Subscribe to Updates

    Get the latest creative news from FooBar about art, design and business.

    What's Hot

    ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನ | ಮೇ 25 ಮತ್ತು 26

    May 24, 2025

    ಪುಸ್ತಕ ವಿಮರ್ಶೆ | ‘ವ್ಯಥೆ ಕಥೆ’ ಕನ್ನಡದ ವಿಶಿಷ್ಟವಾದ ಕಿರು ಕಾದಂಬರಿ

    May 24, 2025

    ‘ಭಾಷಾಂತರ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜೂನ್ 20

    May 24, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕುಂದಾಪುರದಲ್ಲಿ ‘ಬಂಟರ ಯಕ್ಷ ಸಂಭ್ರಮ’ | ಡಿಸೆಂಬರ್ 30
    Kannada

    ಕುಂದಾಪುರದಲ್ಲಿ ‘ಬಂಟರ ಯಕ್ಷ ಸಂಭ್ರಮ’ | ಡಿಸೆಂಬರ್ 30

    December 28, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕುಂದಾಪುರ : ಕುಂದಾಪುರ ತಾಲೂಕು ಯುವ ಬಂಟರ ಸಂಘ (ರಿ.) ಇದರ ವತಿಯಿಂದ ‘ಬಂಟರ ಯಕ್ಷ ಸಂಭ್ರಮ’ ಆಯ್ದ ಬಡಗು ತಿಟ್ಟಿನ ಬಂಟ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ಮತ್ತು ಬಂಟ ಯಕ್ಷ ಭೂಷಣ ಪ್ರಶಸ್ತಿ ಪ್ರದಾನವು ದಿನಾಂಕ 30-12-2023ರಂದು ಅಪರಾಹ್ನ 2 ಗಂಟೆಗೆ ಬಂಟರ ಯಾನೆ ನಾಡವರ ಸಂಕೀರ್ಣ, ಆರ್.ಎನ್. ಶೆಟ್ಟಿ ಸಭಾಭವನದಲ್ಲಿ ನಡೆಯಲಿದೆ.

    ‘ಮಾಯಾಪುರಿ’ ಪ್ರಸಂಗದಲ್ಲಿ ಹಿಮ್ಮೇಳದಲ್ಲಿ ಭಾಗವತರು : ಸುದೀಪಚಂದ್ರ ಶೆಟ್ಟಿ ಮೇಗದ್ದೆ (ಮಾರಣಕಟ್ಟೆ ಮೇಳ), ಗಣೇಶ ಶೆಟ್ಟಿ ಬೆಳ್ವೆ (ಮಂದಾರ್ತಿ ಮೇಳ), ಸಂತೋಷ ಶೆಟ್ಟಿ ಎಡಮೊಗೆ (ಸೌಕೂರು ಮೇಳ), ಚಂಡೆ : ಶ್ರೀಕಾಂತ್ ಶೆಟ್ಟಿ, ಎಡಮೊಗೆ (ಮಂದಾರ್ತಿ ಮೇಳ) ಮತ್ತು ಮದ್ದಳೆ : ಶಶಾಂಕ್ ಕುಮಾರ್. ಮುಮ್ಮೇಳದಲ್ಲಿ ಶತ್ರುಘ್ನ – ಅರೆಹೊಳೆ ಸಂಜೀವ ಶೆಟ್ಟ (ಮಾರಣಕಟ್ಟೆ ಮೇಳ), ದಮನ – ಕಾನ್ಕಿ ಸುಧಾಕರ ಶೆಟ್ಟಿ (ಮಾರಣಕಟ್ಟೆ ಮೇಳ), ಬಲ – ವಿಘ್ನೇಶ್ ಶೆಟ್ಟಿ ಎಡಮೊಗೆ (ಕಮಲಶಿಲೆ ಮೇಳ) ಮತ್ತು ನಂದನ್ ಶೆಟ್ಟಿ ಅಗುಂಬೆ (ಮಂದಾರ್ತಿ ಮೇಳ), ಪುಷ್ಕಳ – ಆಜ್ರಿ ಉದಯ ಶೆಟ್ಟಿ (ಮಂದಾರ್ತಿ ಮೇಳ), ಮದನಾಕ್ಷಿ – ಹೆನ್ನಾಬೈಲು ಸಂಜೀವ ಶೆಟ್ಟಿ (ಮಾರಣಕಟ್ಟಿ ಮೇಳ), ತಾರಾವಳಿ – ಪ್ರದೀಪ ಶೆಟ್ಟಿ, ನಾರ್ಕಳಿ (ಮಾರಣಕಟ್ಟೆ ಮೇಳ), ದೂತಿ – ಎಳಬೇರು ಶೇಖರ ಶೆಟ್ಟಿ (ಮಾರಣಕಟ್ಟೆ ಮೇಳ), ಕುಮುದಿನಿ – ಮಂಜುನಾಥ ಶೆಟ್ಟಿ ಹೆಬ್ಬಾಡಿ (ಸೌಕೂರು ಮೇಳ)

