸ್ – ಶಿಕ್ಷಣ, ಪ್ರತಿಕೋದ್ಯಮ ಹಾಗೂ ಪಶ್ಚಿಮ ಬಂಗಾಳದ ಉಷಾ ಉತುಪ್ – ಗಾಯಕಿ.

    ಪದ್ಮಶ್ರೀ ಪ್ರಶಸ್ತಿ ಪಡೆದವರು ತೆಲಂಗಾಣ ನಾರಾಯಣ ಪೇಟೆ ದಾಮರ ಗಿಡ್ಡಾ ಗ್ರಾಮದ ದಾಸರಿ ಕೊಂಡಪ್ಪ (ಬುರ್ರಾ ವೀಣಾ ರಕ್ಷಕ), ತೆಲಂಗಾಣ ಜನಗಾಂವ್ ಗದ್ದಂ ಸೋಮಯ್ಯ (ಯಕ್ಷಗಾನಂ ಯಜಮಾನ್), ಆಂಧ್ರ ಪ್ರದೇಶದ ಡಿ. ಉಮಾ ಮಹೇಶ್ವರಿ (ಹರಿಕಥೆ ಕೀರ್ತನಾಕಾರರು), ಕೇರಳ ಕಣ್ಣೂರಿನ ನಾರಾಯಣ (ತೆಯ್ಯಂ ಪರಂಪರೆ ಸಂರಕ್ಷಕ), ಬಿಹಾರದ ಗೋಡ್ನಾ ವರ್ಣಚಿತ್ರಕಾರ ದಂಪತಿಗಳಾದ ಶಾಂತಿ ದೇವಿ ಪಾಸ್ವಾನ್ ಮತ್ತು ಶಿವನ್ ಪಾಸ್ವಾನ್, ಪಶ್ಚಿಮ ಬಂಗಾಳದ ಭಾದು ಜಾನಪದ ಗಾಯಕ ರತನ್ ಕಹಾರ್, ಬಿಹಾರದ ಸಮೃದ್ಧಟಿಕುಲಿ ವರ್ಣ ಚಿತ್ರಕಾರ ಅಶೋಕ್ ಕುಮಾರ್ ಬಿಸ್ವಾನ್, ಕೇರಳದ ಪ್ರಸಿದ್ಧ ಕಲ್ಲು ವಾಲಿ ಕಥಕ್ಕಳಿ ನೃತ್ಯಗಾರ್ತಿ ಬಾಲಕೃಷ್ಣನ್ ಸದನಂ ಪುಥಿಯಾ ವೀಟಿಲ್, ಆಂಧ್ರ ಪ್ರದೇಶದ ಮಹಿಳಾ ಹರಿಕಥಾ ನಿರೂಪಕಿ ಡಿ. ಉಮಾ ಮಹೇಶ್ವರಿ, ಓಡಿಶಾದ ಕೃಷ್ಣ ಲೀಲಾ ಗಾಯಕ ಗೋಪಿನಾಥ್ ಸ್ವೈನ್, ಮಧ್ಯ ಪ್ರದೇಶದ ಮ್ಯಾಕ್ ರಂಗ ಭೂಮಿ ಕಲಾವಿದ ಓಂಪ್ರಕಾಶ್ ಶರ್ಮಾ, ಕೇರಳದ ಕಣ್ಣೂರಿನ ಹಿರಿಯ ತೆಯ್ಯಂ ಜಾನಪದ ನೃತ್ಯಗಾರ ನಾರಾಯಣನ್ ಇ.ಪಿ., ಒಡಿಶಾದ ಸಬ್ದಾನೃತ್ಯ ಜಾನಪದ ನೃತ್ಯ ತಜ್ಞ ಭಾಗವತ್ ಪಧಾನ್, ಪಶ್ಚಿಮ ಬಂಗಾಳದ ಪ್ರಖ್ಯಾತ ಶಿಲ್ಪಿ ಸನಾತನ ರುದ್ರಪಾಲ್, ತಮಿಳು ನಾಡಿನ ವಲ್ಲಿ ಒಯಿಲ್ ಕುಮ್ಮಿ ಜಾನಪದ ನೃತ್ಯದ ಪ್ರತಿಪಾದಕ, ತೆಲಂಗಾಣದ ಚಿಂಡು ಯಕ್ಷಗಾನ ಕಲಾವಿದ ಗದ್ದಾಂ ಸಮ್ಮೈಯ್ಯ, ರಾಜಸ್ಥಾನದ ಭಿಲ್ವಾರಾದ ಬೆಹ್ರುಪಿಯಾ ಕಲಾವಿದ ಜಾನಕಿ ಲಾಲ್, ಉತ್ತರ ಪ್ರದೇಶದ ಹಿತ್ತಾಳೆ ಮರೋರಿ ಕುಶಲಕರ್ಮಿ ಬಾಬು ರಾಮ್ ಯಾದವ್, ನೇಪಾಳದ ಚಾವು ಮಾಸ್ಕ್ ತಯಾರಕ ನೇಪಾಳ ಚಂದ್ರ ಸೂತ್ರಧಾರ್.

    Share. Facebook Twitter Pinterest LinkedIn Tumblr WhatsApp Email
    Previous Articleಬೊಂಡಾಲದ ಆಟ – ಚಿನ್ನದ ನೋಟ | ಫೆಬ್ರವರಿ 14ರಿಂದ 16ರವರೆಗೆ
    Next Article ಮಂಗಳೂರು ವಿ. ವಿ. ಯಲ್ಲಿ ಕನಕದಾಸರ ಕೀರ್ತನೆಗಳ ಸಮೂಹ ಗಾಯನ ಕಾರ್ಯಕ್ರಮ
    roovari

    Add Comment Cancel Reply


    Related Posts

    ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ತಾಳಮದ್ದಲೆ

    July 13, 2026

    ‘ಕೊ. ಅ. ಉಡುಪ ಪ್ರಶಸ್ತಿ’ಗೆ ಸಾಹಿತಿ, ಪತ್ರಕರ್ತ ಚಿದಂಬರ ಬೈಕಂಪಾಡಿ ಆಯ್ಕೆ

    July 11, 2026

    ಕ.ಸಾ.ಪ.ದ ‘ಶ್ರೀವಿಜಯ ಸಾಹಿತ್ಯ ದತ್ತಿ ಪ್ರಶಸ್ತಿ’ಗೆ ಲೇಖಕರ ಆಯ್ಕೆ

    July 11, 2026

    ‘ಜನಪ್ರಿಯ ವಿಜ್ಞಾನ ಪುಸ್ತಕ ಪ್ರಶಸ್ತಿ’ಗೆ ಕನ್ನಡ ಪುಸ್ತಕಗಳ ಆಹ್ವಾನ | ಕೊನೆಯ ದಿನಾಂಕ ನವೆಂಬರ್ 2026

    July 11, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.