Subscribe to Updates

    Get the latest creative news from FooBar about art, design and business.

    What's Hot

    ಕನ್ನಡ ಸಾಹಿತ್ಯ ಪರಿಷತ್ ಬೆಟ್ಟಂಪಾಡಿ ‘ಗ್ರಾಮ ಸಾಹಿತ್ಯ ಸಂಭ್ರಮ ಸರಣಿ ಕಾರ್ಯಕ್ರಮ -21’ | ಸೆಪ್ಟೆಂಬರ್ 19

    September 17, 2026

    ಹಿರಿಯ ಲೇಖಕಿ ಲೀಲಾವತಿ ಎಸ್. ರಾವ್ ನಿಧನ

    September 17, 2026

    ‘ಮಾಣಿಕ್ಯ ಸಂಭ್ರಮ – 2026’ರ ಸರ್ವಾಧ್ಯಕ್ಷರಾಗಿ ಶಿವಮೊಗ್ಗದ ಹಿರಿಯ ಸಾಹಿತಿ ಡಾ. ಎಚ್.ಕೆ. ಹಸೀನಾ ಆಯ್ಕೆ

    September 17, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ‘ಮಂಗಳೂರು ದಸರಾ’ ಪ್ರಯುಕ್ತ ‘ಕವನ ಸ್ಪರ್ಧೆ 2026’ | ಕೊನೆಯ ದಿನಾಂಕ ಸೆಪ್ಟೆಂಬರ್ 25
    Literature

    ‘ಮಂಗಳೂರು ದಸರಾ’ ಪ್ರಯುಕ್ತ ‘ಕವನ ಸ್ಪರ್ಧೆ 2026’ | ಕೊನೆಯ ದಿನಾಂಕ ಸೆಪ್ಟೆಂಬರ್ 25

    September 16, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಮಂಗಳೂರು ಇವರ ವತಿಯಿಂದ ನಡೆಯುವ ‘ಮಂಗಳೂರು ದಸರಾ 2026’ ಇದರ ಪ್ರಯುಕ್ತ ‘ಕವನ ಸ್ಪರ್ಧೆ 2026’ಯನ್ನು ಆಯೋಜಿಸಲಾಗಿದೆ.

    ನಿಯಮಗಳು :
    * ಸ್ಪರ್ಧೆಗೆ ಕಳುಹಿಸುವ ಕವನಗಳು ಸ್ವತಂತ್ರ ರಚನೆಯಾಗಿರಬೇಕು, ಎಲ್ಲಿಯೂ ಪ್ರಕಟಗೊಂಡಿರಬಾರದು.
    * ತುಳು ಮತ್ತು ಕನ್ನಡ ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧೆ ಆಯೋಜಿಸಲಾಗಿದ್ದು, ಎರಡೂ ವಿಭಾಗದಲ್ಲೂ ಭಾಗವಹಿಸಲು ಅವಕಾಶವಿದೆ. ಆದರೆ ಒಂದು ವಿಭಾಗದಲ್ಲಿ ಒಂದು ಕವನವನ್ನು ಮಾತ್ರ ಕಳುಹಿಸಿಕೊಡಬೇಕು. ಪ್ರವೇಶಗಳ ಲಕೋಟೆಯ ಮೇಲೆ ಸ್ಪರ್ಧೆಯ ವಿಭಾಗವನ್ನು ಸ್ಪಷ್ಟವಾಗಿ ನಮೂದಿಸಬೇಕು.
    * ಈ ಮೊದಲು ಯಾವುದೇ ಪತ್ರಿಕೆ, ನಿಯತಕಾಲಿಕೆ, ಬ್ಲಾಗ್, ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲಿಯೂ ಪ್ರಕಟವಾಗಿರಕೂಡದು.
    * ಕವನಗಳನ್ನು ಅಂದವಾದ ಕೈಬರಹ ಅಥವಾ ಟೈಪ್ ಮಾಡಿ ಕಳುಹಿಸಬಹುದು.
    * ಕವನಗಳನ್ನು ಅಂಚೆ ಮೂಲಕ ಮಾತ್ರ ಕಳುಹಿಸಬೇಕು. ಕವನಗಳನ್ನು ಕಳುಹಿಸುವವರು ಕವನದ ಮೂರು ಪ್ರತಿಗಳನ್ನು ಜೊತೆಯಲ್ಲಿ ಲಗತ್ತಿಸಿರತಕ್ಕದ್ದು.
    * ಕವನ ಇರುವ ಪುಟದಲ್ಲಿ ಹೆಸರು, ವಿಳಾಸ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಪೂರ್ಣ ವಿಳಾಸ, ಫೋನ್ ಸಂಖ್ಯೆ ಒದಗಿಸಬೇಕು.
    * ಪ್ರಥಮ ಬಹುಮಾನ ರೂ.5,000/- ನಗದು ಹಾಗೂ ದ್ವಿತೀಯ ರೂ.3,000/- ನಗದು ಹಾಗೂ ಪ್ರಮಾಣ ಪತ್ರ.
    * ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಪ್ರವೇಶಗಳು ತಲುಪಲು ಕೊನೆಯ ದಿನಾಂಕ 25 ಸೆಪ್ಟೆಂಬರ್ 2026.
    * ಪ್ರವೇಶಗಳನ್ನು ಕಳುಹಿಸಿದ ನಂತರ ಸಂಪರ್ಕ ಸಂಖ್ಯೆಗೆ ಮಾಹಿತಿ ನೀಡುವುದು.
    * ವಿಜೇತರಿಗೆ 12/10/2026ರ ದಸರಾ ಕವಿಗೋಷ್ಠಿಯಂದು ಬಹುಮಾನ ನೀಡಲಾಗುವುದು.