    ‘ವೀರಮಣಿ’ ಪ್ರಸಂಗದಲ್ಲಿ ಹಿಮ್ಮೇಳದಲ್ಲಿ ಭಾಗವತರು : ನಗರ ಅಣ್ಣಪ್ಪ ಶೆಟ್ಟಿ, (ಮಾರಣಕಟ್ಟೆ ಮೇಳ), ಗಣಪತಿ ಶೆಟ್ಟಿ ಬೆಪ್ಡೆ (ಕಮಲಶಿಲೆ ಮೇಳ) ಮತ್ತು ಸಂತೋಷ ಶೆಟ್ಟಿ ಎಡಮೊಗೆ (ಸೌಕೂರು ಮೇಳ), ಚಂಡೆ : ಶ್ರೀಕಾಂತ್ ಶೆಟ್ಟಿ, ಎಡಮೊಗೆ (ಮಂದಾರ್ತಿ ಮೇಳ) ಮತ್ತು ಮದ್ದಳೆ : ಶಶಾಂಕ್ ಕುಮಾರ್. ಮುಮ್ಮೇಳದಲ್ಲಿ ವೀರಮಣಿ – ನರಾಡಿ ಭೋಜರಾಜ ಶೆಟ್ಟಿ (ಮಂದಾರ್ತಿ ಮೇಳ), ಹನುಮಂತ – ಸದಾಶಿವ ಶೆಟ್ಟಿ ಎಡಮೊಗೆ (ಶನೀಶ್ವರ ಮೇಳ), ರುಕ್ಮಾಂಗ – ವಾಟಾರ್ ರವಿ ಶೆಟ್ಟಿ (ಮಾರಣಕಟ್ಟೆ ಮೇಳ), ಶುಭಾಂಗ – ನಿತೀನ್ ಶೆಟ್ಟಿ ಸಿದ್ಧಾಪುರ (ಕಮಲಶಿಲೆ ಮೇಳ) ಮತ್ತು ಈಶ್ವರ – ಚಂದ್ರಶೇಖರ ಶೆಟ್ಟಿ, ಅರಳಸುರುಚಿ (ಸೌಕೂರು ಮೇಳ)

    ‘ಅಭಿಮನ್ಯು’ ಪ್ರಸಂಗದಲ್ಲಿ ಹಿಮ್ಮೇಳದಲ್ಲಿ ಭಾಗವತರು : ಹೊಸಂಗಡಿ ರವೀಂದ್ರ ಶೆಟ್ಟಿ, (ಶನೀಶ್ವರ ಮೇಳ) ಮತ್ತು ಬೆಪ್ಡೆ ದಿನೇಶ ಶೆಟ್ಟ ಬೆಳ್ವೆ (ಮಾರಣಕಟ್ಟೆ ಮೇಳ), ಚಂಡೆ ಶ್ರೀಕಾಂತ್ ಶೆಟ್ಟಿ ಎಡಮೊಗೆ (ಮಂದಾರ್ತಿ ಮೇಳ) ಮತ್ತು ಮದ್ದಳೆ : ಶಶಾಂಕ್ ಕುಮಾರ್. ಮುಮ್ಮೇಳದಲ್ಲಿ ಕೌರವ- ಐರಬೈಲು ಆನಂದ ಶೆಟ್ಟಿ (ಮಾರಣಕಟ್ಟೆ ಮೇಳ), ದ್ರೋಣ – ಆಜ್ರ ಅರುಣ ಕುಮಾರ ಶೆಟ್ಟಿ (ಮಂದಾರ್ತಿ ಮೇಳ), ಸುಭದ್ರೆ – ಹೊಸಂಗಡಿ ರಾಜೀವ ಶೆಟ್ಟಿ, ಅಭಿಮನ್ಯು 1 – ಬೆಳಂಜೆ ಪ್ರಭಾಕರ ಶೆಟ್ಟಿ (ಮಂದಾರ್ತಿ ಮೇಳ), ಅಭಿಮನ್ಯು 2 – ಕೊಳಾಳಿ ಕೃಷ್ಣ ಶೆಟ್ಟಿ (ಮಾರಣಕಟ್ಟೆ ಮೇಳ), ಧರ್ಮರಾಯ – ಮಡಾಮಕ್ಕಿ ಪ್ರಭಾಕರ ಶೆಟ್ಟಿ (ಮಾರಣಕಟ್ಟಿ ಮೇಳ), ಕರ್ಣ – ಬಡಾಬಾಳು ರಾಘವೇಂದ್ರ ಶೆಟ್ಟಿ, (ಶನೀಶ್ವರ ಮೇಳ), ಜಯದ್ರತ – ಶ್ರೀಕಾಂತ ಶೆಟ್ಟಿ, ಸುರ್ಗಿಜೆಡ್ದು (ಮಡಾಮಕ್ಕಿ ಮೇಳ) ಮತ್ತು ದುಶ್ಯಾಸನ – ಸಂದೇಶ ಶೆಟ್ಟಿ ಆರ್ಡಿ (ಮಂದಾರ್ತಿ ಮೇಳ)

