Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನ ಬೆಸೆಂಟ್ ಮಂದಿರದಲ್ಲಿ ‘ಗುರು ಪೂಣಿ೯ಮಾ’

    July 18, 2025

    ಯಕ್ಷದೇಗುಲ ಕಾಂತಾವರದ ‘ಯಕ್ಷೋಲ್ಲಾಸ’ | ಜುಲೈ 20

    July 18, 2025

    ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನದಲ್ಲಿ ಸಮಾರೋಪಗೊಂಡ ಯಕ್ಷಗಾನ ತರಬೇತಿ

    July 18, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಉಡುಪಿಯ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆದ ಕೆಮ್ತೂರು ತುಳು ನಾಟಕ ಸ್ಪರ್ಧೆ -2025ರ ಫಲಿತಾಂಶ ಪ್ರಕಟ
    Competition

    ಉಡುಪಿಯ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆದ ಕೆಮ್ತೂರು ತುಳು ನಾಟಕ ಸ್ಪರ್ಧೆ -2025ರ ಫಲಿತಾಂಶ ಪ್ರಕಟ

    January 13, 2025No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ತುಳುಕೂಟ ಉಡುಪಿ (ರಿ.) ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಭಾಗಿತ್ವದಲ್ಲಿ ದಿನಾಂಕ 05 ಜನವರಿ 2025ರಿಂದ 10 ಜನವರಿ 2025ರವೆರೆಗೆ ನಡೆದ 23ನೇ ವರ್ಷದ ಕೆಮ್ತೂರು ತುಳು ನಾಟಕ ಸ್ಪರ್ಧೆ -2025ರ ಪ್ರಶಸ್ತಿ ವಿಜೇತರು. ಎಲ್ಲಾ ವಿಜೇತರಿಗೂ ದೃಢಪತ್ರಿಕೆ ಮತ್ತು ಶಾಶ್ವತ ಫಲಕ ನೀಡಲಾಗುವುದು.

    ಶ್ರೇಷ್ಠ ನಾಟಕ –
    ಪ್ರಥಮ : ನಗದು ರೂ.20,000/-, ನಾಟಕ : ‘ಈದಿ’, ತಂಡ: ಸುಮನಸಾ ಕೊಡವೂರು (ರಿ.) ಉಡುಪಿ.
    ದ್ವಿತೀಯ : ನಗದು ರೂ.15,000/-, ನಾಟಕ : ‘ದಿ ಫೈಯರ್’, ತಂಡ : ಭೂಮಿಗೀತ ಸಾಂಸ್ಕೃತಿಕ ವೇದಿಕೆ, ಪಟ್ಲ
    ತೃತೀಯ : ನಗದು ರೂ.10,000/-, ನಾಟಕ : ‘ಸೋಕ್ರಟಿಸ್’, ತಂಡ: ರಂಗ ಮಿಲನ, ಮುಂಬಯಿ.

    ಶ್ರೇಷ್ಠ ನಿರ್ದೇಶನ –
    ಪ್ರಥಮ : ನಗದು ರೂ.1000/-, ವಿದ್ದು ಉಚ್ಚಿಲ್, ನಾಟಕ : ‘ಈದಿ’, ತಂಡ : ಸುಮನಸಾ ಕೊಡವೂರು (ರಿ). ಉಡುಪಿ.
    ದ್ವಿತೀಯ : ಸಂತೋಷ್ ನಾಯಕ್ ಪಟ್ಲ, ನಾಟಕ : ‘ದಿ ಫೈಯರ್’, ತಂಡ : ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪಟ್ಲ.
    ತೃತೀಯ : ಮನೋಹರ್ ಶೆಟ್ಟಿ ನಂದಳಿಕೆ, ನಾಟಕ : ‘ಸೋಕ್ರಟಿಸ್’, ತಂಡ:ರಂಗ ಮಿಲನ, ಮುಂಬಯಿ.

