Subscribe to Updates

    Get the latest creative news from FooBar about art, design and business.

    What's Hot

    ಜಿಲ್ಲಾ ಮಟ್ಟದ ಮಹಿಳಾ ಮುಂಗಾರು ಕವಿಗೋಷ್ಠಿಗೆ ಕವನಗಳ ಆಹ್ವಾನ | ಕೊನೆಯ ದಿನಾಂಕ ಜೂನ್ 10

    May 30, 2026

    ಉಡುಪಿಯ ಐ.ವೈ.ಸಿ. ಸಭಾಂಗಣದಲ್ಲಿ ‘ರಜತ ಸಂಭ್ರಮ’ | ಮೇ 31

    May 30, 2026

    ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ರಾಗರತ್ನ ಮಾಲಿಕೆ- 49 ಸರಣಿ ಸಂಗೀತ ಕಾರ್ಯಕ್ರಮ | ಮೇ 31

    May 30, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ರಾಗರತ್ನ ಮಾಲಿಕೆ- 49 ಸರಣಿ ಸಂಗೀತ ಕಾರ್ಯಕ್ರಮ | ಮೇ 31
    Commemoration

    ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ರಾಗರತ್ನ ಮಾಲಿಕೆ- 49 ಸರಣಿ ಸಂಗೀತ ಕಾರ್ಯಕ್ರಮ | ಮೇ 31

    May 30, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ರಾಗ ಧನ ಉಡುಪಿ (ರಿ) ಸಂಸ್ಥೆಯ ವಾರ್ಷಿಕ ಮಹಾಸಭೆ ಹಾಗೂ ವಿದ್ವಾನ್ ದಿ. ಕೆ.ಯು. ರಾಘವೇಂದ್ರ ರಾವ್ ಇವರಿಗೆ ನುಡಿ ನಮನ ಮತ್ತು ರಾಗರತ್ನ ಮಾಲಿಕೆ- 49 ಸರಣಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ದಿನಾಂಕ 31 ಮೇ 2026ನೇ ಭಾನುವಾರ ಅಪರಾಹ್ನ 3-00 ಗಂಟೆಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.

    ಅಪರಾಹ್ನ 3-00 ಗಂಟೆಗೆ ಸಂಸ್ಥೆಯ ವಾರ್ಷಿಕ ಮಹಾಸಭೆ, ಸಂಜೆ ಗಂಟೆ 4-00ರಿಂದ ಇತ್ತೀಚೆಗೆ ನಮ್ಮನ್ನಗಲಿದ ಹಿರಿಯ ಸಂಗೀತ ಗುರು ಹಾಗೂ ಕೊಳಲು ವಿದ್ವಾನ್ ಕೆ.ಯು. ರಾಘವೇಂದ್ರ ರಾಯರಿಗೆ ನುಡಿ ಸಂಗೀತ ನಮನ, ನಂತರ ಶ್ರೀ ಹೇರಂಭ್ ಹಾಗೂ ಶ್ರೀ ಹೇಮಂತ್ ಅವರ ದ್ವಂದ್ವ ಕೊಳಲು ವಾದನ ಕಛೇರಿ ನಡೆಯಲಿದೆ. ಇವರಿಗೆ ಶ್ರೀ ಕೆ.ಯು. ಜಯಚಂದ್ರ ರಾವ್ ಮೃದಂಗದಲ್ಲಿ ಹಾಗೂ ಶ್ರೀ ವಾಳಪ್ಪಳ್ಳಿ ಕೃಷ್ಣ ಕುಮಾರ್ ಘಟಂನಲ್ಲಿ ಸಹಕರಿಸಲಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ ತಿಳಿಸಿದ್ದಾರೆ.

    baikady commemoration Music roovari
    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರಿನ ಗಮಕ ಕಲಾ ಪರಿಷತ್ ವತಿಯಿಂದ ‘ಸುಭದ್ರಾ ಕಲ್ಯಾಣ’ ಪುರಾಣ ಪ್ರವಚನ
    Next Article ಉಡುಪಿಯ ಐ.ವೈ.ಸಿ. ಸಭಾಂಗಣದಲ್ಲಿ ‘ರಜತ ಸಂಭ್ರಮ’ | ಮೇ 31
    roovari

    Add Comment Cancel Reply


    Related Posts

    ಜಿಲ್ಲಾ ಮಟ್ಟದ ಮಹಿಳಾ ಮುಂಗಾರು ಕವಿಗೋಷ್ಠಿಗೆ ಕವನಗಳ ಆಹ್ವಾನ | ಕೊನೆಯ ದಿನಾಂಕ ಜೂನ್ 10

    May 30, 2026

    ಉಡುಪಿಯ ಐ.ವೈ.ಸಿ. ಸಭಾಂಗಣದಲ್ಲಿ ‘ರಜತ ಸಂಭ್ರಮ’ | ಮೇ 31

    May 30, 2026

    ಮಂಗಳೂರಿನ ಗಮಕ ಕಲಾ ಪರಿಷತ್ ವತಿಯಿಂದ ‘ಸುಭದ್ರಾ ಕಲ್ಯಾಣ’ ಪುರಾಣ ಪ್ರವಚನ

    May 30, 2026

    ‘ಸರಯೂ ಅಷ್ಠಾಹ’ದ ಐದನೇ ದಿನದ ಕಾರ್ಯಕ್ರಮದಲ್ಲಿ ‘ಯಕ್ಷ ಸರಯೂ’ ಬಿರುದು ಪ್ರದಾನ

    May 30, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.