Subscribe to Updates

    Get the latest creative news from FooBar about art, design and business.

    What's Hot

    ಬೆಳಗಾವಿಯ ಲೋಕಮಾನ್ಯ ರಂಗಮಂದಿರದಲ್ಲಿ ಪ್ರೇಕ್ಷಕರನ್ನು ರಂಜಿಸಿದ ‘ಶ್ರೀ ಕೃಷ್ಣ ಸಂಧಾನ’ ನಾಟಕ

    May 20, 2025

    ಸಹೋದಯ ಸಭಾಂಗಣದಲ್ಲಿ ಹಂಝ ಮಲಾರ್‌ರ ಬ್ಯಾರಿ ಪುಸ್ತಕಗಳು ಲೋಕಾರ್ಪಣೆ

    May 20, 2025

    ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ದತ್ತಿ ಉಪನ್ಯಾಸ ಮತ್ತು ದತ್ತಿ ಪುರಸ್ಕಾರ ಪ್ರದಾನ | ಮೇ 21

    May 20, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬೆಂಗಳೂರು ಥಿಯೇಟರ್ ಲ್ಯಾಬ್ ವಿದ್ಯಾರ್ಥಿಗಳಿಂದ ಬೀದಿ ನಾಟಕ | ಸೆಪ್ಟೆಂಬರ್ 3ರಂದು 
    Drama

    ಬೆಂಗಳೂರು ಥಿಯೇಟರ್ ಲ್ಯಾಬ್ ವಿದ್ಯಾರ್ಥಿಗಳಿಂದ ಬೀದಿ ನಾಟಕ | ಸೆಪ್ಟೆಂಬರ್ 3ರಂದು 

    September 2, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಥಿಯೇಟರ್ ಲ್ಯಾಬ್ ಆಯೋಜಿಸಿದ ಮಕ್ಕಳ ರಂಗ ಪ್ರಯೋಗ ಶಾಲೆಯ ಈ ವರ್ಷದ ವಿದ್ಯಾರ್ಥಿಗಳಿಂದ ‘ಮೊಬೈಲ್ ಕಿರಿಕಿರಿ’ ಎಂಬ ಬೀದಿ ನಾಟಕ ದಿನಾಂಕ 03-09-2023ರ ಬೆಳಗ್ಗೆ 9.30ಕ್ಕೆ ಆರ್.ಆರ್.ನಗರದ ಮುನಿವೆಂಕಟಯ್ಯ ಬಯಲು ರಂಗಮಂದಿರದ ಅವರಣದಲ್ಲಿ ಪ್ರದರ್ಶನಗೊಳ್ಳಲಿದೆ. ಡಾ.ಎಸ್.ವಿ. ಕಶ್ಯಪ್ ನಿರ್ದೇಶನದ ಈ ನಾಟಕಕ್ಕೆ ಡಾ. ಬೃಂದಾ ಇವರು ಸಹ ನಿರ್ದೇಶಕಿಯಾಗಿ ಸಹಕರಿಸಿದ್ದಾರೆ.

    ನಾಟಕದ ಬಗ್ಗೆ :
    ಜಂಗಮವಾಣಿ ಇಂದು ನಮ್ಮ ಮನೆ ಮನಗಳನ್ನು ಆವರಿಸಿದೆ. ಅದು ನಮ್ಮ ಮಿತ್ರನೋ ಇಲ್ಲ ಶತ್ರುವೋ ? ಎಂಬ ಪ್ರಶ್ನೆ ನಮಗೆ ಎದುರಾಗಿದೆ. ಕೊರೋನಾ ಕಾಲದಲ್ಲಿ ಮಕ್ಕಳ ಕೈಗಳಿಗೆ ಮೊಬೈಲ್ ತಲುಪಿತು. ಅದರ ಸಾಧಕ ಬಾಧಕಗಳು ಮಕ್ಕಳ ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರಿವೆ. ಎದುರಿಗಿರುವ ವ್ಯಕ್ತಿಗಿಂತ ಜೇಬಿನಲ್ಲಿರುವ ಮೊಬೈಲ್ ಮುಖ್ಯವಾಗಿದೆ. ಇಂಥ ಹತ್ತು ಹಲವಾರು ವಿಷಯಗಳ ಬಗ್ಗೆ ಮತ್ತು ಮೊಬೈಲ್ ಬಳಕೆಯ ಶಿಷ್ಟಾಚಾರದ ಬಗ್ಗೆ ಇರುವ ನಾಟಕ “ಮೊಬೈಲ್ ಕಿರಿಕಿರಿ ”

    ರಂಗ ಪ್ರಯೋಗಶಾಲೆಯ ಬಗ್ಗೆ :
    ಮಕ್ಕಳಲ್ಲಿ ರ೦ಗಪ್ರೀತಿ ಬೆಳೆಸಿ ರ೦ಗ ಮುಖೇನ ವ್ಯಕ್ತಿತ್ವ ವಿಕಸನ ಮಾಡುತ್ತಾ 8 ವರ್ಷಗಳಿಂದ ಮಕ್ಕಳ ರಂಗಭೂಮಿಯಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ. ಡಾ.ಕಶ್ಯಪ್ ಮತ್ತು ಡಾ.ಬೃಂದಾ ಅವರ ಕನಸಿನ ಕೂಸಾದ ರಂಗ ಪ್ರಯೋಗ ಶಾಲೆ ಪುಟ್ಟ ಪ್ರತಿಭೆಗಳ ಅನಾವರಣ ಮಾಡುತ್ತಾ ಮಕ್ಕಳ ಮನೋವಿಕಾಸವನ್ನೇ ತನ್ನ ಧ್ಯೇಯವನ್ನಾಗಿಸಿಕೊಂಡು ಮುನ್ನಡೆಯುತ್ತಿದೆ.

    Share. Facebook Twitter Pinterest LinkedIn Tumblr WhatsApp Email
    Previous Articleಉಡುಪಿಯ ಎಂ.ಜಿ.ಎಂ. ಕಾಲೇಜಿನ ರವೀಂದ್ರ ಮಂಟಪದಲ್ಲಿ ‘ಮಾತಾ’ 
    Next Article ಉಡುಪಿಯಲ್ಲಿ ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿಯೊಂದಿಗೆ ‘ಸಂವಾದ’ | ಸೆಪ್ಟೆಂಬರ್ 4ರಂದು
    roovari

    Add Comment Cancel Reply


    Related Posts

    ಬೆಳಗಾವಿಯ ಲೋಕಮಾನ್ಯ ರಂಗಮಂದಿರದಲ್ಲಿ ಪ್ರೇಕ್ಷಕರನ್ನು ರಂಜಿಸಿದ ‘ಶ್ರೀ ಕೃಷ್ಣ ಸಂಧಾನ’ ನಾಟಕ

    May 20, 2025

    ನಟನ ರಂಗಶಾಲೆಯಿಂದ ‘ರಂಗಭೂಮಿ ಡಿಪ್ಲೋಮಾ’ಗೆ ಆಹ್ವಾನ | ಮೇ 25

    May 20, 2025

    ಲೇಖಕ, ಪ್ರಕಾಶನ, ರಂಗಕರ್ಮಿ ಡಾ. ರಮಾಕಾಂತ ಜೋಶಿ ನಿಧನ

    May 20, 2025

    ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಮಕ್ಕಳ ರಂಗ ಹಬ್ಬ’ | ಮೇ 20  

    May 19, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.