    ಶ್ರೇಷ್ಠ ರಂಗ ಪರಿಕರ/ಪ್ರಸಾದನ –
    ಪ್ರಥಮ : ನಗದು ರೂ.1000/-, ಸುಮನಸಾ ಕೊಡವೂರು ಉಡುಪಿ (ರಿ).
    ದ್ವಿತೀಯ : ರಂಗಮಿಲನ, ಮುಂಬಯಿ.
    ತೃತೀಯ : ಕರಾವಳಿ ಕಲಾವಿದರು, ಮಲ್ಪೆ

    ಶ್ರೇಷ್ಠ ಬೆಳಕು –
    ಪ್ರಥಮ : ನಗದು ರೂ.1000/-, ಪೃಥ್ವಿನ್ ಕೆ. ವಾಸು, ನಾಟಕ : ‘ದಿ ಫೈಯರ್’, ತಂಡ : ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪಟ್ಲ.
    ದ್ವಿತೀಯ : ಪ್ರವೀಣ್ ಜಿ. ಕೊಡವೂರು, ನಿಖಿಲ್ ಮೈಂದನ್, ನಾಟಕ : ‘ಈದಿ’, ತಂಡ : ಸುಮನಸಾ ಕೊಡವೂರು, ಉಡುಪಿ (ರಿ.)
    ತೃತೀಯ : ಪ್ರವೀಣ್ ಜಿ. ಕೊಡವೂರು, ನಾಟಕ : ‘ಸೋಕ್ರಟಿಸ್’ ತಂಡ : ರಂಗಮಿಲನ, ಮುಂಬಯಿ.

    ಶ್ರೇಷ್ಠ ಸಂಗೀತ –
    ಪ್ರಥಮ : ನಗದು ರೂ.1000/-, ಶೋಧನ್ ಎರ್ಮಾಳ್, ನಾಟಕ : ‘ಈದಿ’, ತಂಡ : ಸುಮನಸಾ ಕೊಡವೂರು ಉಡುಪಿ (ರಿ.)
    ದ್ವಿತೀಯ : ಅನಿಲ್ ಕುಮಾರ್ ಉದ್ಯಾವರ, ನಾಟಕ : ‘ದಿ ಫೈಯರ್’, ತಂಡ : ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪಟ್ಲ
    ತೃತೀಯ : ದಿವಾಕರ್ ಕಟೀಲ್, ನಾಟಕ : ‘ಸೋಕ್ರಟಿಸ್’, ತಂಡ : ರಂಗ ಮಿಲನ, ಮುಂಬಯಿ

    ಶ್ರೇಷ್ಠ ನಟ –
    ಪ್ರಥಮ : ನಗದು ರೂ.1000/-, ಸುರೇಂದ್ರ ಕುಮಾರ್ ಮಾರ್ನಾಡ್, ನಾಟಕ : ‘ಸೋಕ್ರಟಿಸ್’, ತಂಡ : ರಂಗಮಿಲನ ಮುಂಬಯಿ
    ದ್ವಿತೀಯ : ನಾರಾಯಣ ಪಾತ್ರಧಾರಿ ರಾಜೇಶ್ ಭಟ್ ಪಣಿಯಾಡಿ, ನಾಟಕ : ತುದೆ ದಾಂಟಿ ಬೊಕ್ಕ, ತಂಡ : ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ.
    ತೃತೀಯ : ಮಹಮ್ಮದ್ ಪಾತ್ರಧಾರಿ ನಾಗೇಶ್ ಪ್ರಸಾದ್, ನಾಟಕ : ‘ಈದಿ’, ತಂಡ : ಸುಮನಸಾ ಕೊಡವೂರು, ಉಡುಪಿ (ರಿ.)