    ಇದೇ ಸಂದರ್ಭದಲ್ಲಿ ಶ್ರೀ ಕಂದಾವರ ರಘುರಾಮ ಶೆಟ್ಟಿ (ಯಕ್ಷಗಾನ ಪ್ರಸಂಗಕರ್ತರು), ಹೊಳಂದೂರು ಸಂಜೀವ ಶೆಟ್ಟಿ (ಹಿರಿಯ ಯಕ್ಷಗಾನ ಸಂಚಾಲಕರು), ನಾರಾಯಣ ಶೆಟ್ಟಿ ಜನ್ಸಾಲೆ (ಹಿರಿಯ ಯಕ್ಷಗಾನ ವ್ಯವಸ್ಥಾಪಕರು), ರಾಜೀವ ಶೆಟ್ಟಿ ಹೊಸಂಗಡಿ (ಹಿರಿಯ ಸ್ತ್ರೀ ವೇಷಧಾರಿ), ನರಾಡಿ ಭೋಜರಾಜ ಶೆಟ್ಟಿ (ಹಿರಿಯ ಎರಡನೇ ವೇಷಧಾರಿ), ಹಳ್ಳಾಡಿ ಶ್ರೀ ಜಯ ರಾಮ ಶೆಟ್ಟಿ (ಹಿರಿಯ ಹಾಸ್ಯ ಕಲಾವಿದರು), ಶ್ರೀ ಐರಬೈಲು ಆನಂದ ಶೆಟ್ಟಿ (ಹಿರಿಯ ಎರಡನೇ ವೇಷಧಾರಿ), ಶ್ರೀ ಕಬ್ಬಿನ ಬೈಲ್ ಶಿವರಾಮ ಶೆಟ್ಟಿ (ಹಿರಿಯ ಮುಂಡಾಸು ವೇಷಧಾರಿ),ಶ್ರೀ ಸುರೇಶ ಶೆಟ್ಟಿ ಶಂಕರನಾರಾಯಣ (ಹಿರಿಯ ಭಾಗವತರು) (ಹಿರಿಯ ಭಾಗವತರು), ಶ್ರೀ ಕೊಳಾಳಿ ಕೃಷ್ಣ ಶೆಟ್ಟಿ (ಹಿರಿಯ ಪುಂಡು ವೇಷಧಾರಿ) ಇವರುಗಳಿಗೆ ‘ಬಂಟ ಯಕ್ಷ ಭೂಷಣ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮವು ನಡೆಯಲಿದೆ.

    Share. Facebook Twitter Pinterest LinkedIn Tumblr WhatsApp Email
    Previous Articleಪುರಭವನದಲ್ಲಿ ನಡೆದ ‘ಜಾನಪದ ಸ್ಪರ್ಧಾ ಕೂಟ’ದ ಫಲಿತಾಂಶ ಪ್ರಕಟ
    Next Article ಸಾಹಿತ್ಯ ಗಂಗಾ ಧಾರವಾಡದಿಂದ ರಾಜ್ಯಮಟ್ಟದ ಲಲಿತ ಪ್ರಬಂಧ ಸ್ಪರ್ಧೆ | ಜನವರಿ 8 ಕೊನೇ ದಿನ
    roovari

    Add Comment Cancel Reply


    Related Posts

    ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನ | ಮೇ 25 ಮತ್ತು 26

    May 24, 2025

    ‘ಭಾಷಾಂತರ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜೂನ್ 20

    May 24, 2025

    ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ‘ತಾಳಮದ್ದಳೆ ಜ್ಞಾನಯಜ್ಞ’ | ಮೇ 26

    May 24, 2025

    ಮಂಗಳೂರು ವಿಶ್ವವಿದ್ಯಾನಿಲಯದ ‘ಯಕ್ಷಮಂಗಳ ಪ್ರಶಸ್ತಿ’ ಪ್ರಕಟ

    May 24, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.