    ಪ್ರವೇಶಗಳನ್ನು ಕಳುಹಿಸಬೇಕಾಗಿರುವ ವಿಳಾಸ : ಮಂಗಳೂರು ದಸರಾ ಕವನ ಸ್ಪರ್ಧೆ ‘ಸಾಹಿತ್ಯ ವಿಭಾಗ”, ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಮಂಗಳೂರು-575003 ಸಂಪರ್ಕ ಸಂಖ್ಯೆ : 89716 89755.

    baikady Literature poem roovari
    Share. Facebook Twitter Pinterest LinkedIn Tumblr WhatsApp Email
    Previous Articleಫೇಸ್ಬುಕ್ ಲೈವ್ ‘ಕಾವ್ಯ ಸಂವಾದ’ ಕಾರ್ಯಕ್ರಮದ 4ನೇ ಸಂಚಿಕೆ | ಸೆಪ್ಟೆಂಬರ್ 19
    Next Article ಮೈಸೂರಿನ ಶ್ರೀ ಸುತ್ತೂರು ಮಠದಲ್ಲಿ ‘ಕೂಡಲ ಸಂಗಮ’ ದೃಶ್ಯ ರೂಪಕ | ಸೆಪ್ಟೆಂಬರ್ 17
    roovari

    Add Comment Cancel Reply


    Related Posts

    ಕನ್ನಡ ಸಾಹಿತ್ಯ ಪರಿಷತ್ ಬೆಟ್ಟಂಪಾಡಿ ‘ಗ್ರಾಮ ಸಾಹಿತ್ಯ ಸಂಭ್ರಮ ಸರಣಿ ಕಾರ್ಯಕ್ರಮ -21’ | ಸೆಪ್ಟೆಂಬರ್ 19

    September 17, 2026

    ಹಿರಿಯ ಲೇಖಕಿ ಲೀಲಾವತಿ ಎಸ್. ರಾವ್ ನಿಧನ

    September 17, 2026

    ‘ಮಾಣಿಕ್ಯ ಸಂಭ್ರಮ – 2026’ರ ಸರ್ವಾಧ್ಯಕ್ಷರಾಗಿ ಶಿವಮೊಗ್ಗದ ಹಿರಿಯ ಸಾಹಿತಿ ಡಾ. ಎಚ್.ಕೆ. ಹಸೀನಾ ಆಯ್ಕೆ

    September 17, 2026

    ಮೈಸೂರಿನ ಶ್ರೀ ಸುತ್ತೂರು ಮಠದಲ್ಲಿ ‘ಕೂಡಲ ಸಂಗಮ’ ದೃಶ್ಯ ರೂಪಕ | ಸೆಪ್ಟೆಂಬರ್ 17

    September 17, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.