ಉಡುಪಿ : ಸಾಂಸ್ಕೃತಿಕ ಸಂಘಟನೆ ಸುಮನಸಾ ಕೊಡವೂರು ಇದರ ರಜತ ಸಂಭ್ರಮ ಪ್ರಯುಕ್ತ ಅಗ್ರಹಾರ ಭಾಸ್ಕರ ಭಟ್ ಇವರ ನೆನಪಿನಲ್ಲಿ ‘ಪೊಸರಂಗ್’ ತುಳು ಕಥಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಪ್ರಥಮ ಬಹುಮಾನ ರೂ.7,000/-, ದ್ವಿತೀಯ ರೂ.6,000/- ಮತ್ತು ತೃತೀಯ ರೂ.5,000/- ನೀಡಲಾಗುವುದು. ಕಥೆಯನ್ನು ದಿನಾಂಕ 30 ಸೆಪ್ಟೆಂಬರ್ 2026ರೊಳಗೆ ಇ-ಮೇಲ್ [email protected]ಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ 9242289733 ಮತ್ತು 9844061439 ಸಂಖ್ಯೆಗಳನ್ನು ಸಂಪರ್ಕಿಸಿರಿ.

