Subscribe to Updates

    Get the latest creative news from FooBar about art, design and business.

    What's Hot

    ಶ್ರೀ ಎಡನೀರು ಮಠದಲ್ಲಿ ಡಾ. ರಮಾನಂದ ಬನಾರಿಯವರ ಕವನ ಸಂಕಲನ ಬಿಡುಗಡೆ | ಸೆಪ್ಟೆಂಬರ್ 21

    September 19, 2026

    ಬೆಂಗಳೂರಿನ ಸಿವಗಂಗ ರಂಗಮಂದಿರದಲ್ಲಿ ‘ಸಂಸ್ಕೃತಿ ಸಿರಿ ಸಂಗಮ’ | ಸೆಪ್ಟೆಂಬರ್ 20

    September 19, 2026

    ಧಾರವಾಡ ರಂಗಾಯಣದಲ್ಲಿ ‘ಕವಿ ಕಾವ್ಯ ಸಮ್ಮೇಳನ’ | ಸೆಪ್ಟೆಂಬರ್ 20

    September 19, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಶ್ರೀ ಎಡನೀರು ಮಠದಲ್ಲಿ ಡಾ. ರಮಾನಂದ ಬನಾರಿಯವರ ಕವನ ಸಂಕಲನ ಬಿಡುಗಡೆ | ಸೆಪ್ಟೆಂಬರ್ 21
    Book Release

    ಶ್ರೀ ಎಡನೀರು ಮಠದಲ್ಲಿ ಡಾ. ರಮಾನಂದ ಬನಾರಿಯವರ ಕವನ ಸಂಕಲನ ಬಿಡುಗಡೆ | ಸೆಪ್ಟೆಂಬರ್ 21

    September 19, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಎಡನೀರು : ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನಂ ಶ್ರೀ ಎಡನೀರು ಮಠ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಷಷ್ಠಿ ಚಾತುರ್ಮಾಸ್ಯ ವೃತಾಚರಣೆ ಸಂದರ್ಭದಲ್ಲಿ ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘ ದಿನಾಂಕ 21 ಸೆಪ್ಟೆಂಬರ್ 2026ರಂದು ಅಪರಾಹ್ನ 3-00 ಗಂಟೆಗೆ ಶ್ರೀ ಎಡನೀರು ಮಠದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಡಾ. ರಮಾನಂದ ಬನಾರಿಯವರ ‘ಬೆಟ್ಟದ ಬುಡದಲ್ಲಿರುವ ಬಂಡಿ’ ಕವನ ಸಂಕಲನ ಬಿಡುಗಡೆಗೊಳ್ಳಲಿದೆ.

    ಡಾ. ಪ್ರಮೀಳಾ ಮಾಧವ್ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಡಾ. ವಸಂತ ಕುಮಾರ್ ಪೆರ್ಲ ಇವರು ಉದ್ಘಾಟನೆ ಮಾಡಲಿದ್ದಾರೆ. ಡಾ. ಧನಂಜಯ ಕುಂಬ್ಳೆ ಇವರು ಕೃತಿ ಪರಿಚಯ ಮಾಡಲಿದ್ದು, ರಾಧಾಕೃಷ್ಣ ಕೆ. ಉಳಿಯತ್ತಡ್ಕ ಮತ್ತು ಡಾ. ರತ್ನಾಕರ ಮಲ್ಲಮೂಲೆ ಇವರಿಂದ ಕಾವ್ಯ ಚಿಂತನ ಹಾಗೂ ಪ್ರಮೀಳಾ ಚುಳ್ಳಿಕಾನ, ಲಕ್ಷ್ಮೀ ವಿ ಭಟ್ ತಲಂಚೇರಿ ಮಂಜೇಶ್ವರ, ಸತ್ಯವತಿ ಎಸ್‌. ಭಟ್ ಕೊಳಚಪ್ಪು, ಡಾ. ಗೋವಿಂದ ಭಟ್ ಕೊಳಚಪ್ಪೆ, ಬಾಲಕೃಷ್ಣ ಹೊಸಂಗಡಿ, ಡಾ. ಮಹೇಶ್ವರಿ ಯು, ಜೋತ್ಸ್ನಾ ಕಡಂದೇಲು, ಕವಿತಾ ಕೂಡ್ಲು, ವಿಜಯಲಕ್ಷ್ಮಿ ಶ್ಯಾನುಭೋಗ್, ಟಿ.ಎ.ಎನ್. ಖಂಡಿಗೆ. ಶಶಿಕಲಾ ಟೀಚರ್, ಸ್ನೇಹಲತಾ ದಿವಾಕರ್, ಬಾಲ ಮಧುರಕಾನನ, ಸುಭಾಷ್ ಪೆರ್ಲ, ಪ್ರೊ. ಎ. ಶ್ರೀನಾಥ್, ವೆಂಕಟ್ ಭಟ್ ಎಡನೀರು, ಪಾರ್ವತಿ ದಿನೇಶ್ ತಂಬಿಲಕೋಡಿ ಇವರಿಂದ ಕವಿ ಕಾವ್ಯ ಮಿಲನ ನಡೆಯಲಿದೆ.

    baikady Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಬೆಂಗಳೂರಿನ ಸಿವಗಂಗ ರಂಗಮಂದಿರದಲ್ಲಿ ‘ಸಂಸ್ಕೃತಿ ಸಿರಿ ಸಂಗಮ’ | ಸೆಪ್ಟೆಂಬರ್ 20
    roovari

    Add Comment Cancel Reply


    Related Posts

    ಬೆಂಗಳೂರಿನ ಸಿವಗಂಗ ರಂಗಮಂದಿರದಲ್ಲಿ ‘ಸಂಸ್ಕೃತಿ ಸಿರಿ ಸಂಗಮ’ | ಸೆಪ್ಟೆಂಬರ್ 20

    September 19, 2026

    ಧಾರವಾಡ ರಂಗಾಯಣದಲ್ಲಿ ‘ಕವಿ ಕಾವ್ಯ ಸಮ್ಮೇಳನ’ | ಸೆಪ್ಟೆಂಬರ್ 20

    September 19, 2026

    ಕನ್ನಡ ಭವನದಲ್ಲಿ ‘ಮುಧೋಳ ಕವಿ-ಕಾವ್ಯ ಸಮ್ಮೇಳನ ಹಾಗೂ ರತ್ನ ಸನ್ಮಾನ 2026’ | ಸೆಪ್ಟೆಂಬರ್ 20

    September 19, 2026

    ‘ಮುಂಬಯಿ ಯಕ್ಷಗಾನ ಸಮ್ಮೇಳನ – 2026’ಕ್ಕೆ ವಿವಿಧ ಸಮಿತಿಗಳ ರಚನೆ

    September 19, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.