    ಶ್ರೇಷ್ಠ ನಟಿ –
    ಪ್ರಥಮ : ರೂ.1,000/-, ರೋಶ್ನಿ ಪಾತ್ರಧಾರಿಣಿ ಧೃತಿ ಸಂತೋಷ್, ನಾಟಕ : ‘ಈದಿ’, ತಂಡ : ಸುಮನಸಾ ಕೊಡವೂರು ಉಡುಪಿ (ರಿ.)
    ದ್ವಿತೀಯ : ‘ಸೋಕ್ರಟಿಸ್’ ನಾಟಕದ ಸಾಂತಿಪೆ ಪಾತ್ರಧಾರಿ ದೀಕ್ಷಾ ದೇವಾಡಿಗ, ತಂಡ : ರಂಗಮಿಲನ, ಮುಂಬಯಿ
    ತೃತೀಯ : ‘ತುದೆ ದಾಂಟಿ ಬೊಕ್ಕ’ ನಾಟಕದ ಪದ್ಮಾವತಿ ಪಾತ್ರಧಾರಿ ಶಿಲ್ಪಾ ಜೋಶಿ, ತಂಡ : ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ

    ತೀರ್ಪುಗಾರರ ಮೆಚ್ಚುಗೆ ಪಡೆದ ನಟ/ನಟಿಯರು/ಬಾಲನಟ/ನಟಿಯರು
    1. ‘ಪೆರ್ಗ’ ನಾಟಕದ ದ್ಯಾವಪ್ಪೆ ಪಾತ್ರಧಾರಿ ನೂತನ್ ಕುಮಾರ್ ಕೊಡಂಕೂರು, ತಂಡ : ಕರಾವಳಿ ಕಲಾವಿದರು, ಮಲ್ಪೆ.
    2. ‘ದಿ ಫೈಯರ್’ ನಾಟಕದ ವ್ಯಕ್ತಿ 5, ಕೊಲಂಬಸ್, ಪೆಡ್ರೋ ಪಾತ್ರಧಾರಿ ದೀಪಕ್ ಜೈನ್, ತಂಡ : ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪಟ್ಲ.
    3. ‘ಈದಿ’ ನಾಟಕದ ಪಂಡಿತ್ ನಾರಾಯಣ್ ಹಕ್ಸರ್ ಪಾತ್ರಧಾರಿ ಅಕ್ಷತ್ ಅಮೀನ್, ತಂಡ : ಸುಮನಸಾ ಕೊಡವೂರು, ಉಡುಪಿ.
    4. ‘ಸೋಕ್ರಟಿಸ್’ ನಾಟಕದ ಪ್ಲಾಟೋ ಪಾತ್ರಧಾರಿ ಲತೇಶ್ ಪೂಜಾರಿ, ತಂಡ : ರಂಗಮಿಲನ, ಮುಂಬಯಿ.

    1. ‘ಪೆರ್ಗ’ ನಾಟಕದ ಸಂಕಮ್ಮಕ್ಕೆ ಪಾತ್ರಧಾರಿಣಿ ಚಂದ್ರಕಲಾ ರಾವ್ ಕದಿಕೆ, ತಂಡ : ಕರಾವಳಿ ಕಲಾವಿದರು, ಮಲ್ಪೆ.
    2. ‘ದಿ ಫೈಯರ್’ ನಾಟಕದ ವ್ಯಕ್ತಿ 1, ಮೊದಲ ಹೆಣ್ಣು, ಜುವಾನ ಪಾತ್ರಧಾರಿ ಸಹನಾ ಪಟ್ಲ, ತಂಡ : ಭೂಮಿಗೀತ ಸಾಂಸ್ಕೃತಿಕ ವೇದಿಕೆ, ಪಟ್ಲ.
    3. ‘ದಿ ಫೈಯರ್’ ನಾಟಕದ ವ್ಯಕ್ತಿ 2, ಸೃಷ್ಟಿ, ಜೂಜಿನ ಹೆಣ್ಣು ಪಾತ್ರಧಾರಿಣಿ ವಂಶಿ ಆರ್. ಅಮೀನ್, ತಂಡ : ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪಟ್ಲ.
    4. ‘ಈದಿ’ ನಾಟಕದ ಝರೀನಾ ಪಾತ್ರಧಾರಿಣಿ ರಾಧಿಕಾ ದಿವಾಕರ್, ತಂಡ : ಸುಮನಸಾ ಕೊಡವೂರು, ಉಡುಪಿ

    ಬಾಲನಟ/ನಟಿಯರು
    1. ಅದ್ವೈತ, ಕೇದಾರ, ಆಶ್ರಿತ, ‘ತುದೆ ದಾಂಟಿ ಬೊಕ್ಕ’ ನಾಟಕ, ತಂಡ : ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ). ಉಡುಪಿ ಇವರೆಲ್ಲರಿಗೂ ತಲಾ ರೂ.500/- ನಗದು ಬಹುಮಾನ ನೀಡಲಾಗಿದೆ.

