ಬೆಂಗಳೂರು : ಸಿವಗಂಗ ರಂಗಮಂದಿರ ಲೋಕಾರ್ಪಣೆಗೊಂಡು ಹತ್ತು ವರ್ಷಗಳು ಸಂದಿರುವ ನೆನಪಿಗೆ ಹಮ್ಮಿಕೊಳ್ಳಲಾಗುವ ತಿಂಗಳ ಕಾರ್ಯಕ್ರಮ ಮಾಲೆ -3ರಲ್ಲಿ ರಂಗಮಂಡಲ, ಮಗ್ಗೆ ಸುಗ್ಗಿ ಮತ್ತು ರಂಗ ಪ್ರಹರಿ ಸಹಯೋಗದಲ್ಲಿ ಸಂಚಯ ಅಭಿನಯಿಸುವ ;ಮತ್ತೆ ವಸಂತ ಏಕ ವ್ಯಕ್ತಿ ನಾಟಕ ಪ್ರದರ್ಶನವನ್ನು ದಿನಾಂಕ 09 ಆಗಸ್ಟ್ 2026ರಂದು ಮಧ್ಯಾಹ್ನ 3-30 ಗಂಟೆಗೆ ಬೆಂಗಳೂರಿನ ಸಿವಗಂಗ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಇದೊಂದು ವಿಶಿಷ್ಟ ರಂಗಪ್ರಯೋಗವಾಗಿದ್ದು, ಉಪಾಧ್ಯಾಯನಿ ಹಾಗೂ ವಿದ್ಯಾರ್ಥಿಯ ನಡುವಿನ ಅವಿನಾವಭಾವ ಸಂಬಂಧದ ಅನನ್ಯತೆಯನ್ನು ಸಾರುತ್ತಾ.. ಸರಳ ರಂಗದ ಮೇಲೆ ನಿರೂಪಿಸಲ್ಪಡುವ ವಿಶೇಷ ಏಕ ವ್ಯಕ್ತಿ ನಾಟಕ ಪ್ರದರ್ಶನ. ಸಂಚಯ ಗಣೇಶ ಇವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ಸಂಚಯ ವಿಜೈ ಭಾರದ್ವಾಜ್ ಇವರು ಅಭಿನಯಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 94489 70731 ಸಂಖ್ಯೆಯನ್ನು ಸಂಪರ್ಕಿಸಿರಿ.

