ಬೆಂಗಳೂರು : ಅವಿಘ್ನಂ ಅಭ್ಯಾಸ ಇನ್ಸ್ಟಿಟ್ಯೂಟ್ ಆಫ್ ಫೈನ್ ಆರ್ಟ್ಸ್ ಇವರ ವತಿಯಿಂದ ‘ನರ್ತನಂ’ ಭರತನಾಟ್ಯ ಕಾರ್ಯಾಗಾರವನ್ನು ಕರಾವಳಿಯ ನೃತ್ಯ ವಿದ್ವಾಂಸರಾದ ವಿದ್ವಾನ್ ಮಂಜುನಾಥ್ ಎನ್. ಪುತ್ತೂರು ಇವರಿಂದ ದಿನಾಂಕ 13 ಮತ್ತು 14 ಜೂನ್ 2026ರಂದು ಬೆಳಿಗ್ಗೆ 9-30ರಿಂದ ಸಂಜೆ 4-30ರ ತನಕ ಹಮ್ಮಿಕೊಳ್ಳಲಾಗಿದೆ.
ಕಾರ್ಯಾಗಾರದಲ್ಲಿ ತಾಳ ಪ್ರಕ್ರಿಯಾ ಮತ್ತು ಕೃಷ್ಣ ಕೀರ್ತನಂ ಬಗ್ಗೆ ಮಾಹಿತಿ ನೀಡಲಾಗಿದ್ದು, ಹೆಚ್ಚಿನ ಮಾಹಿತಿಗೆ + 91 9742542993 ಸಂಖೆಯನ್ನು ಸಂಪರ್ಕಿಸಲು ಸಂಸ್ಥೆಯ ನಿರ್ದೇಶಕರಾದ ಗುರು ಹರಿಪ್ರಿಯ ಪೆಟ್ಟಂ ಇವರು ತಿಳಿಸಿರುತ್ತಾರೆ.