    23ನೇ ವರ್ಷದ ಕೆಮ್ತೂರು ತುಳು ನಾಟಕ ಸ್ಪರ್ಧೆಯ ತೀರ್ಪುಗಾರರಾಗಿ ಖ್ಯಾತ ರಂಗಕರ್ಮಿಗಳಾದ ಡಾ. ಗಣನಾಥ ಜಿ. ಎಕ್ಕಾರ್, ಡಾ. ಭರತ್ ಕುಮಾರ್ ಪೊಲಿಪು ಮುಂಬಯಿ, ಡಾ. ಸುಕನ್ಯಾ ಮಾರ್ಟಿಸ್ ಇವರು ಸಹಕರಿಸಿದ್ದರು. ನಾಟಕ ಸ್ಟರ್ಧೆಯ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 26 ಜನವರಿ 2025ರಂದು ಉಡುಪಿ ಎಮ್.ಜಿ.ಎಮ್. ಕಾಲೇಜಿನ ಮುದ್ದಣ ಮಂಟಪದಲ್ಲಿ ಜರಗಲಿರುವುದು. ಅಂದು ಪ್ರಥಮ ಪ್ರಶಸ್ತಿ ವಿಜೇತ ನಾಟಕದ ಮರುಪ್ರದರ್ಶನ ನಡೆಯಲಿದೆ ಎಂದು ತುಳುಕೂಟ ಉಡುಪಿ (ರಿ). ಇದರ ಅಧ್ಯಕ್ಷರಾದ ಶ್ರೀ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಕಾರ್ಯದರ್ಶಿ ಶ್ರೀ ಗಂಗಾಧರ ಕಿದಿಯೂರು, ಕೆಮ್ತೂರು ನಾಟಕ ಸ್ಪರ್ಧೆಯ ಸಂಚಾಲಕರಾದ ಶ್ರೀ ಬಿ. ಪ್ರಭಾಕರ ಭಂಡಾರಿ ತಿಳಿಸಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ 10ನೇ ವಾರ್ಷಿಕೋತ್ಸವ ಸಮಾರಂಭ | ಜನವರಿ 19
    Next Article ಮಾರಣಕಟ್ಟೆ ಗೆದ್ದಿಬೈಲಗೆಯಲ್ಲಿ ‘ಪ್ರೇರಣೋತ್ಸವ 2025’ | ಜನವರಿ 14
    roovari

    Add Comment Cancel Reply


    Related Posts

    ಮೈಸೂರಿನ ನಟನ ರಂಗಶಾಲೆಯಲ್ಲಿ ‘ಕಣಿವೆಯ ಹಾಡು’ | ಜುಲೈ 20

    July 18, 2025

    ತಿಂಗಳ ನಾಟಕ ಸಂಭ್ರಮದಲ್ಲಿ ‘ಸ್ವಾತಂತ್ರ್ಯದ ಓಟ’ ನಾಟಕ ಪ್ರದರ್ಶನ | ಜುಲೈ 19

    July 17, 2025

    ರಂಗಭೂಮಿ ಕಲಾವಿದ ಮೌನೇಶ ಆಚಾರ್ಯ ನಿಧನ

    July 16, 2025

    ‘ಕವಿಗಳು ಕಂಡ ನಮ್ಮ ಕುಡ್ಲ’ ಕವನ, ಕವಿತೆ ಮತ್ತು ಚುಟುಕು ಬರಹ ವಾಚನ | ಕೊನೆಯ ದಿನಾಂಕ ಜುಲೈ 20

    July 16, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.