Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ರಂಗಶಂಕರದಲ್ಲಿ ‘ಮಣ್ಣಿನ ಮಗ’ | ಸೆಪ್ಟೆಂಬರ್ 16

    September 15, 2026

    ಪುಸ್ತಕ ವಿಮರ್ಶೆ | ವಚನ ಸಾಹಿತ್ಯದ ಗುಣಾತಿಶಯಗಳ ಗುರುತಿಸುವಿಕೆ

    September 15, 2026

    ಸಾರ್ವಜನಿಕ ಗಣೇಶೋತ್ಸವದಲ್ಲಿ ‘ಯಕ್ಷ ಶ್ರಾವಣ -6’ ತಾಳಮದ್ದಳೆ

    September 15, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಸಾರ್ವಜನಿಕ ಗಣೇಶೋತ್ಸವದಲ್ಲಿ ‘ಯಕ್ಷ ಶ್ರಾವಣ -6’ ತಾಳಮದ್ದಳೆ
    Music

    ಸಾರ್ವಜನಿಕ ಗಣೇಶೋತ್ಸವದಲ್ಲಿ ‘ಯಕ್ಷ ಶ್ರಾವಣ -6’ ತಾಳಮದ್ದಳೆ

    September 15, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ದರ್ಬೆ : ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ‘ಯಕ್ಷ ಶ್ರಾವಣ -6’ ತಾಳಮದ್ದಳೆ ಶ್ರೀ ಸಿದ್ಧಿ ವಿನಾಯಕ ಭಕ್ತ ವೃಂದ ಕುಂಞಿಮಲೆ ದರ್ಬೆ ಇಲ್ಲಿನ 39ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ದಿನಾಂಕ 14 ಸೆಪ್ಟೆಂಬರ್ 2026ರಂದು ‘ಶ್ರೀ ಕೃಷ್ಣ ಸಂಧಾನ (ಧುರವೀಳ್ಯ)’ ಎಂಬ ಆಖ್ಯಾನದೊಂದಿಗೆ ನಡೆಯಿತು.

    ಹಿಮ್ಮೇಳದಲ್ಲಿ ಭಾಗವತರಾಗಿ ಸತೀಶ್ ಇರ್ದೆ ಹಾಗೂ ಚೆಂಡೆ ಮದ್ದಳೆಗಳಲ್ಲಿ ಪಿ.ಟಿ. ಜಯರಾಮ ಭಟ್, ಸಮರ್ಥ ವಿಷ್ಣು ಕಡಂಬಳಿಕೆ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ ಬಾರ್ಯ (ಶ್ರೀ ಕೃಷ್ಣ), ಗುಡ್ಡಪ್ಪ ಬಲ್ಯ (ಕೌರವ) ಮತ್ತು ಕಿಶೋರಿ ದುಗ್ಗಪ್ಪ ನಡುಗಲ್ಲು (ವಿದುರ) ಸಹಕರಿಸಿದರು. ಕಾರ್ಯಕ್ರಮದ ಸಂಯೋಜಕ ಸತೀಶ್ ಇರ್ದೆ ಸ್ವಾಗತಿಸಿ, ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ವಂದಿಸಿದರು. ಸಿದ್ಧಿವಿನಾಯಕ ಭಕ್ತ ವೃಂದದ ವತಿಯಿಂದ ಕಲಾವಿದರಿಗೆ ಶಾಲು ಹೊದಿಸಿ, ಶ್ರೀ ದೇವರ ಪ್ರಸಾದವನ್ನಿತ್ತು ಗೌರವಿಸಲಾಯಿತು.

    baikady Music roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಮೈತ್ರೇಯ ಆಯುರ್ವೇದ ಆಶ್ರಮದಲ್ಲಿ ಯಕ್ಷಗಾನ ಪ್ರದರ್ಶನ
    Next Article ಪುಸ್ತಕ ವಿಮರ್ಶೆ | ವಚನ ಸಾಹಿತ್ಯದ ಗುಣಾತಿಶಯಗಳ ಗುರುತಿಸುವಿಕೆ
    roovari

    Add Comment Cancel Reply


    Related Posts

    ಬೆಂಗಳೂರಿನ ರಂಗಶಂಕರದಲ್ಲಿ ‘ಮಣ್ಣಿನ ಮಗ’ | ಸೆಪ್ಟೆಂಬರ್ 16

    September 15, 2026

    ಪುಸ್ತಕ ವಿಮರ್ಶೆ | ವಚನ ಸಾಹಿತ್ಯದ ಗುಣಾತಿಶಯಗಳ ಗುರುತಿಸುವಿಕೆ

    September 15, 2026

    ಮೈತ್ರೇಯ ಆಯುರ್ವೇದ ಆಶ್ರಮದಲ್ಲಿ ಯಕ್ಷಗಾನ ಪ್ರದರ್ಶನ

    September 15, 2026

    ಹಾಸನ ಬಸವಕೇಂದ್ರ ಮತ್ತು ಬಸವ ಸಮಿತಿಯಿಂದ ಶ್ರಾವಣ ಮಾಸದ ಬಸವ ಚಿಂತನ ಕಾರ್ಯಕ್ರಮ

    September 15, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.